Don't Miss!
- Lifestyle ವಿಕಲಚೇತನರಿಗೆ ಸ್ಕೂಟಿ ಗಿಫ್ಟ್..! ಮನೆ ಕಟ್ಟಿಕೊಡುವ ಭರವಸೆ ನೀಡಿದ ನಟ ಲಾರೆನ್ಸ್..!
- Finance ರಿಲಯನ್ಸ್ಗೆ 28,607 ಕೋಟಿ ನಷ್ಟ, ಕಾರಣ ಏನು ಗೊತ್ತೆ?
- News Mangalsutra Row: ಸಾಧನೆ ಹೇಳಿ ಮತ ಕೇಳಲು ಮುಖವಿಲ್ಲದ ಪ್ರಧಾನಿ: ಕಾಂಗ್ರೆಸ್
- Technology OnePlus: ಒನ್ಪ್ಲಸ್ 13 ಸ್ಮಾರ್ಟ್ಫೋನ್ ಡಿಸ್ಪ್ಲೇ, ವಿನ್ಯಾಸ ಲೀಕ್!..ಯಾವಾಗ ಲಾಂಚ್?
- Automobiles ಭೂಮಿಯ ಸ್ವರ್ಗ: 1.50 ಕೋಟಿಯ ಟೊಯೊಟಾ ವೆಲ್ಫೈರ್ಗೆ ಮನಸೋತ ಖ್ಯಾತ ನಟ.. ಈ ಕಾರಿನಲ್ಲಿ ಏನಿದೆ?
- Sports RCB: ಯುಜ್ವೇಂದ್ರ ಚಹಾಲ್ ಮರಳಿ ಬರುವಂತೆ ಬೇಡಿಕೊಳ್ಳಿ; ಆರ್ಸಿಬಿಗೆ ಸಲಹೆ ನೀಡಿದ ರಾಬಿನ್ ಉತ್ತಪ್ಪ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಒಂದು ಅಪರೂಪದ ಸಿನಿಮಾ ಪುಸ್ತಕ ಬಿಡುಗಡೆ
ಅವರು ಚಿತ್ರರಂಗಕ್ಕೆ ಸಂಬಂಧಿಸಿದ ಒಂದು ಅಪರೂಪದ ಕನ್ನಡ ಪುಸ್ತಕ 'ಚಿತ್ರ ಕಥೆ ' ಲೋಕರ್ಪಣೆ ಮಾಡಿ ಮಾತನಾಡುತ್ತಿದ್ದರು. ಸಾಹಿತಿ ಮತ್ತು ಚಿತ್ರ ನಿರ್ಮಾಪಕ ಎ.ಎನ್.ಪ್ರಸನ್ನ ಈ ಪುಸ್ತಕದ ಕರ್ತೃ. ಈ ಪುಸ್ತಕವು 32 ಜಗತ್ ಪ್ರಸಿದ್ಧ ಚಿತ್ರಗಳ ಚಿತ್ರಕಥೆಯನ್ನು ಹೊಂದಿದೆ. ''ಕನ್ನಡದಲ್ಲಿ ಈ ರೀತಿಯ ಪುಸ್ತಕ ಬರೆದ ಪ್ರಸನ್ನ ಅವರ ಶ್ರಮ ನಿಜಕ್ಕೂ ಸಾರ್ಥಕವಾಗಿದೆ. ಅತ್ಯುತ್ತಮ ಚಿತ್ರಗಳನ್ನು ಆಯ್ಕೆ ಮಾಡಿಕೊಂಡು ಓದುವವರಿಗೆ 'ಚಿತ್ರಕಥೆ' ಸಾಕಷ್ಟು ಸಹಾಯಕವಾಗಲಿದೆ ಎಂದು ಬಿಐಎಫ್ ಎಫ್ ಇ ಎಸ್ ನ ಕಲಾ ನಿರ್ದೇಶಕ ಎಚ್.ಎನ್.ನರಹರಿ ರಾವ್ ಅಭಿಪ್ರಾಯ ಪಟ್ಟರು.
ಸಿನಿಮಾಗಳ ಬಗ್ಗೆ ಆಸಕ್ತಿ ಮೂಡಿಸಲು ಮತ್ತ್ತು ಶಾಲಾ, ಕಾಲೇಜು ವಿದ್ಯಾರ್ಥಿಗಳಿಗೆ ಉತ್ತಮ ಸಿನಿಮಾಗಳನ್ನು ಪರಿಚಯಿಸುವ ಧ್ಯೇಯೋದ್ದೇಶವನ್ನು 'ಚಿತ್ರಕಥೆ' ಹೊಂದಿರುವುದಾಗಿ ಪ್ರಸನ್ನ ತಿಳಿಸಿದರು.ಪ್ರಸನ್ನ ಅವರ 'ಪಾರಿವಾಳಗಳು' ಕೃತಿ ಆಧಾರಿತ ಮತ್ತೊಂದು ಚಿತ್ರ 'ಹಾರು ಹಕ್ಕಿಯನೇರಿ' ಗುರುವಾರ ಚಲನ ಚಿತ್ರೋತ್ಸವದಲ್ಲಿ ಪ್ರದರ್ಶನ ಕಾಣಲಿದೆ.
(ದಟ್ಸ್
ಕನ್ನಡ
ಚಿತ್ರವಾರ್ತೆ)
ಬೆಂಗಳೂರು
ಚಿತ್ರೋತ್ಸವದಲ್ಲಿ
ಕನ್ನಡ
ಚಿತ್ರಗಳ
ಸುಗ್ಗಿ