For Quick Alerts
For Daily Alerts
Don't Miss!
- News Rain Alert: ರಾಜ್ಯಾದ್ಯಂತ ಹಲವು ಜಿಲ್ಲೆಗಳಲ್ಲಿ ವ್ಯಾಪಕ ಮಳೆ; ಜಿಲ್ಲಾವಾರು ಮಳೆ ವಿವರ
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Sports ಆರ್ಸಿಬಿಗೆ ಸಹಿ ಹಾಕಲು ವಿರಾಟ್ ಕೊಹ್ಲಿ ಕೇಳಿದ್ದೇಗೆ?; ಕುತೂಹಲಕಾರಿ ಕಥೆ ಬಿಚ್ಚಿಟ್ಟ ಕೆಎಲ್ ರಾಹುಲ್
- Automobiles ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ದರ್ಶನ್ ಕನ್ನಡದ ಸಂಜಯ್ ದತ್ ಆಗಬಹುದೇ?
News
oi-Rajendra
By * ಬಾಲರಾಜ್ ತಂತ್ರಿ, ಉಡುಪಿ
|
<ul
id="pagination-digg"><li
class="next"><a
href="/news/20-who-will-benefit-from-darshan-incident-aid0052.html">Next
»</a></li></ul>
ಬಹುಶಃ ವಿಷಯ ಈ ಮಟ್ಟಕ್ಕೆ ಹೋಗುತ್ತೆ ಎಂದು ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ತಿಳಿಯದೇ ಇದ್ದಿರಬಹುದು. ಇದಕ್ಕೆ ಕೊಡಬಹುದಾದ ಉದಾಹರಣೆ ಏನೆಂದರೆ ಪೋಲೀಸ್ ಸ್ಟೇಷನ್ನಲ್ಲಿ ತಾನು ಕೊಟ್ಟ ಮೂಲ ದೂರಿಗೆ ವಿರುದ್ಧವಾಗಿ ವಿಜಯಲಕ್ಷ್ಮಿ ನೀಡುತ್ತಿರುವ ಹೇಳಿಕೆ. ಪತ್ನಿಗೆ ಹೊಡೆದಿರೋದನ್ನು ಒಪ್ಪಿಕೊಳ್ಳುವ ದರ್ಶನ್ ಮದ್ಯದ ಅಮಲಿನಲ್ಲಿ ಈ ರೀತಿ ಅನಾಗರಿಕರಾಗಿ ನಡೆದು ಕೊಂಡಿರಬಹುದು. ಆದರೆ ಈ ಘಟನೆಯಿಂದ ಮಾನಸಿಕವಾಗಿ ಇಬ್ಬರೂ ಜರ್ಜರಿತರಾಗಿಲ್ಲವೇ?
ಸ್ಕ್ರೀನ್ ಮೇಲೆ ರೌಡಿಗಳ ತಲೆ ಚೆಂಡಾಡುವ ದರ್ಶನ್ ಆಸ್ಪತ್ರೆಯಲ್ಲಿ ಕಾಯಿಲೆಯಿಂದ ಮತ್ತು ನಿದ್ರಾವಸ್ಥೆಯಲ್ಲಿ ಇರೋದನ್ನು ನೋಡಿ ಅವರ ಅಭಿಮಾನಿಗಳಿಗೆ ಬೇಸರ ಆಗಿರುವುದಂತೂ ನಿಜ. ಇನ್ನು ಆತನ ಪತ್ನಿಗೆ ಆಗದೆ ಇರುತ್ತಾ? ಪತಿಯೇ ದೈವ, ಪತಿ ರಕ್ಷಣೆಯೇ ಪತ್ನಿ ಧರ್ಮ ಎಂದು ಇನ್ನೂ ನಂಬುವ "ಪುರುಷ ಪ್ರಧಾನ" ಸಮಾಜದಲ್ಲಿ ಪತಿ ವಿರುದ್ಧ ದೂರು ನೀಡಿ ಪತ್ನಿ ತಪ್ಪು ಮಾಡಿದಳು ಎಂದು ನಂಬುವ ಜನ ಇಲ್ಲದಿಲ್ಲ. ಏಕೆಂದರೆ ದರ್ಶನ್ ಒಬ್ಬ ನಟ ಮತ್ತು ಆತನಿಗೆ ವಿವಿಧ ವರ್ಗಗಳಲ್ಲಿರುವ ಅಪಾರ ಅಭಿಮಾನಿಗಳು.
<ul
id="pagination-digg"><li
class="next"><a
href="/news/20-who-will-benefit-from-darshan-incident-aid0052.html">Next
»</a></li></ul>
Comments
ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ
Allow Notifications
You have already subscribed
Read more about: ದರ್ಶನ್ ಜಾಮೀನು ನಿಖಿತಾ ಅಪರಾಧ ಚಾಲೆಂಜಿಂಗ್ ಸ್ಟಾರ್ darshan nikhita crime challenging star
English summary
Challenging Star Kannada actor Darshan's acts of violence against his wife has once again highlighted the ugly side of the entertainment industry. The Darshan-Vijaylakshmi-Nikita saga seems to have a new twist to the tale everyday. Should Darshan become Kannada film industries Sanjay Dutt?
Story first published: Tuesday, September 20, 2011, 11:35 [IST]
Other articles published on Sep 20, 2011