Don't Miss!
- News ಬೆಂಗಳೂರು ಗ್ರಾಮಾಂತರ ಕ್ಷೇತ್ರವನ್ನೇ ಗುರಿಯಾಗಿಸಿ ಐಟಿ ದಾಳಿ : ಡಿ ಕೆ ಶಿವಕುಮಾರ್ ಏನಂದ್ರು?
- Technology Poco: ವಿಶೇಷ ಟ್ಯಾಬ್ಲೆಟ್ ಲಾಂಚ್ ಮಾಡಲು ಸಿದ್ಧವಾಗ್ತಿದೆ ಪೊಕೊ! ಸಖತ್ ಸ್ಟೈಲಿಶ್..
- Lifestyle ರುಚಿ ರುಚಿಯ ಸ್ಪೆಷಲ್ ಅಂಬೂರ್ ಬಿರಿಯಾನಿ ಮಾಡಿ ನೋಡಿ..! ಇಲ್ಲಿದೆ ರೆಸಿಪಿ
- Finance ಒಂದೆರಡಲ್ಲ ಒಂಬತ್ತು ಬಾರಿ ಉದ್ಯಮದಲ್ಲಿ ವಿಫಲತೆ, ಮಾನಸಿಕ ಖಿನ್ನತೆ ಸವಾಲುಗಳನ್ನು ಮೆಟ್ಟಿ ನಿಂತ ಉದ್ಯಮಿ
- Automobiles ಪ್ರಸಿದ್ಧ ಪುಣ್ಯಕ್ಷೇತ್ರ ಶೃಂಗೇರಿ ಶಾರದಾಂಬಾ ದರ್ಶನಕ್ಕೆ ತೆರಳಬೇಕೇ.. ಹಾಗಾದರೆ ಈ ಸ್ಟೋರಿ ನೋಡಿ
- Sports IPL 2024: ಎಸ್ಆರ್ಹೆಚ್ ಸಂಘಟಿತ ಆಟಕ್ಕೆ ಬ್ರೇಕ್ ಹಾಕಲು ಆರ್ಸಿಬಿ ಏನು ಮಾಡಬೇಕು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಬೆಟ್ಟದಪುರದ ದಿಟ್ಟ ಮಕ್ಕಳು ಪ್ರಬಂಧ ಸ್ಪರ್ಧೆ
ಅಮೆರಿಕಾದ ಮಕ್ಕಳಿಗಾಗಿ ಚಿತ್ರತಂಡ ಪ್ರಬಂಧ ಸ್ಪರ್ಧೆಯನ್ನು ಏರ್ಪಡಿಸಿದೆ. ವಿಷಯ ''ಗಣಿ ಉದ್ಯಮ ಮತ್ತು ಪರಿಸರ''. ಇಪ್ಪತ್ತು ವರ್ಷದೊಳಗಿನವರು ಈ ಪ್ರಬಂಧ ಸ್ಪರ್ಧೆಯಲ್ಲಿ ಭಾಗವಹಿಸಬಹುದು. ಕನ್ನಡ ಅಥವಾ ಇಂಗ್ಲಿಷ್ ಭಾಷೆಯಲ್ಲಿ ಪ್ರಬಂಧವನ್ನು ಸ್ಫುಟವಾಗಿ ಬರೆದು ಕಳುಹಿಸಬಹುದು.
ಬೆಟ್ಟದಪುರದ ದಿಟ್ಟ ಮಕ್ಕಳು ಚಿತ್ರ ವೀಕ್ಷಿಸಿದ ಟಿಕೆಟ್, ಚಿತ್ರಮಂದಿರದ ಹೆಸರು, ಸ್ಥಳ, ದಿನಾಂಕ ಮತ್ತು ಸಮಯವನ್ನು ಪ್ರಬಂಧದ ಜತೆಗೆ ಲಗತ್ತಿಸಿ ಕಳುಹಿಸಬೇಕು. ಎಂ ಎಸ್ ವರ್ಡ್ ಫಾರ್ಮ್ಯಾಟ್ ನಲ್ಲಿ ಪ್ರಬಂಧವನ್ನು ಬರೆದು ಅಥವಾ ಸ್ಕಾನ್ ಮಾಡಿದ ಕೈಬರಹದ ಕಾಪಿಯನ್ನು [email protected] ಗೆ ಕಳುಹಿಸಲು ಕೋರಲಾಗಿದೆ.
ಸ್ಪಷ್ಟವಾಗಿ ಹೆಸರು, ವಯಸ್ಸು, ವಿಳಾಸ ಮತ್ತು ಶಾಲೆಯ ಹೆಸರನ್ನು ಪ್ರಬಂಧದ ಜತೆಗೆ ಕಳುಹಿಸಬೇಕು. ಪ್ರಬಂಧವನ್ನು ಕಳುಹಿಸಲು ಕೊನೆಯ ದಿನಾಂಕ 25 ಏಪ್ರಿಲ್, 2010. ಪ್ರಬಂಧ ಸ್ಪರ್ಧೆಯಲ್ಲಿ ಗೆದ್ದವರಿಗೆ ಬಹುಮಾನಗಳನ್ನು ವಿತರಿಸಲಾಗುತ್ತದೆ. ಮೊದಲ ಬಹುಮಾನವಾಗಿ ಐ ಪಾಡ್ ನೀಡಲಾಗುತ್ತದೆ. ದ್ವಿತೀಯ, ತೃತೀಯ ಮತ್ತು ಸಮಾಧಾನಕರ ಬಹುಮಾನಗಳನ್ನು ನೀಡಲಾಗುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಬೆಟ್ಟದಪುರದ
ದಿಟ್ಟ
ಮಕ್ಕಳು
ಪ್ರದರ್ಶನದ
ವೇಳಾಪಟ್ಟಿ:
ಅಕ್ಟೋಬರ್
23-25:
ಸ್ಯಾನ್
ಜೋಶ್,
ಸಿಎ
ಅಕ್ಟೋಬರ್
30-ನವೆಂಬರ್
1:
ಲಾಸ್
ಏಂಜಲ್ಸ್,
ಸಿಎ
ನವೆಂಬರ್
6-8:
ಡೆಟ್ರಾಯಿಟ್,
ಎಂಐ
ನವೆಂಬರ್
13-15:
ಎಡಿಸನ್,
ಎನ್
ಜೆ
ನವೆಂಬರ್
20-22:
ಚಿಕಾಗೋ,
ಐಎಲ್
ನವೆಂಬರ್27-29:
ವಾಷಿಂಗ್ಟನ್,
ಡಿಸಿ
ಡಿಸೆಂಬರ್
4-6:
ಅಟ್ಲಾಂಟ,
ಜಿಎ
ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ಕಿಸಿ.
(ದಟ್ಸ್ ಕನ್ನಡ ಚಿತ್ರವಾರ್ತೆ)