Don't Miss!
- Technology iPhones: ಬೇಕಿತ್ತಾ ಇದೆಲ್ಲ? ನಕಲಿ ಐಫೋನ್ ಮೂಲಕ ಆಪಲ್ಗೆ ಪಂಗನಾಮ ಹಾಕಿದವನಿಗೆ ಜೈಲೂಟ
- News ಎನ್ಕೌಂಟರ್ ಮಾಡುವುದಾಗಿ ಪ್ರಿಯಾಂಕ್ ಖರ್ಗೆಗೆ ಜೀವ ಬೆದರಿಕೆ!
- Lifestyle ಮದ್ಯದ ಅಮಲಲ್ಲಿ ತೇಲಾಡುತ್ತಿದ್ದ ಶಿಕ್ಷಕನಿಗೆ ಮಕ್ಕಳಿಂದಲೇ ಚಪ್ಪಲಿ ಏಟು..!
- Finance 2.3 ಲಕ್ಷ ರೂಪಾಯಿಗೆ 9 ನಿಂಬೆಹಣ್ಣು ಹರಾಜು, ಏನಿದರ ವಿಶೇಷತೆ ತಿಳಿಯಿರಿ
- Sports RR vs DC: ಐಪಿಎಲ್ನಲ್ಲಿ ಇತಿಹಾಸ ನಿರ್ಮಿಸಲು ಸಜ್ಜಾದ ರಿಷಭ್ ಪಂತ್
- Automobiles ಬುಕ್ ಮಾಡಿದ ರೈಲಿನ ಸೀಟಿನಲ್ಲಿ ಬೇರೆಯವರು ಕೂತಿದ್ರೆ ಏನ್ ಮಾಡಬೇಕು ಗೊತ್ತಾ? ಸಿಂಪಲ್ ಪರಿಹಾರ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಲೀಲಾವತಿ ಮಗ ವಿನೋದ್ರಾಜ್ಗೆ ನೋ ವೆಲ್ಕಂ
ಅಷ್ಟೇ ಅಲ್ಲದೇ ತಮಿಳಿನಲ್ಲಿ 'ತಿರುತ್ತು ಪಾಯಲೆ, ಕಾಂತಸ್ವಾಮಿ ಹಾಗೂ ತೆಲುಗುನಲ್ಲಿ 'ಶ್ರೀ ಮಂಜುನಾಥ ಚಿತ್ರಗಳಲ್ಲಿ ಕೂಡ ಅಭಿನಯಿಸಿದ್ದಾರೆ. ಆದರೂ ಯಾಕೋ ಚಿತ್ರರಂಗ ಅವರನ್ನು ಕೈಹಿಡಿದಿಲ್ಲ. ಪ್ರೇಕ್ಷಕರೂ ಕೂಡ ವಿನೋದ್ ರಾಜ್ ರನ್ನು ಒಪ್ಪಿಕೊಳ್ಳಲಿಲ್ಲ. ಡಾನ್ಸ್ ಕೂಡ ಚೆನ್ನಾಗಿ ಮಾಡಬಲ್ಲ ವಿನೋದ್ ರಾಜ್ ಗೆ ಚಿತ್ರರಂಗದಲ್ಲಿ ಯಾಕೆ ಅವಕಾಶಗಳಿಲ್ಲ.
ಯಾರ್ಯಾರೋ ಹೊಸಬರು ಬರುತ್ತಿದ್ದಾರೆ, ನೆಲೆ ನಿಲ್ಲುತ್ತಿದ್ದಾರೆ. ಮೇರು ಕಲಾವಿದೆಯೊಬ್ಬಳ ಮಗನಾಗಿದ್ದರೂ ವಿನೋದ್ ರಾಜ್ ನೆಲಮಂಗಲದ ಅಮ್ಮ ಕೊಡಿಸಿದ ತೋಟದಲ್ಲಿ ಕೆಲಸ ಮಾಡಿಕೊಂಡಿರುವ ಪರಿಸ್ಥಿತಿ ನಿರ್ಮಾಣವಾಗಿದ್ದಾದರೂ ಯಾಕೆ? ತಾಯ-ಮಗ ಚಿತ್ರರಂಗದಿಂದ ದೂರ ತಳ್ಳಲ್ಪಟ್ಟಿದ್ದು ಹೇಗೆ?
ಅಥವಾ ಅದು ಅವರೇ ಬಯಸಿದ್ದೂ ಇರಬಹುದಾದದರೂ ಚಿತ್ರರಂಗದಲ್ಲಿ ನೆಲೆಯೂರಲು ಕಷ್ಟವಾದ ಮೇಲೆ ತೆಗೆದುಕೊಂಡ ನಿರ್ಧಾರ ಎಂಬುದಕ್ಕೆ ಪ್ರತ್ಯಕ್ಷ ಪುರಾವೆ ಇದೆ. ಇಬ್ಬರೂ ಈಗ ಭೂಮಿತಾಯಿ ನಂಬಿ ಕೃಷಿ ಮಾಡುತ್ತಾ ಜೀವನ ಸಾಗಿಸುತ್ತಿದ್ದಾರೆ. ವಿನೋದ್ ರಾಜ್ ಗೆ ಯಾಕೆ ಹೀಗೆ ಎಂಬುದು ಎಲ್ಲರನ್ನೂ ಕಾಡುತ್ತಿರುವ ಪ್ರಶ್ನೆ. ಉತ್ತರ ಎಂದಾದರೂ ದೊರಕುವುದೇ? (ಒನ್ ಇಂಡಿಯಾ ಕನ್ನಡ)