Don't Miss!
- News Rain Alert: ರಾಜ್ಯಾದ್ಯಂತ ಹಲವು ಜಿಲ್ಲೆಗಳಲ್ಲಿ ವ್ಯಾಪಕ ಮಳೆ; ಜಿಲ್ಲಾವಾರು ಮಳೆ ವಿವರ
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Sports ಆರ್ಸಿಬಿಗೆ ಸಹಿ ಹಾಕಲು ವಿರಾಟ್ ಕೊಹ್ಲಿ ಕೇಳಿದ್ದೇಗೆ?; ಕುತೂಹಲಕಾರಿ ಕಥೆ ಬಿಚ್ಚಿಟ್ಟ ಕೆಎಲ್ ರಾಹುಲ್
- Automobiles ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಗೋಲ್ಡನ್ ಸ್ಟಾರ್ ಗಣೇಶ್ ಗೆ ಗಂಡಾಂತರವಂತೆ!
ಅದ್ಭುತವಾದ ಚಿತ್ರವೊಂದರ ನಂತರ ಕನ್ನಡ ಚಿತ್ರರಂಗ ಕಂಡರಿಯದ ಎತ್ತರಕ್ಕೆ ಗಣೇಶ್ ಬೆಳೆಯುತ್ತಾರೆ ಎಂದು ಭವಿಷ್ಯ ನುಡಿದ ಖ್ಯಾತಿ ಈ ಜ್ಯೋತಿಷಿಯವರದ್ದು. ಮತ್ತೆ ಅದೇ ಗಣೇಶ್ ಬಗ್ಗೆ ಅದೇ ಜ್ಯೋತಿಷಿ ಹೇಳಿರುವುದಿಷ್ಟು...''ಮದುವೆಯ ನಂತರ ಜನಪ್ರಿಯತೆಯನ್ನು ಕಳೆದುಕೊಳ್ಳುತ್ತಾನೆ ಎಂದಿದ್ದೆ. ಅದು ನಿಜವಾಗಿದೆ''.
''ಮಗು ಹುಟ್ಟಿದ ನಂತರ ವೃತ್ತಿ ಬದುಕಿನಲ್ಲಿ ಮತ್ತೆ ಸೋಲು ಕಾಣುವ ದುರಂತ ನಡೆಯುತ್ತದೆ. ತೀರಾ ಎಚ್ಚರಿಕೆಯಿಂದಿರದಿದ್ದರೆ ಜೀವಕ್ಕೆ ಅಪಾಯವೂ ಇದೆ. ಅಪಘಾತದ ಸೂಚನೆಯನ್ನು ಈಗಾಗಲೇ ಹೇಳುವುದಕ್ಕಾಗದಿದ್ದರೂ ಆ ಬಗ್ಗೆ ವಿಧಿಯನ್ನು ದೂಷಿಸುವುದಕ್ಕಾಗುವುದಿಲ್ಲ. ಗಣೇಶ್ ಯಾವುದಕ್ಕೂ ಎಚ್ಚರಿಕೆಯಿಂದ ಇರಬೇಕು.'' ಎಂದು ಜ್ಯೋತಿಷಿ ಎಚ್ಚರಿಸಿದ್ದಾರೆ.
(ದಟ್ಸ್ ಕನ್ನಡ ಚಿತ್ರವಾರ್ತೆ)
ಇದೂ
ಓದಿ
ಮೋನಿಷಾ
ಎಂಬ
ತಬ್ಬಲಿಯ
ಪ್ರಾಣಪಕ್ಷಿ
ಹಾರಿತು
ಗೋಲ್ಡನ್
ಸ್ಟಾರ್
ಗಣೇಶ್
ಹೆತ್ತವರ
ಗೋಳಿನ
ಕಥೆ
ಇಂದ್ರಜಿತ್
ಲಂಕೇಶ್
ನಿರ್ದೇಶನದಲ್ಲಿ
ಗಣೇಶ್!
ಥಂಡ
ಮತ್ಲಬ್
ಕೋಕಾ
ಕೋಲದಲ್ಲಿ
ಗಣೇಶ್
ಲವರ್
ಬಾಯ್
ಪಾತ್ರಗಳಿಗೆ
ಗಣೇಶ್
ವಿದಾಯ!
ನಿರ್ಮಾಪಕನಾಗಿ
ಗೋಲ್ಡನ್
ಸ್ಟಾರ್
ಗಣೇಶ್