For Quick Alerts
For Daily Alerts
Don't Miss!
- News ತೊಳೆಯೋದಕ್ಕೂ ನೀರು ಇಲ್ಲ ಗುರೂ: ಜನ ಹಿಂಗೆ ಕೇಳ್ತಿದ್ದಾರೆ!
- Lifestyle ಬೇಸಿಗೆಗೆ ಈ 3 ಸೊಪ್ಪಿನ ಚಟ್ನಿ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು
- Sports GT vs DC: ಐಪಿಎಲ್ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ದೊಡ್ಡ ಗೆಲುವು: ಗುಜರಾತ್ಗೆ ತವರಿನಲ್ಲಿ ಸೋಲು
- Automobiles ಸುಜುಕಿ ಹಯಬುಸಾ 25ನೇ ಆನಿವರ್ಸರಿ ಎಡಿಷನ್ ಬಿಡುಗಡೆ: ಬೆಲೆ ಎಷ್ಟು?
- Finance ಇನ್ಮುಂದೆ EMI ಕಟ್ಟೋದು ತಡವಾದ್ರೆ ಚಿಂತಿಸೋಹಾಗಿಲ್ಲ, ಫೈನ್ ಕೂಡ ಕಟ್ಟುವಂತಿಲ್ಲ!
- Technology ಸದ್ಯ ಎಂಟ್ರಿ ಲೆವೆಲ್ನಲ್ಲಿ ಇವೇ ಬೆಸ್ಟ್ ಸ್ಮಾರ್ಟ್ಫೋನ್ಗಳು!..ಫೀಚರ್ಸ್ ಏನು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಪರಪ್ಪನ ಅಗ್ರಹಾರ ಜೈಲಿಗೆ ನಟ ದರ್ಶನ್ ರವಾನೆ
News
oi-Rajendra
By Rajendra
|
<ul
id="pagination-digg"><li
class="next"><a
href="/news/21-actor-darshan-khaidi-number-8993-aid0052.html">Next
»</a></li></ul>
ಐವತ್ತಕ್ಕೂ ಹೆಚ್ಚು ಪೊಲೀಸ್ ಭದ್ರತಾ ಸಿಬ್ಬಂದಿ, ಓರ್ವ ಎಸಿಪಿ ಹಾಗೂ ಮೂವರು ಇನ್ಸ್ಪೆಕ್ಟರ್ಗಳ ತಂಡ ದರ್ಶನ್ರನ್ನು ಆಸ್ಪತ್ರೆಯಿಂದ ಜೈಲಿಗೆ ಕರೆದೊಯ್ಯಿತು. ಸಶಸ್ತ್ರ ಪಡೆಯ ಆಂಬುಲೆನ್ಸ್ನಲ್ಲಿ ದರ್ಶನ್ರನ್ನು ರವಾನಿಸಲಾಯಿತು.
ಈ ಸಂದರ್ಭದಲ್ಲಿ ರಾಜೀವ್ ಗಾಂಧಿ ಎದೆರೋಗಗಳ ಆಸ್ಪತ್ರೆ ನಿರ್ದೇಶಕ ಡಾ.ಶಶಿಧರ ಬುಗ್ಗಿ ಮಾತನಾಡುತ್ತಾ, ದರ್ಶನ್ ಅವರು ತಮ್ಮ ಆಸ್ಪತ್ರೆಯಲ್ಲಿ 12 ದಿನಗಳ ಕಾಲ ಚಿಕಿತ್ಸೆ ಪಡೆದಿದ್ದಾರೆ. ಇಷ್ಟು ದಿನಗಳಲ್ಲಿ ಅವರು ಎಂದೂ ಕೆಟ್ಟದಾಗಿ ನಡೆದುಕೊಳ್ಳಲಿಲ್ಲ. ಆಸ್ಪತ್ರೆ ಸಿಬ್ಬಂದಿ, ನರ್ಸ್ಗಳೊಂದಿಗೆ ಅವರು ಸೌಜನ್ಯದಿಂದ ವರ್ತಿಸುತ್ತಿದ್ದರು.
ನಮಗೆಲ್ಲಾ ಅಚ್ಚರಿಯಾಗುವಂತೆ ಅವರು ನಡೆದುಕೊಂಡರು. ಇವರೇನಾ ತಮ್ಮ ಪತ್ನಿ ಮೇಲೆ ಹಲ್ಲೆ ನಡೆಸಿದ್ದು ಎಂಬ ಅನುಮಾನ ನಮ್ಮನ್ನು ಕಾಡಿತು ಎಂದು ಕೊಂಚ ಭಾವುಕರಾಗಿ ಡಾ.ಬುಗ್ಗಿ ಮಾತನಾಡಿದರು. ತಮ್ಮನ್ನು ಇಷ್ಟು ದಿನ ಆರೈಕೆ ಮಾಡಿದ ಆಸ್ಪತ್ರೆ ಸಿಬ್ಬಂದಿಗೆ ದರ್ಶನ್ ಕೃತಜ್ಞತೆ ತಿಳಿಸಿದ್ದಾಗಿ ಅವರು ವಿವರ ನೀಡಿದರು.
<ul
id="pagination-digg"><li
class="next"><a
href="/news/21-actor-darshan-khaidi-number-8993-aid0052.html">Next
»</a></li></ul>
Comments
ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ
Allow Notifications
You have already subscribed
Read more about: ದರ್ಶನ್ ಜಾಮೀನು ನಿಖಿತಾ ಅಪರಾಧ ಬೆಂಗಳೂರು ಚಾಲೆಂಜಿಂಗ್ ಸ್ಟಾರ್ darshan nikhita crime challenging star bangalore
English summary
Kannada actor Darshan shifted to Parappana Agrahara central jail after he discharged from Rajiv Gandhi Institute of Chest Diseases (RGICD) on 21nd Wednesday. He is allotted D block cell along with Katta Jagadish, who is involved in in the multi-crore Karnataka Industrial Areas Development Board (KIADB) scam case.
Story first published: Wednesday, September 21, 2011, 14:49 [IST]
Other articles published on Sep 21, 2011