Don't Miss!
- Lifestyle ಪ್ರತಿ ಲೀ ಕತ್ತೆ ಹಾಲಿಗೆ ₹5,000..! 20 ಕತ್ತೆಗಳ ಮೂಲಕ ₹2.5 ಕೋಟಿ ವ್ಯವಹಾರ..!
- News Snake Video: ವಿಮಾನದಲ್ಲಿ ಹಾವು ಬಿಟ್ಟ ವ್ಯಕ್ತಿ: ಬೆಂಗಳೂರಿನಲ್ಲಿ ಬಂಧನ- ಶಿವಪುರಿಯಲ್ಲಿ ಅಪರೂಪದ ಹಾವು ಪತ್ತೆ!
- Sports T20 World Cup 2024: ಟಿ20 ವಿಶ್ವಕಪ್ನಲ್ಲಿ ಟೀಮ್ ಇಂಡಿಯಾ ಆರಂಭಿಕರನ್ನು ಸೂಚಿಸಿದ ಸೌರವ್ ಗಂಗೂಲಿ
- Automobiles ಫೋಕ್ಸ್ವ್ಯಾಗನ್ ವರ್ಟಸ್ ಕಾರಿಗೆ ಮನಸೋತ ಗ್ರಾಹಕರು: ಭಾರೀ ಬೇಡಿಕೆ
- Technology Airtel: ಏರ್ಟೆಲ್ನಿಂದ ಹೊಸ ಅಂತಾರಾಷ್ಟ್ರೀಯ ರೋಮಿಂಗ್ ಪ್ಲ್ಯಾನ್ಗಳು! ಇವು ಹೇಗೆಲ್ಲಾ ಅನುಕೂಲ?
- Finance Bengaluru Karaga: ಇಂದು ಈ ರಸ್ತೆಗಳಲ್ಲಿ ಸಂಚಾರ ಬಂದ್, ಬದಲಿ ಮಾರ್ಗ ವಿವರ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಚೆಲುವಿನ ಚಿತ್ತಾರಗೆಲ್ಲದಿದ್ದರೇ,ನಾರಾಯಣ್ ಗತಿ?
ಎಸ್.ನಾರಾಯಣ್ ಪಾಲಿಗೆ ಚೆಲುವಿನ ಚಿತ್ತಾರ ಎಂಬುದು ಒಂದು ಸತ್ವ ಪರೀಕ್ಷೆ. ಈ ಹಿಂದೆ ನಿರ್ಮಾಣ ಮಾಡಿದ ವೀರು,ತಾಯಿಯ ಮಡಿಲುನೆಲಕಚ್ಚಿದ ಕಹಿಅನುಭವ ಅವರ ಬೆನ್ನಿಗಿದೆ!
ಕಾಮಿಡಿ ಟೈಮ್ ಗಣೇಶ್ ಅಭಿನಯದ ಚೆಲುವಿನ ಚಿತ್ತಾರಶುಕ್ರವಾರ ತೆರೆಕಂಡಿದೆ. ಗಣೇಶ್ ಜೋಡಿಯಾಗಿ ನಟಿಸಿರುವ ಅಮೂಲ್ಯ ಎನ್ನುವ ಹೊಸ ಹುಡುಗಿಗೆ ಇದು ಮೊದಲ ಚಿತ್ರ.
ಚಿತ್ರಕತೆ, ಸಂಭಾಷಣೆ, ಗೀತ ರಚನೆ, ನಿರ್ದೇಶನ ಮತ್ತು ನಿರ್ಮಾಣದ ಹೊಣೆ ಹೊತ್ತಿರುವ ಎಸ್.ನಾರಾಯಣ್, ಜಯದ ವಿಶ್ವಾಸ ಹೊಂದಿದ್ದಾರೆ. ಕೋಮಲ್, ಸುರೇಶ್ಚಂದ್ರ, ವಿಜಯಸಾರಥಿ, ಆಶಾರಾಣಿ ತಾರಾಬಳಗದಲ್ಲಿದ್ದಾರೆ.
ಎಸ್.ನಾರಾಯಣ್ ಪಾಲಿಗೆ ಚೆಲುವಿನ ಚಿತ್ತಾರ ಎಂಬುದು ಒಂದು ಸತ್ವ ಪರೀಕ್ಷೆ. ಈ ಹಿಂದೆ ನಿರ್ಮಾಣ ಮಾಡಿದ ವೀರು(ಈ ಚಿತ್ರದಲ್ಲಿ ಅವರ ಮಗನೇ ಹೀರೋ!)ಮತ್ತು ತಾಯಿಯ ಮಡಿಲುನೆಲಕಚ್ಚಿದ ಕಹಿಅನುಭವ ಅವರದು.
ಅ
ಹಿಂದೆ
ಕನ್ನಡದಲ್ಲಿ
ರೀಮೇಕ್
ಸಿನಿಮಾಗಳ
ರೀಲ್
ಸುತ್ತಿ,
ಮಾಡಿಕೊಂಡಿದ್ದ
ಕಾಸು,ತಾಯಿಯ
ಮಡಿಲುಸೇರಿದ್ದನ್ನು
ಕಂಡು
ನಾರಾಯಣ್
ದಿಗಿಲುಗೊಂಡಿದ್ದರು.
ಆದರೂ
ಹಠ
ಬಿಡದೇ,
ಓಡುವ
ಕುದುರೆ
ಗಣೇಶ್
ರನ್ನು
ಕರೆತಂದು
ಚೆಲುವಿನ
ಚಿತ್ತಾರಬಿಡಿಸಿದ್ದಾರೆ.
ಇದು
ತಮಿಳಿನ
ಕಾದಾಲನ್ಚಿತ್ರದ
ಕನ್ನಡ
ಚಿತ್ತಾರ.
ಮತ್ತೊಂದು ಕಡೆ ದುನಿಯಾ ವಿಜಯ್ ಅವರನ್ನು ಹಾಕಿಕೊಂಡು ಚಂಡಎನ್ನುವ ಚಿತ್ರ ತೆಗೆಯಲು ಸಿದ್ಧತೆ ನಡೆಸಿದ್ದಾರೆ.ಚಿತ್ರದ ಹೆಸರೇ ಭಯಂಕರ. ಇದು ಯಾವ ಚಿತ್ರದ ರೀಮೇಕೋ ಇನ್ನೂ ನಮಗೆ ತಿಳಿದು ಬಂದಿಲ್ಲ.
ಬೆಂಗಳೂರಿನ ಕಪಾಲಿ, ಸಂಪಿಗೆ, ನವರಂಗ್, ಉಲ್ಲಾಸ್, ಕಾಮಾಕ್ಯ, ವೈಭವ್, ರೇಣುಕಾ ಪ್ರಸನ್ನ ಸೇರಿದಂತೆ ರಾಜ್ಯದ ಪ್ರಮುಖ ಚಿತ್ರಮಂದಿರಗಳಲ್ಲಿ ಚಿತ್ರ ಪ್ರದರ್ಶನಗೊಳ್ಳುತ್ತಿದೆ.