For Quick Alerts
For Daily Alerts
Don't Miss!
- Finance Bullet train: ಮೇಡ್ ಇನ್ ಇಂಡಿಯಾ ಬುಲೆಟ್ ಟ್ರೈನ್ಗೆ ಶೀಘ್ರ ಚಾಲನೆ, ಗಂಟೆಗೆ 250 ವೇಗ
- News ವಾಕಿಂಗ್, ಜಾಗಿಂಗ್ ಮಾಡಲು ಎಂತಹ ಶೂಗಳು ಬೆಸ್ಟ್: ಈ ಅಂಶಗಳ ಬಗ್ಗೆ ಗಮನವಿರಲಿ
- Lifestyle ಬೇಸಿಗೆಯಲ್ಲಿ ದಿನಾ ಎಳನೀರು ಕುಡಿದರೆ ಏನಾಗುತ್ತೆ? ಯಾವ ಸಮಯದಲ್ಲಿ ಎಳನೀರು ಕುಡಿಯಬೇಕು?
- Sports India's Squad For T20 World Cup: ಟಿ20 ವಿಶ್ವಕಪ್ಗೆ ಸಂಭಾವ್ಯ 20 ಸದಸ್ಯರ ಭಾರತ ತಂಡ
- Technology WhatsApp: ವಾಟ್ಸಾಪ್ಗೆ ಕೆಲವೇ ದಿನಗಳಲ್ಲಿ ಸೇರಲಿವೆ ಬಹುನಿರೀಕ್ಷಿತ ಈ ಫೀಚರ್ಸ್! ಇವುಗಳಿಂದ ಏನೆಲ್ಲಾ ಲಾಭ?
- Automobiles ಸುಜುಕಿ ಹಯಬುಸಾ 25ನೇ ಆನಿವರ್ಸರಿ ಎಡಿಷನ್ ಬಿಡುಗಡೆ: ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ವಿಷ್ಣುವರ್ಧನ್ ಗೆ ಶ್ರೇಷ್ಠನಟ ಪ್ರಶಸ್ತಿ: ದ್ವಾರಕೀಶ್ ಏನಂತಾರೆ?
News
oi-Sriram
By Sriram
|
ಈ ಕುರಿತು ಸಹಜವಾಗಿ ಪತ್ರಿಕಾಗೋಷ್ಠಿಯಲ್ಲಿ ಪ್ರಶ್ನೆ ಎದುರಿಸಿದ್ದಾರೆ ದ್ವಾರಕೀಶ್. ಅವರು ಅದಕ್ಕೆ "ಸ್ನೇಹ ಬೇರೆ. ಪ್ರಶಸ್ತಿ ಬೇರೆ. ವಿಷ್ಣುಗೆ ಪ್ರಶಸ್ತಿ ಕೊಡುವುದಕ್ಕೆ ಯಾವುದೇ ಕಾರಣಕ್ಕೂ ಭಾವನಾತ್ಮಕ ಸಂಬಂಧ ಕಾರಣವಲ್ಲ. ಆಪ್ತರಕ್ಷಕ ಚಿತ್ರದಲ್ಲಿನ ವಿಷ್ಣು ಅಭಿನಯವನ್ನು ಎಲ್ಲರೂ ಮೆಚ್ಚಿಕೊಂಡಿದ್ದಾರೆ.
ಆ
ವಯಸ್ಸಿನಲ್ಲಿ
ಮೂರು
ವಿವಿಧ
ಪಾತ್ರಗಳನ್ನು
ಅಷ್ಟು
ಅದ್ಭುತವಾಗಿ
ಮಾಡುವುದು
ಸುಲಭದ
ಮಾತಲ್ಲ.
ಅಂಥ
ಅಭಿನಯವನ್ನು
ವಿಷ್ಣು
ನೀಡಿದ್ದಾನೆ.
ಬೇರೆ
ಯಾರೇ
ಇದ್ದಿದ್ದರೂ
ಅವರಿಗೇ
ಪ್ರಶಸ್ತಿ
ಕೊಡುತ್ತಿದ್ದರು"
ಎಂದು
ತಮ್ಮ
ಕಾರ್ಯವನ್ನು
ಅವರು
ಸಮರ್ಥಿಸಿಕೊಂಡಿದ್ದಾರೆ.
Comments
ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ
Allow Notifications
You have already subscribed
Read more about: ವಿಷ್ಣುವರ್ಧನ್ ಪ್ರಶಸ್ತಿ ದ್ವಾರಕೀಶ್ ಅನು ಪ್ರಭಾಕರ್ ಯೋಗರಾಜ್ ಭಟ್ vishnuvardhan award dwarakish anu prabhakar yogaraj bhat
English summary
Dr. Vishnuvardhan got the Best actor award of Karnataka state film award, year 2009-10. Producer and actor Dwarakish is the member of the Selection Committee. But Dwarakish justified the award to Vishnuvardhan.
Story first published: Thursday, October 20, 2011, 12:24 [IST]
Other articles published on Oct 20, 2011