Don't Miss!
- News Karnataka Dam Water Level: ಏಪ್ರಿಲ್ 20ರಂದು ರಾಜ್ಯದ ಪ್ರಮುಖ ಜಲಾಶಯಗಳ ನೀರಿನ ಮಟ್ಟ, ವಿವರ ಇಲ್ಲಿದೆ
- Automobiles ಪೆಟ್ರೋಲ್ಗೆ ಹೆಚ್ಚು ಹಣ ಖರ್ಚು ಮಾಡುತ್ತಿದ್ದೀರಾ?.. ಇಲ್ಲಿವೆ ಉತ್ತಮ ಎಲೆಕ್ಟ್ರಿಕ್ ಸ್ಕೂಟರ್ಗಳು, ಜಾಸ್ತಿ ಓಡ
- Finance Bengaluru Traffic Police: ಬೆಂಗಳೂರಿನ ಈ ರಸ್ತೆ ಸಂಚಾರ ಮಾರ್ಗ ಬದಲಾವಣೆ, ವಿವರ
- Technology Samsung: ಭಾರತದಲ್ಲಿ ಹೊಸ ವೇರಿಯಂಟ್ನಲ್ಲಿ ಸ್ಯಾಮ್ಸಂಗ್ ಗ್ಯಾಲಕ್ಸಿ F15 5G! ಬೆಲೆ ಎಷ್ಟು?
- Sports RCB: 'ಗೋ ಗ್ರೀನ್' ಭಾಗವಾಗಿ 3 ಕೆರೆಗಳ ಅಭಿವೃದ್ಧಿಪಡಿಸಿದ ಆರ್ಸಿಬಿ
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಗೋಲ್ಡನ್ ಸ್ಟಾರ್ ಗಣೇಶ್ ಗೆ ಗಂಡಾಂತರವಂತೆ!
ಅದ್ಭುತವಾದ ಚಿತ್ರವೊಂದರ ನಂತರ ಕನ್ನಡ ಚಿತ್ರರಂಗ ಕಂಡರಿಯದ ಎತ್ತರಕ್ಕೆ ಗಣೇಶ್ ಬೆಳೆಯುತ್ತಾರೆ ಎಂದು ಭವಿಷ್ಯ ನುಡಿದ ಖ್ಯಾತಿ ಈ ಜ್ಯೋತಿಷಿಯವರದ್ದು. ಮತ್ತೆ ಅದೇ ಗಣೇಶ್ ಬಗ್ಗೆ ಅದೇ ಜ್ಯೋತಿಷಿ ಹೇಳಿರುವುದಿಷ್ಟು...''ಮದುವೆಯ ನಂತರ ಜನಪ್ರಿಯತೆಯನ್ನು ಕಳೆದುಕೊಳ್ಳುತ್ತಾನೆ ಎಂದಿದ್ದೆ. ಅದು ನಿಜವಾಗಿದೆ''.
''ಮಗು ಹುಟ್ಟಿದ ನಂತರ ವೃತ್ತಿ ಬದುಕಿನಲ್ಲಿ ಮತ್ತೆ ಸೋಲು ಕಾಣುವ ದುರಂತ ನಡೆಯುತ್ತದೆ. ತೀರಾ ಎಚ್ಚರಿಕೆಯಿಂದಿರದಿದ್ದರೆ ಜೀವಕ್ಕೆ ಅಪಾಯವೂ ಇದೆ. ಅಪಘಾತದ ಸೂಚನೆಯನ್ನು ಈಗಾಗಲೇ ಹೇಳುವುದಕ್ಕಾಗದಿದ್ದರೂ ಆ ಬಗ್ಗೆ ವಿಧಿಯನ್ನು ದೂಷಿಸುವುದಕ್ಕಾಗುವುದಿಲ್ಲ. ಗಣೇಶ್ ಯಾವುದಕ್ಕೂ ಎಚ್ಚರಿಕೆಯಿಂದ ಇರಬೇಕು.'' ಎಂದು ಜ್ಯೋತಿಷಿ ಎಚ್ಚರಿಸಿದ್ದಾರೆ.
(ದಟ್ಸ್ ಕನ್ನಡ ಚಿತ್ರವಾರ್ತೆ)
ಇದೂ
ಓದಿ
ಮೋನಿಷಾ
ಎಂಬ
ತಬ್ಬಲಿಯ
ಪ್ರಾಣಪಕ್ಷಿ
ಹಾರಿತು
ಗೋಲ್ಡನ್
ಸ್ಟಾರ್
ಗಣೇಶ್
ಹೆತ್ತವರ
ಗೋಳಿನ
ಕಥೆ
ಇಂದ್ರಜಿತ್
ಲಂಕೇಶ್
ನಿರ್ದೇಶನದಲ್ಲಿ
ಗಣೇಶ್!
ಥಂಡ
ಮತ್ಲಬ್
ಕೋಕಾ
ಕೋಲದಲ್ಲಿ
ಗಣೇಶ್
ಲವರ್
ಬಾಯ್
ಪಾತ್ರಗಳಿಗೆ
ಗಣೇಶ್
ವಿದಾಯ!
ನಿರ್ಮಾಪಕನಾಗಿ
ಗೋಲ್ಡನ್
ಸ್ಟಾರ್
ಗಣೇಶ್