For Quick Alerts
For Daily Alerts
Don't Miss!
- Technology ಇಂದು ಮತ್ತೆ ಮೊಟೊರೊಲಾ ಎಡ್ಜ್ 50 ಪ್ರೊ ಫೋನಿನ ಸ್ಪೆಷಲ್ ಸೇಲ್!..ಡಿಸ್ಕೌಂಟ್ ಎಷ್ಟು?
- News ಐತಿಹಾಸಿಕ ಪ್ರಸಿದ್ಧ ವದ್ದಿಕೆರೆ ಸಿದ್ದಪ್ಪನ ಬಗ್ಗೆ ನಿಮಗೆಷ್ಟು ಗೊತ್ತು?-ಇಲ್ಲಿದೆ ಸಂಪೂರ್ಣ ವಿವರ
- Sports PBKS vs MI IPL 2024: ಮತ್ತೊಮ್ಮೆ ಕೊನೆಯ ಓವರ್ನಲ್ಲಿ ಮುಗ್ಗರಿಸಿದ ಪಂಜಾಬ್ ಕಿಂಗ್ಸ್ ಪ್ಲೇಆಫ್ ಸನ್ನಿವೇಶ ಹೇಗಿದೆ?
- Finance ಕಚ್ಚಾ ತೈಲ ಆಮದು ಗಣನೀಯ ಇಳಿಕೆ, ಪೆಟ್ರೋಲ್ ಡಿಸೇಲ್ ಬೆಲೆ ಹೆಚ್ಚಾಗುತ್ತಾ?
- Lifestyle ಶುಕ್ರವಾರ ವೈಭವ ಲಕ್ಷ್ಮಿ ವ್ರತ ಮಾಡೋದೇಕೆ..? ಹೇಗೆ ಆಚರಿಸಬೇಕು ಎಂಬ ಮಾಹಿತಿ ಇಲ್ಲಿದೆ..!
- Automobiles ಎಲೆಕ್ಟ್ರಿಕ್ ಕಾರು ಖರೀದಿಸಿ ಪರಿಸರ ಪ್ರೇಮ ಮೆರೆದ ನಟಿ: ಬೆಲೆ ಕೇಳಿದ್ರೆ ತಲೆ ತಿರುಗುತ್ತೆ!
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಗೆಜ್ಜೆನಾದ ಖ್ಯಾತಿಯ ನಿರ್ದೇಶಕ ನಂಜುಂಡಪ್ಪ ನಿಧನ
News
-Staff
By Staff
|
ಬೆಂಗಳೂರು, ಜ.20:ಗೆಜ್ಜೆನಾದ ಖ್ಯಾತಿಯ ನಿರ್ದೇಶಕ ವೈ. ನಂಜುಂಡಪ್ಪನವರು ಮೂತ್ರ ಪಿಂಡ ವೈಫಲ್ಯದಿಂದ ಶನಿವಾರ ಬೆಳಗ್ಗೆ ನಿಧನರಾಗಿದ್ದಾರೆ. ಅವರಿಗೆ 65ವರ್ಷ ವಯಸ್ಸಾಗಿತ್ತು.
ವಿಷ್ಣುವರ್ಧನ್ ಅಭಿನಯದ ಆಸೆಯ ಬಲೆ ಮೂಲಕ ಚಿತ್ರರಂಗ ಪ್ರವೇಶಿಸಿದ ನಂಜುಂಡಪ್ಪನವರು ನಂತರದ ದಿನಗಳಲ್ಲಿ ಅವತಾರಪುರುಷ, ತಾಯಿಗೊಬ್ಬ ಕರ್ಣ ಸೇರಿದಂತೆ ಹಲವು ಚಿತ್ರಗಳಿಗೆ ಸಹಾಯಕ ನಿರ್ದೇಶಕರಾಗಿದ್ದರು.ನಂತರ ವಿಜಯ್ ಕುಮಾರ್ ಅವರ ಜತೆ ಸೇರಿ ಗೆಜ್ಜೆನಾದ ಚಿತ್ರ ನಿರ್ದೇಶಿಸಿ, ಅಪಾರ ಜನ ಮೆಚ್ಚುಗೆ ಗಳಿಸಿದ್ದರು.ಇದಲ್ಲದೆ ಜೀವನರಾಗ, ಆಂತರ್ಯ ಹಾಗೂ ಕಳ್ಳ ಬಂದ ಕಳ್ಳ ಚಿತ್ರಗಳಿಗೆ ಕತೆ, ಚಿತ್ರಕತೆ ರಚಿಸಿದ್ದರು.
ಇತ್ತೀಚೆಗೆ
ನಾಗರೀಕ
ಹಾಗೂ
ಅನುಪ್ರಭಾಕರ್
ಅಭಿನಯದ
ಅರ್ಧಾಂಗಿ
ಚಿತ್ರಗಳನ್ನು
ನಿರ್ದೇಶಿಸಿದ್ದರು.ಗೆಜ್ಜೆನಾದ
,ನಾಗರೀಕ
ಚಿತ್ರಗಳ
ನಿರ್ದೇಶನಕ್ಕಾಗಿ
ಇವರಿಗೆ
ರಾಜ್ಯ ಪ್ರಶಸ್ತಿ
ಬಂದಿದೆ.
ಇವರ
ನಿಧನಕ್ಕೆ
ಸಂಘದ
ಅಧ್ಯಕ್ಷ
ಎಸ್.ವಿ.ರಾಜೇಂದ್ರ
ಸಿಂಗ್
ಬಾಬು,
ತಿಪಟೂರು
ರಘು,
ಪದಾಧಿಕಾರಿಗಳು
ಸಂತಾಪ
ವ್ಯಕ್ತಪಡಿಸಿದ್ದಾರೆ.
(ಏಜನ್ಸೀಸ್)
Comments
ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ
Allow Notifications
You have already subscribed
Story first published: Sunday, January 20, 2008, 11:07 [IST]
Other articles published on Jan 20, 2008