‘ರಾಕ್ಷಸ’ ಲೀಲೆ ಶುರುವಾಯಿತಣ್ಣ !

ರಕ್ತ ಕಣ್ಣೀರು ಚಿತ್ರದ ಮೂಲಕ ಯಶಸ್ಸು ಕಂಡ ಕೋಕಿಲ ಸಾಧು 'ರಾಕ್ಷಸ" ಚಿತ್ರದ ನಿರ್ದೇಶಕ. ಚಿತ್ರಕಥೆ ಹಾಗೂ ಸಂಗೀತ ಕೂಡ ಕೋಕಿಲ ಅವರದೇ. ಕಥೆ, ಸಂಭಾಷಣೆ-ರಂಗನಾಥ್, ಕೃಷ್ಣಕುಮಾರ್ ಛಾಯಾಗ್ರಹಣ, ಥ್ರಿಲ್ಲರ್ ಮಂಜು ಸಾಹಸ ಚಿತ್ರಕ್ಕಿದೆ.
ಶಿವರಾಜ್ಕುಮಾರ್ ಜೊತೆ ರಂಗಾಯಣ ರಘು, ಸುರೇಶ್ ಹುಬ್ಳೀಕರ್, ಅವಿನಾಶ್, ಜಿ.ಕೆ.ಗೋವಿಂದರಾವ್, ದತ್ತಣ್ಣ ಮುಂತಾದವರು ತಾರಾಗಣದಲ್ಲಿದ್ದಾರೆ. ನಾಯಕಿ ಇನ್ನೂ ಪಕ್ಕಾ ಆಗಿಲ್ಲ . ಯಾವುದೇ ಕ್ಷಣದಲ್ಲಿ ನಾಯಕಿಯ ಆಯ್ಕೆ ನಡೆಯಬಹುದು ಎಂಬುದು ರಾಮು ಸ್ಪಷ್ಟೀಕರಣ.
ಅಂದಹಾಗೆ, ಶಿವರಾಜ್ ಅಭಿನಯದ ಬಹು ನಿರೀಕ್ಷೆಯ ಚಿತ್ರ 'ಸಾರ್ವಭೌಮ" ತೆರೆಕಾಣಲು ಅಂತಿಮ ಹಂತದ ಸಿದ್ಧತೆ ನಡೆಸಿದ್ದು , ಜೂನ್ ತಿಂಗಳಲ್ಲಿ ಬಿಡುಗಡೆಯಾಗಲಿದೆ. ಮಹೇಶ್ ಸುಖಧರೆ 'ಸಾರ್ವಭೌಮ"ದ ನಿರ್ದೇಶಕರು.
English summary
Shivrajkumar and Ramu's new venture 'Rakshasa' Kannada film shooting begins


Click it and Unblock the Notifications