ನರಹಂತಕ ವೀರಪ್ಪನ್ ಅಟ್ಟಹಾಸ, ಇನ್ಸೈಡ್ ಸ್ಟೋರಿ

ಮೂರು ದಶಕಗಳ ಕಾಲ ವೀರಪ್ಪನ್ ನಡೆಸಿದ ಅಡವಿ ಜೀವನ, ವರನಟ ದಿವಂಗತ ಡಾ.ರಾಜ್ ಕುಮಾರ್ ಕಿಡ್ನಾಪ್ನ ಯಥಾವತ್ ಘಟನೆಗಳ ಆಧಾರವಾಗಿ ಈ ಚಿತ್ರವನ್ನು ತೆರೆಗೆ ತರಲಾಗುತ್ತಿದೆ. ಸದ್ಯಕ್ಕೆ ಈ ಚಿತ್ರದ ಚಿತ್ರೀಕರಣ ಬೆಂಗಳೂರು ಸಮೀಪದ ರಾಮನಗರ ಜಿಲ್ಲೆ ಮಾಗಡಿ ತಾಲೂಕು ಸಾವನದುರ್ಗ ಅರಣ್ಯ ಪ್ರದೇಶದಲ್ಲಿ ಭರದಿಂದ ಸಾಗಿದೆ. ಸೈನೈಡ್ ಖ್ಯಾತಿಯ ಎಎಂಆರ್ ರಮೇಶ್ ನಿರ್ದೇಶನದಲ್ಲಿ ಚಿತ್ರೀಕರಣ ನಡೆಯುತ್ತಿದೆ.
ತೀವ್ರ ಸಂಚನಕ್ಕೆ ಕಾರಣವಾಗಿದ್ದ ರಾಜ್ ಕಿಡ್ನಾಪ್ ಕುರಿತ ಚಿತ್ರವನ್ನು ಬೆಳ್ಳಿತೆರೆಗೆ ಇದೇ ಮೊದಲ ಬಾರಿಗೆ ತರಲಾಗುತ್ತಿದೆ. ವೀರಪ್ಪನ್ ಕತೆ ಮುಗಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ ತಮಿಳುನಾಡಿನ ಪೊಲೀಸ್ ಅಧಿಕಾರಿ ವಿಜಯಕುಮಾರ್ ಪಾತ್ರವನ್ನು ಬಹುಭಾಷಾ ನಟ ಅರ್ಜುನ್ ಸರ್ಜಾ ಪೋಷಿಸುತ್ತಿದ್ದಾರೆ.
More from Filmibeat
English summary
Kannada movie Veerappan Attahasa is a life sketch of dreaded smuggler, poacher and killer Veerappan. The screenplay of ‘Attahara’ also includes Dr Rajakumar kidnap & minister Nagappa kidnap. Presently the shooting is progressed in Savandurga forest area. AMR Ramesh is the director of the movie. Kishore, Arjun Sarja, Suresh Oberoi, Vijayalakshmi are in the cast.
ಕಿಶೋರ್ ಅರ್ಜುನ್ ಸರ್ಜಾ ಪಾರ್ವತಮ್ಮ ರಾಜ್ ಕುಮಾರ್ ವೀರಪ್ಪನ್ ಅಪಹರಣ ಡಾ ರಾಜ್ ಕುಮಾರ್ veerappan kidnap dr rajkumar parvathamma kishore arjun sarja


Click it and Unblock the Notifications











