Don't Miss!
- News ಹಿಂದೂ ಯುವತಿ ಬರ್ಬರ ಹತ್ಯೆ ಪ್ರಕರಣ; ಇದೊಂದು ಲಬ್ ಜಿಹಾದ್ ಎಂದ ಜೋಶಿ: ಸಿದ್ದರಾಮಯ್ಯ ಹೇಳಿದ್ದೇನು?
- Technology Poco: ಹೊಸದಾಗಿ ಲಾಂಚ್ ಆದ ಪೊಕೊ X6 ಪ್ರೊ 5G ಸ್ಮಾರ್ಟ್ಫೋನ್ಗೆ 17% ರಿಯಾಯಿತಿ!8 GB RAM
- Finance ಜಗತ್ತಿಗೆ ಭಾರತವೇ ಬಾಸ್, ಅಂತಾರಾಷ್ಟ್ರೀಯ ಹಣಕಾಸು ನಿಧಿ ಹೇಳಿದ್ದು ಏನು?
- Lifestyle ಶುಕ್ರವಾರ ವೈಭವ ಲಕ್ಷ್ಮಿ ವ್ರತ ಮಾಡೋದೇಕೆ..? ಹೇಗೆ ಆಚರಿಸಬೇಕು ಎಂಬ ಮಾಹಿತಿ ಇಲ್ಲಿದೆ..!
- Sports RCB vs KKR IPL 2024: ಕೆಕೆಆರ್ ವಿರುದ್ಧ ಆರ್ಸಿಬಿ ಹಸಿರು ಜೆರ್ಸಿಯಲ್ಲಿ ಕಣಕ್ಕೆ; ಅಂದೇ ಏಕೆ?
- Automobiles ಎಲೆಕ್ಟ್ರಿಕ್ ಕಾರು ಖರೀದಿಸಿ ಪರಿಸರ ಪ್ರೇಮ ಮೆರೆದ ನಟಿ: ಬೆಲೆ ಕೇಳಿದ್ರೆ ತಲೆ ತಿರುಗುತ್ತೆ!
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ನನ್ನೆದೆಯ ಹಾಡಿಗೆ ಸೆನ್ಸಾರ್ ನಿಂದ ಮೆಚ್ಚುಗೆ
ಚಿತ್ರದ ಹಲವು ಭಾಗಗಳಿಗೆ ಮಂಡಲಿಯಿಂದ ಪ್ರಶಂಸೆಯ ಮಾತುಗಳು ಕೇಳಿ ಬಂದಿದೆ. ತಾಯಿ ಪ್ರಸವವೇದನೆಯಿಂದ ಹೊರಬಂದು ಮಗುವಿನ ಮುಖ ಕಂಡಮೇಲೆ ತನ್ನ ನೋವನ್ನು ಮರೆಯುವ ಹಾಗೆ ನಿರ್ಮಾಪಕರು ಸೆನ್ಸಾರ್ ಮಂಡಲಿಯಿಂದ ಚಿತ್ರಕ್ಕೆ ಉತ್ತಮ ಪ್ರಶಂಸೆ ಸಿಕ್ಕ ನಂತರ ಅತೀವ ಆನಂದ ಅನುಭವಿಸುತ್ತಾರೆ. 'ನನ್ನೆದೆಯ ಹಾಡು' ಚಿತ್ರದ ನಿರ್ಮಾಪಕರಾದ ಸತೀಶ್ರಾವ್, ಸದಾನಂದರಾವ್ ಹಾಗೂ ಸದಾಶಿವರಾವ್ ಸೆನ್ಸಾರ್ ತೀರ್ಪಿನಿಂದ ಸಂತೋಷಬರಿತರಾಗಿದ್ದು ಚಿತ್ರವನ್ನು ಸದ್ಯದಲ್ಲೇ ಕರ್ನಾಟಕದಾದ್ಯಂತ ಬಿಡುಗಡೆ ಮಾಡಲಿದ್ದಾರೆ.
ಸನತ್ಪ್ರೇಕ್ಷಿತ ಕಂಬೈನ್ಸ್ ಲಾಂಛನದಲ್ಲಿ ನಿರ್ಮಾಣವಾಗಿರುವ ಈ ಚಿತ್ರವನ್ನು ಗುರುವೇಂದ್ರ ನಿರ್ದೇಶಿಸಿದ್ದಾರೆ. ಎ.ಟಿ.ರವೀಶ್ ಸಂಗೀತ, ಬಿ.ಆರ್.ವೆಂಕಟೇಶ್ ಚಿತ್ರಕತೆ ಹಾಗೂ ಸಂಭಾಷಣೆ, ಮಲ್ಲಿಕಾರ್ಜುನ್ ಛಾಯಾಗ್ರಹಣ, ಶಿವರಾಜಮೇಹು ಸಂಕಲನ, ಇಸ್ಮಾಯಿಲ್ ಕಲೆ, ವಿಶ್ವಕುಮಾರ್ ನಿರ್ಮಾಣನಿರ್ವಹಣೆ, ಮೋಹನ್ಮಂಡ್ಯ ನಿರ್ಮಾಣಮೇಲ್ವಿಚಾರಣೆಯಿರುವ ಚಿತ್ರದ ತಾರಾಬಳಗದಲ್ಲಿ ಆನಂದ್, ರಮ್ಯಾ ಬಾರ್ನಾ, ಸಹನ, ರಮೇಶ್ಭಟ್, ಕರಿಬಸವಯ್ಯ, ಸುರೇಶ್, ಅರುಣ್ಕುಮಾರ್ ಮುಂತಾದವರಿದ್ದಾರೆ. ಅಂದಹಾಗೆ 'ನನ್ನೆದೆಯ ಹಾಡು' ಹಾಡುಹಕ್ಕಿಯ ಮೌನರಾಗ ಕೂಡ.
(ದಟ್ಸ್ ಕನ್ನಡ ಚಿತ್ರವಾರ್ತೆ)