For Quick Alerts
For Daily Alerts
Don't Miss!
- Sports IPL 2024: ಎಸ್ಆರ್ಹೆಚ್ ಸಂಘಟಿತ ಆಟಕ್ಕೆ ಬ್ರೇಕ್ ಹಾಕಲು ಆರ್ಸಿಬಿ ಏನು ಮಾಡಬೇಕು?
- News Bird Flu: ಮೊಟ್ಟೆ-ಕೋಳಿ ತಿನ್ನುವವರೇ ಹುಷಾರ್!- ಹೆಚ್ಚಾಗಿದೆ ಹಕ್ಕಿಜ್ವರ
- Finance Lok Sabha Election 2024: ಮತದಾನ ಮಾಡಿ ಹೋಟೆಲ್ಗಳಲ್ಲಿ ಫ್ರೀಯಾಗಿ, ರಿಯಾಯಿತಿಯಲ್ಲಿ ಟಿಫನ್ ತಿನ್ನಿ!
- Technology Qubo InstaView ವಿಡಿಯೋ ಡೋರ್ ಫೋನ್ ಲಾಂಚ್!..ಬೆಲೆ ಎಷ್ಟು, ಫೀಚರ್ಸ್ ಏನಿವೆ?
- Automobiles ಭರ್ಜರಿ ಸಿಹಿಸುದ್ದಿ: ಸ್ಕೋಡಾ ಕೊಡಿಯಾಕ್ ಎಸ್ಯುವಿಯ ಮೇಲೆ ಭರ್ಜರಿ ಡಿಸ್ಕೌಂಟ್
- Lifestyle ಖುಲಾಯಿಸಿತು ಅದೃಷ್ಟ: ಫ್ಯಾಂಟಸಿ ಗೇಮ್ನಲ್ಲಿ ₹1.5 ಕೋಟಿ ಗೆದ್ದ ಮೆಕ್ಯಾನಿಕ್..!
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ನಿರ್ದೇಶಕ ನಾಗಾಭರಣರಿಂದ ಬೇಕಲ ಕೋಟೆ ಶೃಂಗಾರ
News
oi-Sriram
By Sriram
|
ಕಾಸರಗೋಡಿನಲ್ಲಿರುವ ಈ ಕೋಟೆ ನೈಸರ್ಗಿಕವಾಗಿ ತುಂಬಾ ಸಂಪದ್ಭರಿತ. ಇದು ಪ್ರಖ್ಯಾತ ಪ್ರವಾಸಿತಾಣವೂ ಹೌದು. ಈ 'ಐತಿಹಾಸಿಕ' ಖ್ಯಾತಿಯ ಕೋಟೆ ಸಿನಿಮಾ ಪ್ರಿಯರ ಅಚ್ಚುಮೆಚ್ಚಿನ ತಾಣವೂ ಹೌದು. ಇಷ್ಟು ದಿನ ನೈಸರ್ಗಿಕವಾಗಿದ್ದ ಈ ಕೋಟೆಗೆ, ಈಗ ಕನ್ನಡ ಚಿತ್ರ ನಿರ್ದೇಶಕ ನಾಗಾಭರಣ ಕಣ್ಣು ಬಿದ್ದಿದೆ.
ಅವರೇನೂ ಕೋಟೆ ಹತ್ತಲು ಅಥವಾ ಕೆಡವಲು ಹೋಗುತ್ತಿಲ್ಲ. 'ಸ್ಪೆಷಲ್ ಲೈಟ್ ಮತ್ತು ಸೌಂಡ್' ಮೆರಗು ನೀಡಲು ಹೊರಟಿರುವ ಅವರು, ಅದಕ್ಕಾಗಿ ಕೇಂದ್ರ ಪ್ರಾಚ್ಯವಸ್ತು ಪ್ರಾಧಿಕಾರದಿಂದ ಪ್ರಾಜೆಕ್ಟ್ ಅಪ್ರೂವ್ ಮಾಡಿಸಿಕೊಂಡಿದ್ದಾರೆ. ಸದ್ಯದಲ್ಲಿಯೇ ಕೆಲಸ ಕೈಗೆತ್ತಿಕೊಳ್ಳಲಿದ್ದಾರೆ. ಪ್ರಸ್ತುತ ಅವರು ಫಿಲಂ ಅಕಾಡೆಮಿಯ ಅಧ್ಯಕ್ಷ. ಈ ಕುರ್ಚಿಯಿಂದ ಇಳಿದ ತಕ್ಷಣ, ಆ ಬೆಟ್ಟಕ್ಕೆ ಸಿಂಗಾರ ಮಾಡಲಿದ್ದಾರಂತೆ. (ಒನ್ ಇಂಡಿಯಾ ಕನ್ನಡ)
Comments
ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ
Allow Notifications
You have already subscribed
English summary
Director and President of Karanataka film Chamber, Nagabharana is going to offer special lightings and soundings to the Bekal Port of Kasaragod.
Story first published: Saturday, November 19, 2011, 17:19 [IST]
Other articles published on Nov 19, 2011