For Quick Alerts
For Daily Alerts
Don't Miss!
- Technology Earbuds: 2000 ರೂ. ಒಳಗೆ ಲಭ್ಯ ಇರುವ ಅತ್ಯುತ್ತಮ ಇಯರ್ಬಡ್ಸ್! ಸಖತ್ ಫೀಚರ್ಸ್...
- Finance mukesh ambaniಗೆ 67 ವರ್ಷ, ಅವರು ಹೊಂದಿರುವ ದುಬಾರಿ ವಸ್ತುಗಳು ಏನೇನು ಗೊತ್ತಾ?
- News Rain Alert: ರಾಜ್ಯಾದ್ಯಂತ ಹಲವು ಜಿಲ್ಲೆಗಳಲ್ಲಿ ವ್ಯಾಪಕ ಮಳೆ; ಜಿಲ್ಲಾವಾರು ಮಳೆ ವಿವರ
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Sports ಆರ್ಸಿಬಿಗೆ ಸಹಿ ಹಾಕಲು ವಿರಾಟ್ ಕೊಹ್ಲಿ ಕೇಳಿದ್ದೇಗೆ?; ಕುತೂಹಲಕಾರಿ ಕಥೆ ಬಿಚ್ಚಿಟ್ಟ ಕೆಎಲ್ ರಾಹುಲ್
- Automobiles ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಲೀಲಾವತಿ ತೋಟಕ್ಕೆ ಬೆಂಕಿಯಿಟ್ಟವ ಸಿಕ್ಕಿಬಿದ್ದ
News
oi-Sadhu
By Srinath
|
'ಕಿಡಿ'ಗೇಡಿ: ಇದೀಗ ದುಃಖದ ಮಡುವಿನಲ್ಲಿದ್ದ ಅಮ್ಮ-ಮಗ ಜೋಡಿಗೆ ಮತ್ತು ಅವರ ಅಭಿಮಾನಿ ದೇವರುಗಳಿಗೆ ಒಂದಷ್ಟು ಸಮಾಧಾನ ತರುವಂತಹ ಸುದ್ದಿಯೊಂದು ಬಂದಿದೆ. ಲೀಲಾವತಿ ತೋಟಕ್ಕೆ ಬೆಂಕಿಹಚ್ಚುತ್ತಿದ್ದ ದುರುಳ ಪತ್ತೆಯಾಗಿದ್ದು, ಅವನನ್ನು ಮಂಜುನಾಥ ಎಂದು ಗುರುತಿಸಲಾಗಿದೆ. ಇವ ಮೈಲನಹಳ್ಳಿ ನಿವಾಸಿ. ಇವ ಬೇರಾರು ಅಲ್ಲ. ಲೀಲಾವತಿ ತೋಟದ ಪಕ್ಕದಲ್ಲೇ ಇರುವ ತೋಟದ ಮಾಲೀಕ.
ಕಳೆದ ವಾರ ತಮ್ಮ ತೋಟಕ್ಕೆ ಬೆಂಕಿ ಬೀಳುತ್ತಿದ್ದಂತೆ ವಿನೋದ್ ರಾಜ್ ಥೇಟ್ ಸಿನಿ ಶೈಲಿಯಲ್ಲಿ ಕಣಕ್ಕಿಳಿದಿದ್ದರು. 'ಕಿಡಿ'ಗೇಡಿಯನ್ನು ಹಿಡಿಯಲು ಮುಂದಾದ ವಿನೋದ್ ರಾಜ್ ಕೈಗೆ ಸಿಕ್ಕಿಬಿದ್ದಿದ್ದು ಮಂಜುನಾಥ. ತಕ್ಷಣ ಆತನನ್ನು ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣೆಗೆ ಒಪ್ಪಿಸಿದ್ದಾರೆ. ಪೊಲೀಸರು ಮಂಜುನಾಥನನ್ನು ಈಗ ವಿಚಾರಿಸುತ್ತಿದ್ದಾರೆ.
Comments
ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ
Allow Notifications
You have already subscribed
Read more about: ಬೆಂಕಿ ವಿನೋದ್ ರಾಜ್ ಲೀಲಾವತಿ ಸಂದರ್ಶನ ವಿವಾದ ನೆಲಮಂಗಲ vinod raj leelavathi interview nelamangala fire
English summary
Kannada actor Vinod Raj, son of veteran actress Leelavathi, has finally nabbed the man who had been setting fire to his mother’s farm house at Sooladevanahalli in Nelamangala.The accused has been identified as Manjunath, a resident of Mylanahalli. Manjunath is said to be the owner of the neighbouring farm.
Story first published: Wednesday, February 22, 2012, 12:54 [IST]
Other articles published on Feb 22, 2012