Don't Miss!
- News ಕಲೆ ಮತ್ತು ಕಲೆಗಾರ! ಪ್ರಧಾನಿ ನರೇಂದ್ರ ಮೋದಿ ಕಾಲೆಳೆದ ಸಿಎಂ ಸಿದ್ದರಾಮಯ್ಯ
- Sports IPL 2024: ಹೈದರಾಬಾದ್-ಡೆಲ್ಲಿ ನಡುವೆ ಮೆಗಾ ಫೈಟ್; ಟಾಸ್, ಆಡುವ 11ರ ಬಳಗದ ವರದಿ
- Automobiles ಭಾರತದಲ್ಲಿ 80 ಲಕ್ಷ ಸ್ಕೂಟರ್ ಮಾರಿದ ಜಪಾನ್ ಕಂಪನಿ: ವಿಶ್ವಗುರು ಭಾರತದಲ್ಲಿ ಎಲ್ಲವೂ ಸಾಧ್ಯ!
- Technology 6000mAh ಬ್ಯಾಟರಿಯ ಈ ಫೋನ್ ಶೀಘ್ರದಲ್ಲೇ ಖರೀದಿಗೆ ಲಭ್ಯ!..ಬೆಲೆ ಎಷ್ಟು?
- Lifestyle 2 ಬಗೆಯ ಮಜ್ಜಿಗೆ ಸಾರು ರೆಸಿಪಿ: ಕಾಯಿ ಹಾಕಿದ, ಕಾಯಿ ಹಾಕದ ಸಾರಿನ ರೆಸಿಪಿ
- Finance Bengaluru Rain:ಬಿಸಿಗಾಳಿ ಹೆಚ್ಚಳದಿಂದ ಬೆಂಗಳೂರು ನಗರಕ್ಕೆ ಅಧಿಕ ಮಳೆ, ಐಎಂಡಿ ಹೇಳಿದ್ದೇನು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಕನ್ನಡ ಬೆಳ್ಳಿಪರದೆಯ 'ಸಿರಿವಂತ' ಕೆಎಸ್ ಅಶ್ವತ್ಥ್
'ಗಾಳಿ ಗೋಪುರ' ಚಿತ್ರದ ಮೂಲಕ ತಾವೊಬ್ಬ ಅಪ್ಪಟ ಕಲಾವಿದ ಎಂಬುದನ್ನು ತೋರಿಸಿಕೊಟ್ಟರು. ಅಶ್ವತ್ಥ್ ಅವರು ಆಂಗ್ಲ ಚಿತ್ರವೊಂದರಲ್ಲಿ ಅಭಿನಯಿಸಿದ್ದಾರೆ ಎಂಬುದು ಬಹಳಷ್ಟು ಮಂದಿಗೆ ಗೊತ್ತಿಲ್ಲ. Seven Wonders of the World ಎಂಬ ಆಂಗ್ಲ ಚಿತ್ರದಲ್ಲಿ ಅಶ್ವತ್ಥ್ ಅಭಿನಯಿಸಿದ್ದರು. ಆಂಗ್ಲ ಚಿತ್ರದಲ್ಲಿ ನಟಿಸಿದ ಮೊದಲ ಕನ್ನಡ ನಟ ಎಂಬ ಖ್ಯಾತಿಯೂ ಅಶ್ವತ್ಥ್ ಅವರಿಗೆ ಸಲ್ಲುತ್ತದೆ.
ಮೇರುನಟ ಅಶ್ವಥ್ ಚಿತ್ರಸಂಪುಟ
ನಾಗಹಾವು, ನಂದಾದೀಪ, ಗೆಜ್ಜೆಪೂಜೆ, ಶರಪಂಜರ, ಜೇನುಗೂಡು, ನ್ಯಾಯವೇ ದೇವರು ಮತ್ತು ಬೆಳ್ಳಿ ಮೋಡ ಚಿತ್ರಗಳು ಅಶ್ವತ್ಥ್ ನಟನೆಯ ಅತ್ಯುತ್ತಮ ಚಿತ್ರಗಳಲ್ಲಿ ಕೆಲವು. ಫುಡ್ ಇನ್ಸ್ ಫೆಕ್ಟರ್ ಆಗಿ ಕೆಲಸ ಮಾಡುತ್ತಿದ್ದ ಅಶ್ವತ್ಥ್ ಅವರು ಕೆಲಸಕ್ಕೆ ರಾಜೀನಾಮೆ ನೀಡಿ ಚಿತ್ರರಂಗೆಕ್ಕೆ ಬಂದಿದ್ದರು. ಈ ಬಗ್ಗೆ ಅವರ ಮನೆಯಲ್ಲಿ ತೀವ್ರ ವಿರೋಧ ವ್ಯಕ್ತವಾಗಿತ್ತು.
ಅಶ್ವತ್ಥ್
ನಟನೆಯ
ಕೆಲವು
ಚಿತ್ರಗಳು
ಸ್ತ್ರೀರತ್ನ,
ಅಣ್ಣತಂಗಿ,
ನಮ್ಮ
ಮಕ್ಕಳು,
ಶುಭಮಂಗಳ,
ನಾಗರಹಾವು,
ಶ್ರೀ
ಪುರಂದರದಾಸರು,
ಕಸ್ತೂರಿ
ನಿವಾಸ,
ಉಪಾಸನೆ,
ಮುತ್ತಿನ
ಹಾರ,
ಪರಾಜಿತ,
ಜೇನುಗೂಡು,
ಹೃದಯ
ಸಂಗಮ,
ಹೇಮರೆಡ್ಡಿ
ಮಲ್ಲಮ್ಮ,
ನಾ
ನಿನ್ನ
ಬಿಡಲಾರೆ,
ನವಜೀವನ,
ಸಂಧ್ಯಾರಾಗ,
ಗೆಜ್ಜೆ
ಪೂಜೆ,
ಮಹಾಸತಿ
ಅನಸೂಯ,
ಒಂದೇ
ಬಳ್ಳಿಯ
ಹೂಗಳು,
ಬೆಳ್ಳಿ
ಮೋಡ,
ಅನುರಾಧ,
ಕರುಣಾಮಯಿ,
ಕಾಚದೇವಯಾನಿ,
ಕೋಕಿಲ
ವಾಣಿ,
ಚಿಂತಾಮಣಿ,
ಪ್ರಭುಲಿಂಗ
ಲೀಲೆ,
ಭೂ
ಕೈಲಾಸ,
ಮಂಗಲ
ಯೋಗ,
ಮನೆಗೆ
ಬಂದ
ಮಹಾಲಕ್ಷ್ಮಿ,
ಮಹಿಷಾಸುರ
ಮರ್ದಿನಿ,
ರಣಧೀರ
ಕಂಠೀರವ,
ಭಕ್ತ
ಕನಕದಾಸ,
ಕುಲವಧು,
ನಂದಾದೀಪ,
ಮಹಾಶಿಲ್ಪಿ,
ಪ್ರೇಮಮಯಿ,
ಸುಬ್ಬಾ
ಶಾಸ್ತ್ರಿ,
ಸತಿ
ಸುಕನ್ಯ,
ಇಮ್ಮಡಿ
ಪುಲಿಕೇಶಿ,
ಜೇಡರ
ಬಲೆ,
ಬೆಂಗಳೂರು
ಮೇಲ್,
ಅಮ್ಮ,
ಭಗೀರಥಿ,
ಕಲ್ಪವೃಕ್ಷ,
ಉಯ್ಯಾಲೆ,
ಗೃಹಲಕ್ಷ್ಮಿ,
ಅನಿರೀಕ್ಷಿತ,
ನಮ್ಮ
ಮನೆ,
ವಿಷ
ಕನ್ಯೆ,
ಬಾಲ
ಪಂಜರ,
ದೇವರು
ಕೊಟ್ಟ
ವರ,
ಮಾತು
ತಪ್ಪದ
ಮಗ,
ಆಟೋ
ರಾಜ,
ನಾರದ
ವಿಜಯ,
ಸಿರಿವಂತ,
ಶಬ್ದವೇದಿ.