For Quick Alerts
For Daily Alerts
Don't Miss!
- News ತೊಳೆಯೋದಕ್ಕೂ ನೀರು ಇಲ್ಲ ಗುರೂ: ಜನ ಹಿಂಗೆ ಕೇಳ್ತಿದ್ದಾರೆ!
- Lifestyle ಬೇಸಿಗೆಗೆ ಈ 3 ಸೊಪ್ಪಿನ ಚಟ್ನಿ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು
- Sports GT vs DC: ಐಪಿಎಲ್ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ದೊಡ್ಡ ಗೆಲುವು: ಗುಜರಾತ್ಗೆ ತವರಿನಲ್ಲಿ ಸೋಲು
- Automobiles ಸುಜುಕಿ ಹಯಬುಸಾ 25ನೇ ಆನಿವರ್ಸರಿ ಎಡಿಷನ್ ಬಿಡುಗಡೆ: ಬೆಲೆ ಎಷ್ಟು?
- Finance ಇನ್ಮುಂದೆ EMI ಕಟ್ಟೋದು ತಡವಾದ್ರೆ ಚಿಂತಿಸೋಹಾಗಿಲ್ಲ, ಫೈನ್ ಕೂಡ ಕಟ್ಟುವಂತಿಲ್ಲ!
- Technology ಸದ್ಯ ಎಂಟ್ರಿ ಲೆವೆಲ್ನಲ್ಲಿ ಇವೇ ಬೆಸ್ಟ್ ಸ್ಮಾರ್ಟ್ಫೋನ್ಗಳು!..ಫೀಚರ್ಸ್ ಏನು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಅತುಲ್ ಕುಲಕರ್ಣಿಗೂ ಕನ್ನಡನಾಡಿಗೂ ಭಾರೀ ನಂಟು
News
oi-Sriram
By Sriram
|
ಇಷ್ಟೇ ಅಲ್ಲ, ಇವರಿಗೆ ಕರ್ನಾಟಕದ ನಂಟು ಸಾಕಷ್ಟಿದೆ. ಈ ಕುರಿತು ಅತುಲ್ ಕುಲಕರ್ಣಿ, "ನನ್ನ ಹೃದಯಕ್ಕೆ ಹತ್ತಿರವಿರುವ ಕರ್ನಾಟಕವನ್ನು ನಾನು ನಟಿಸುವ ಕನ್ನಡ ಚಿತ್ರಗಳು ಇನ್ನೂ ಹತ್ತಿರಕ್ಕೆ ತರುತ್ತವೆ. ನನ್ನ ಕುಟುಂಬ ನೆಲೆಸಿರುವುದು ಬೆಳಗಾಂನಲ್ಲಿ. ನನ್ನ ಅಪ್ಪ ಕನ್ನಡದಲ್ಲೇ ವಿದ್ಯಾಭ್ಯಾಸವನ್ನೂ ಪೂರೈಸಿದ್ದಾರೆ. ಈ ಸಂಬಂಧವನ್ನು ಯಾವತ್ತೂ ಉಳಿಸಿ ಬೆಳೆಸಿಕೊಳ್ಳಲು ನಾನು ಬಯಸುತ್ತೇನೆ" ಎಂದಿದ್ದಾರೆ.
ಸದ್ಯ ಅತುಲ್, 'ಮರಾಠಿ' ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ. ಜೊತೆಗೊಂದು 'ಸಿಂಗ್ಯುಲಾರಿಟಿ' ಎಂಬ ಇಂಗ್ಲಿಷ್ ಚಿತ್ರದಲ್ಲೂ ನಟಿಸುತ್ತಿದ್ದಾರೆ. ಅಮೀರ್ ಖಾನ್, ಅಮಿತಾಬ್, ನಾಸಿರುದ್ದೀನ್ ಷಾ ಹಾಗೂ ವಿದ್ಯಾ ಬಾಲನ್ ನಟನೆ ಹಾಗೂ ವೃತ್ತಿಪರತೆಯನ್ನು ಮೆಚ್ಚುವ ಅತುಲ್ ಕುಲಕರ್ಣಿ, "ಬಾಲಿವುಡ್ ಚಿತ್ರಗಳು ಭಾರತದ ಎಲ್ಲಾ ಸಂಸ್ಕೃತಿಗಳ ಸಂಗಮ" ಎನ್ನುತ್ತಾರೆ. ಈ ಕನ್ನಡ ನಾಡು, ನುಡಿ ಹಾಗೂ ಕನ್ನಡ ಚಿತ್ರವನ್ನು ಇಷ್ಟಪಡುವ ನಟ ಅತುಲ್ ಕುಲಕರ್ಣಿ ಸಮಾಜ ಸೇವೆಯನ್ನೂ ಇಷ್ಟಪಡುತ್ತಾರೆ . (ಒನ್ ಇಂಡಿಯಾ ಕನ್ನಡ)
Comments
ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ
Allow Notifications
You have already subscribed
Read more about: ಅತುಲ್ ಕುಲಕರ್ಣಿ ಅಗ್ನಿ ಶ್ರೀಧರ್ ಸುಮನಾ ಕಿತ್ತೂರ್ atul kulkarni agni sridhar sumana kittur
English summary
Actor Atul Kulkarni once again came to Bangalore for shooting of movie 'Edegarike'. He told that his family lives in Belgaum, Karnataka. So, he finds way through Kannada Film to continue relationship with Kannadigas.
Story first published: Tuesday, February 21, 2012, 12:58 [IST]
Other articles published on Feb 21, 2012