For Quick Alerts
For Daily Alerts
Don't Miss!
- News Rain Alert: ರಾಜ್ಯಾದ್ಯಂತ ಹಲವು ಜಿಲ್ಲೆಗಳಲ್ಲಿ ವ್ಯಾಪಕ ಮಳೆ; ಜಿಲ್ಲಾವಾರು ಮಳೆ ವಿವರ
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Sports ಆರ್ಸಿಬಿಗೆ ಸಹಿ ಹಾಕಲು ವಿರಾಟ್ ಕೊಹ್ಲಿ ಕೇಳಿದ್ದೇಗೆ?; ಕುತೂಹಲಕಾರಿ ಕಥೆ ಬಿಚ್ಚಿಟ್ಟ ಕೆಎಲ್ ರಾಹುಲ್
- Automobiles ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಚೇತನ್ ಚಿಲಕ ಹಾಕಿಕೊಂಡು ಏನು ಮಾಡ್ತಿದ್ದೀರಾ?
News
oi-Rajendra Chintamani
By Rajendra
|
'ಸೂರ್ಯಕಾಂತಿ' ಬಳಿಕ ನಾಯಕ ನಟ ಚೇತನ್ ಎಲ್ಲಿ? ಬಹಳಷ್ಟು ನಿರೀಕ್ಷೆ ಹುಟ್ಟುಹಾಕಿದ್ದ 'ಸೂರ್ಯಕಾಂತಿ' ಪ್ರೇಕ್ಷಕರನ್ನು ಸೆಳೆಯುವಲ್ಲಿ ವಿಫಲವಾಯಿತು. ವಿಭಿನ್ನ ಕಥಾಹಂದರದ 'ಆ ದಿನಗಳು' ಚಿತ್ರದ ನಿರೀಕ್ಷೆಯಲ್ಲಿ ಹೋದ ಪ್ರೇಕ್ಷಕರಿಗೆ ಕೆ ಎಂ ಚೈತನ್ಯ ನಿರಾಸೆ ಮೂಡಿಸಿದ್ದರು. ಚಿತ್ರಕ್ಕೆ ಸಿಕ್ಕ ನೀರಸ ಪ್ರತಿಕ್ರಿಯೆಯಿಂದ ಚೇತನ್ ಸಹ ಕಂಗಾಲಾಗಿದ್ದರು.
ಸೋಲಿನ ಪರಾಮರ್ಶೆಯಲ್ಲಿರುವ ಚೇತನ್ ಈಗ ಪಕ್ಕಾ ಚಿತ್ರಕತೆಯೊಂದರ ಸಿದ್ಧತೆಯಲ್ಲಿದ್ದಾರೆ. ಆದರೆ ಈ ಬಾರಿ ಅವರು ಚಿತ್ರಕತೆಗಾಗಿ ಯಾರ ಮನೆ ಬಾಗಿಲನ್ನೂ ತಟ್ಟಿಲ್ಲ. ಬದಲಾಗಿ ಅವರೇ ಚಿತ್ರಕತೆಯೊಂದನ್ನು ಸಿದ್ಧಪಡಿಸುತ್ತಿದ್ದಾರೆ.ಸದ್ಯಕ್ಕೆ ಅವರು ಚಿಲಕ ಹಾಕಿಕೊಂಡು ಏಕಾಂತದಲ್ಲಿ ಕತೆ ಹೆಣೆಯುತ್ತಿದ್ದಾರೆ.
ಕಳೆದ ಕೆಲತಿಂಗಳಿಂದ ಚಿತ್ರಕತೆಯಲ್ಲಿ ತಲ್ಲೀನರಾಗಿರುವ ಚೇತನ್ ಮನೆಯಿಂದ ಹೊರಗೆಲ್ಲೂ ಅಡಿಯಿಡುತ್ತಿಲ್ಲ ಎಂಬುದು ಸದ್ಯದ ಸುದ್ದಿ. ಅದು ಏನೇ ಇರಲಿ ಚೇತನ್ ಆದಷ್ಟು ಬೇಗ ಚಿತ್ರಕತೆಯನ್ನು ಮುಗಿಸಿ ವಿಭಿನ್ನ ಚಿತ್ರದೊಂದಿಗೆ ಪ್ರೇಕ್ಷಕರ ಮುಂದೆ ಬರಲಿ ಎಂದು ಆಶಿಸೋಣ.
Comments
ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ
Allow Notifications
You have already subscribed
Read more about: ಸೂರ್ಯಕಾಂತಿ ಚೇತನ್ ಚಿತ್ರಕತೆ ರೆಗೀನಾ ಕೆ ಎಂ ಚೈತನ್ಯ ಆ ದಿನಗಳು chetan suryakanti aa dinagalu k m chaithanya screenplay
Thursday, May 20, 2010, 15:39 Story first published: Thursday, May 20, 2010, 15:39 [IST]
Other articles published on May 20, 2010