Don't Miss!
- News Namma Metro: 2023-24ರಲ್ಲಿ ಮೆಟ್ರೋ ವಾರ್ಷಿಕ ಆದಾಯದಲ್ಲಿ ಭಾರೀ ಏರಿಕೆ: ಖರ್ಚು-ಆದಾಯದ ಮಾಹಿತಿ?
- Automobiles Kia Carens: ಗ್ಲೋಬಲ್ ಎನ್ಸಿಎಪಿ ಸುರಕ್ಷತಾ ಪರೀಕ್ಷೆ.. 3-ಸ್ಟಾರ್ ಪಡೆದ ಕಿಯಾ ಕ್ಯಾರೆನ್ಸ್
- Sports IPL 2024: ಮುಂಬೈ ಇಂಡಿಯನ್ಸ್ ವಿರುದ್ಧ ಶತಕ; ರೋಹಿತ್, ಕೊಹ್ಲಿಗೆ ಕ್ರೆಡಿಟ್ ನೀಡಿದ ಯಶಸ್ವಿ ಜೈಸ್ವಾಲ್!
- Technology Itel: ಭಾರತದಲ್ಲಿ ಐಟೆಲ್ S24 ಲಾಂಚ್! 108MP ಕ್ಯಾಮೆರಾ.. ಬೆಲೆ ಇಷ್ಟೇ
- Lifestyle ಪ್ರವಾಹಕ್ಕೆ ಕಾರಣವಾಗೋದು ಮಳೆಯಲ್ಲ ಬೇಸಿಗೆಯ ಬಿಸಿಲು..! ನಂಬಲು ಸಾಧ್ಯವಿಲ್ಲ ಅಂದ್ರೆ ಈ ವಿಡಿಯೋ ನೋಡಿ..!
- Finance ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ 10 ಹಳದಿ ಅನಕೊಂಡ ಸಹಿತ ವ್ಯಕ್ತಿ ಬಂಧನ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಪ್ರೀತಿಯ ಅನ್ವೇಷಣೆ ಪ್ರೀತಿ ನೀ ಶಾಶ್ವತನಾ
ಫೈತನ್ ಎಂಟರ್ಟೈನರ್ಸ್ ಲಾಂಛನದಲ್ಲಿ ನಿರ್ಮಾಣವಾಗುತ್ತಿರುವ ಚಿತ್ರ, ಪ್ರೀತಿ ನೀ ಶಾಶ್ವತಾನಾ. ಆರ್.ವೆಂಕಟೇಶ್ ನಿರ್ಮಾಣದ ಈ ಚಿತ್ರಕ್ಕೆ ಬೆಂಗಳೂರು ದೊಡ್ಡಬಳ್ಳಾಪುರ ಹಾಗೂ ಸಕಲೇಶಪುರದಲ್ಲಿ ಹಾಡುಗಳು ಹಾಗೂ ಮಾತಿನ ಭಾಗವನ್ನು ಸುಮಾರು 45 ದಿನಗಳ ಕಾಲ ಸತತವಾಗಿ ಶೂಟಿಂಗ್ ನಡೆಸಿದ ನಂತರ ಆಕಾಶ್ ಧ್ವನಿಗ್ರಹಣ ಕೇಂದ್ರದಲ್ಲಿ ಡಬ್ಬಿಂಗ್ ಕೂಡ ಮುಕ್ತಾಯಗೊಳಿಸಿದ್ದು ಸದ್ಯದಲ್ಲೇ ರೀರೆಕಾರ್ಡಿಂಗ್ಗೆ ಹೋಗಲು ಅಣಿಯಾಗಿದೆ.
ಹರೆಯದ ಹುಡುಗನೊಬ್ಬ ನಿಜವಾದ ಪ್ರೀತಿಯನ್ನು ಹುಡುಕುವ ಪ್ರಯತ್ನದಲ್ಲಿ ಎಷ್ಟರಮಟ್ಟಿಗೆ ಸಫಲನಾಗುತ್ತಾನೆ. ಆತನಿಗೆ ತನ್ನ ಪ್ರೀತಿ ಸಿಗುತ್ತೋ, ಇಲ್ಲವೋ ಎಂಬುದನ್ನು ನಿರ್ದೇಶಕರು ಗೌಪ್ಯವಾಗಿಟ್ಟಿದ್ದಾರೆ. ಅಂತ್ಯದಲ್ಲಿ ಪ್ರೀತಿ ದೊಡ್ಡದೋ, ಜೀವನ ದೊಡ್ಡದೋ? ಎಂದು ನಿರೂಪಿಸುವಲ್ಲಿ ನಿರ್ದೇಶಕ ಎಲ್.ಎನ್.ಮೂರ್ತಿ ಎಷ್ಟರ ಮಟ್ಟಿಗೆ ಸಫಲರಾಗಿದ್ದಾರೆ ಎಂದು ಪ್ರೇಕ್ಷಕರ ಪ್ರಭುವೇ ನಿರ್ಧರಿಸಬೇಕಿದೆ.
ಅಕ್ಷಯ್ ಕುಮಾರ್ ಎಂಬ ಹೊಸ ಪ್ರತಿಭೆ ಈ ಚಿತ್ರದಲ್ಲಿ ನಾಯಕನಾಗಿ ಕಾಣಿಸಿಕೊಂಡಿದ್ದಾರೆ. ಈಗಾಗಲೇ ನನ್ನುಸಿರೇ, ಜಾಲಿಡೇಸ್ ಚಿತ್ರಗಳಲ್ಲಿ ದ್ವಿತೀಯ ನಾಯಕಿಯಾಗಿ ಕಾಣಿಸಿಕೊಂಡಿದ್ದ ಕೀರ್ತಿ ಈ ಚಿತ್ರದಲ್ಲಿ ಪೂರ್ಣ ಪ್ರಮಾಣದ ನಾಯಕಿ ಪಾತ್ರ ನಿರ್ವಹಿಸಿದ್ದಾರೆ. ನಿರ್ದೇಶಕ ಎಲ್.ಎನ್.ಮೂರ್ತಿ ಅವರೇ ಸಂಭಾಷಣೆ ಬರೆದಿದ್ದು ವೀನಸ್ ಮೂರ್ತಿ ಅವರ ಛಾಯಾಗ್ರಹಣ ರವಿವರ್ಮರ ಸಾಹಸ ಸಂಯೋಜನೆ ಈ ಚಿತ್ರಕ್ಕಿದೆ.
ಮುಂದಿನ ವಾರ ಬಿಡುಗಡೆಯಾಗಲಿರುವ ಈ ಚಿತ್ರದ ಹಾಡುಗಳಿಗೆ ಸಾಹಿತ್ಯ ಬರೆದು ಸಂಗೀತ ಸಂಯೋಜನೆ ಮಾಡಿದ್ದಾರೆ ಕೆ.ಕಲ್ಯಾಣ್, ಸಂಕೇನಹಳ್ಳಿ ಮಂಜು, ಯಶವಂತಪುರ ಗೋಪಿ ಸಹ ನಿರ್ಮಾಪಕರಾಗಿದ್ದು ಶೋಭರಾಜ್, ಸಿದ್ದರಾಜ್ ಕಲ್ಯಾಣ್ಕರ್, ತಿಮ್ಮೇಗೌಡರು ಜಯಲಕ್ಷ್ಮಿ ಅಲ್ಲದೆ ಸಹ ನಿರ್ಮಾಪಕ ಗೋಪಿ ಅವರು ಸಹ ಪ್ರಮುಖ ಪಾತ್ರವೊಂದರಲ್ಲಿ ನಟಿಸಿದ್ದಾರೆ.
(ದಟ್ಸ್ ಕನ್ನಡ ಚಿತ್ರವಾರ್ತೆ)
'ಟೂರಿಂಗ್
ಟಾಕೀಸ್':
ಒಂದೇ
ಸಿನಿಮಾ
ಸುತ್ತ...!
ವಾಯ್ಸ್
ಆಫ್
ಬೆಂಗಳೂರಿಗೆ
ಅಮೀರ್
ಖಾನ್?
ಕನ್ನಡಕ್ಕೆ
ತಮಿಳಿನ
ದಿಂಡಿಗಲ್
ಸಾರಥಿ
ರೀಮೇಕ್
ಜಸ್ಟ್
ಮಾತ್
ಮಾತಲ್ಲಿ
ಒಂದಾದ
ಸುದೀಪ್,
ರಮ್ಯಾ!