For Quick Alerts
For Daily Alerts
Don't Miss!
- News Lok Sabha Election 2024: ಚಾಮರಾಜನಗರ ಕ್ಷೇತ್ರದಲ್ಲಿರುವ ಮತದಾರರ ವಿವರ-ಅಂಕಿಅಂಶಗಳ ಮಾಹಿತಿ
- Finance ನೂಡಲ್ಸ್ ಪ್ಯಾಕೆಟ್ ಒಳಗಿತ್ತು ವಜ್ರಗಳ ರಾಶಿ, ಬರೋಬ್ಬರಿ 6.46 ಕೋಟಿ ರೂ. ಮೌಲ್ಯದ ಚಿನ್ನ, ಡೈಮಂಡ್ ವಶ!
- Technology ಇಂದು ವಿವೋ T3x 5G ಸ್ಮಾರ್ಟ್ಫೋನ್ ಫಸ್ಟ್ ಸೇಲ್; ಬೆಲೆ 13,499ರೂ.!
- Automobiles Triber: 7 ಜನ ಹೋಗಬಹುದಾದ ರೆನಾಲ್ಟ್ ಟ್ರೈಬರ್ ಖರೀದಿಸಬೇಕೇ.. ಆನ್-ರೋಡ್ ಬೆಲೆ ಎಷ್ಟು, EMI ಏನು?
- Lifestyle ಹೋಟೆಲ್ ರುಚಿಯ ಪನೀರ್ ಪೆಪ್ಪರ್ ಫ್ರೈ ಮನೆಯಲ್ಲೇ ಮಾಡಿ..! 10 ನಿಮಿಷದಲ್ಲಿ ರೆಡಿ..!
- Sports CSK vs LSG IPL 2024: ಐಪಿಎಲ್ನಲ್ಲಿ ಈ ದಾಖಲೆ ಮಾಡಿದ ಮೊದಲ ಸಿಎಸ್ಕೆ ನಾಯಕ ರುತುರಾಜ್ ಗಾಯಕ್ವಾಡ್
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಶಾಲಾ ಬಾಲಕಿ ಅಮೂಲ್ಯ ಈಗ ಕಾಲೇಜು ಹುಡುಗಿ
News
oi-Staff
By Staff
|
ಇನ್ನೂ ಹೆಸರಿಡದ ಈ ಚಿತ್ರದಲ್ಲಿ ಎರಡು ಹೊಸ ಮುಖಗಳನ್ನು ರತ್ನಜ ತೆರೆಗೆ ಪರಿಚಯಿಸಲಿದ್ದಾರೆ. ರತ್ನಜರ 'ನೆನಪಿರಲಿ' ಮತ್ತು 'ಹೊಂಗನಸು'ಚಿತ್ರಗಳಲ್ಲಿ ನಟಿಸಿದ ಪ್ರೇಮ್ ಕುಮಾರ್ ಹೆಸರಿಡದ ಚಿತ್ರದ ನಾಯಕ. ಈ ಹೊಸ ಚಿತ್ರ ಯಶಸ್ವಿಯಾಗುತ್ತದೆ ಎಂಬ ಭರವಸೆಯಲ್ಲಿ ನೆನಪಿರಲಿ ಪ್ರೇಮ್ ಮತ್ತು ರತ್ನಜ ಹೊಂಗನಸು ಕಾಣುತ್ತಿದ್ದಾರೆ.
ಅಮೂಲ್ಯ ನಟಿಸಿದ್ದ ಎರಡು ಚಿತ್ರಗಳಲ್ಲಿ ಒಂದು ಚಿತ್ರ ಮಾತ್ರ ಯಶಸ್ವಿಯಾಗಿತ್ತು. ಎಸ್.ನಾರಾಯಣ್ ರ ಮಗ ಪಂಕಜ್ ಜತೆ ನಟಿಸಿದ್ದ 'ಚೈತ್ರದ ಚಂದ್ರಮ' ಮಕಾಡೆ ಮಲಗಿತ್ತು. ಶಾಲಾ ರಜಾ ದಿನಗಳಲ್ಲಿ ಅಮೂಲ್ಯ ಈ ಎರಡು ಚಿತ್ರಗಳಲ್ಲಿ ನಟಿಸಿದ್ದರು. ಈಗ ನಟನೆಯಲ್ಲಿ ಮತ್ತಷ್ಟು ತೊಡಗಿಸಿಕೊಳ್ಳುವ ಕಾಲ ಕೂಡಿ ಬಂದಿರುವ ಕಾರಣ ತಮ್ಮ ಪಾತ್ರದ ಕಡೆಗೆ ಹೆಚ್ಚು ಗಮನ ಕೊಡಬಹುದು.
(ದಟ್ಸ್ ಕನ್ನಡ ಚಿತ್ರವಾರ್ತೆ)
ರಂಗು,
ರಂಗಿನ
ಚೆಲುವಿನ
ಚಿತ್ತಾರ...
ದುನಿಯಾ
ವಿಜಯ್
ಮೇಲೆ
ಎಸ್.ನಾರಾಯಣ್
ಕಿಡಿ!
ಎಸ್.ನಾರಾಯಣ್
ಮನೆಗೆ
ವಿಜಯ್
ಅಭಿಮಾನಿಗಳ
ಕಲ್ಲು
Comments
ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ
Allow Notifications
You have already subscribed
Read more about: ಕನ್ನಡ ಸಿನಿಮಾ kannada movies s narayan ಎಸ್ನಾರಾಯಣ್ ನೆನಪಿರಲಿ ಪ್ರೇಮ್ ಅಮೂಲ್ಯ ಚೆಲುವಿನ ಚಿತ್ತಾರ ಚೈತ್ರದ ಚಂದ್ರಮ ರತ್ನಜ ammoolya cheluvina chittara chaitradha chandrama ratnaja prem kumar
Thursday, March 19, 2009, 10:42 Story first published: Thursday, March 19, 2009, 10:42 [IST]
Other articles published on Mar 19, 2009