Don't Miss!
- News ಮಳೆ.. ಮಳೆ.. ಮುಂದಿನ 24 ಗಂಟೆಯಲ್ಲಿ ಭರ್ಜರಿ ಮಳೆ!
- Sports IPL 2024: ಚಹಾಲ್ ಬಿಟ್ಟುಕೊಟ್ಟಿದರ ಬಗ್ಗೆ ಕಾರಣ ತಿಳಿಸಿದ ಆರ್ಸಿಬಿ ಮಾಜಿ ನಿರ್ದೇಶಕ
- Finance ಸಾಲ ತಂದು ನೌಕರರಿಗೆ ಸಂಬಳ ನೀಡಿದ ಬೈಜುಸ್ ಸಂಸ್ಥೆ!
- Technology Realme: ಭಾರತದಲ್ಲಿ ರಿಯಲ್ಮಿ C65 5G ಸ್ಮಾರ್ಟ್ಫೋನ್ ಲಾಂಚ್ಗೆ ದಿನಾಂಕ ಫಿಕ್ಸ್! ಫೀಚರ್ಸ್ ಲೀಕ್..
- Lifestyle ಮೊಬೈಲ್ ಬೇಡ..ಗ್ಯಾಜೆಟ್ ಬೇಡ..ಹಸ್ತದಿಂದ ಪೇಮೆಂಟ್ ಮಾಡಿ..! ಇದು ಟಿಜಿಟಲ್ ಕ್ರಾಂತಿ..!
- Automobiles Kia Carens: ಗ್ಲೋಬಲ್ ಎನ್ಸಿಎಪಿ ಸುರಕ್ಷತಾ ಪರೀಕ್ಷೆ.. 3-ಸ್ಟಾರ್ ಪಡೆದ ಕಿಯಾ ಕ್ಯಾರೆನ್ಸ್
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
‘ಸಂಗೀತ ನಿಧಿ’ ಪಿ.ಬಿ.ಶ್ರೀನಿವಾಸ್ ಸಂದರ್ಶನ
ಪಿ.ಬಿ.ಶ್ರೀನಿವಾಸ್ - ಕನ್ನಡಿಗರ ಮನೆಮನಗಳಲ್ಲಿ ಅಲಂಕೃತಗೊಂಡಿರುವ ಸಂಗೀತ ನಿಧಿ. ಇವರು ಗಾಯನ ಗಾರುಡಿಗರು. ಜತೆಗೆ , ಪರಭಾಷಾ ವಿಶಾರದರು. ಇವರಿಗೆ ಯಾವುದೇ ಭಾಷೆಯ, ಗಡಿಯ ಎಲ್ಲೆಯೇ ಇಲ್ಲ , ಒಂದೇ ಮಾತಿನಲ್ಲಿ ಹೇಳುವುದಾದರೆ ಅನಂತರೂಪಿ.
ಅವರು ಮಾತನಾಡಿದರೆ ಸಾಕು, ಕವಿ ಹೃದಯ ಅರಳಿದಂತೆ, ಗಾನಸುಧೆ ಹರಿದಂತೆ , ಪಿಬಿಎಸ್ ಹಿಂದೊಮ್ಮೆ ಆಂಗ್ಲಭಾಷೆಯಲ್ಲಿ ಪತ್ರಕರ್ತರಾಗಿಯೂ ದುಡಿದಿದ್ದಾರೆ ಎಂಬುದು ಬಹಳ ಮಂದಿಗೆ ತಿಳಿದಿಲ್ಲ.
ಈ ಬಹುಮುಖ ಸಾಧನಶೀಲರು ವಾಸವಿರುವುದು ಚೆನ್ನೈಯಲ್ಲಿ . ಹಾಡುವಂತೆ ಕರೆ ನೀಡಿದಾಗಲೆಲ್ಲ ಇವರು ಅತ್ಯುತ್ಸಾಹದಿಂದ ಬೆಂಗಳೂರಿಗೆ ಧಾವಿಸುತ್ತಾರೆ. ಹೀಗೆ ಇತ್ತೀಚೆಗೆ ಇವರು ನಗರಕ್ಕೆ ಬಂದಾಗ ಮಾತಿಗೆ ಸಿಕ್ಕಿದ್ದರು. ಇಂದು (ಸೆ.22) ಪಿ.ಬಿ.ಶ್ರೀನಿವಾಸ್ರ ಜನುಮದಿನ. ಈ ಸಂದರ್ಭದಲ್ಲಿ , ಅವರೊಡನೆ ನಡೆಸಿದ ಸಂದರ್ಶನದ ಸಾರ ಇಲ್ಲಿದೆ.
ಬೆಂಗಳೂರಿನಲ್ಲಿ
ಇಷ್ಟವಾದದ್ದು
ಯಾವುದು?
ಇಡೀ
ಕರ್ನಾಟಕದ
ಕೇಂದ್ರವಾದ
ಬೆಂಗಳೂರು
ನಗರ
ಮತ್ತು
ಅದರಲ್ಲಿನ
ರಸಿಕ
ಜನ.
ಬೆಂಗಳೂರಿನಲ್ಲಿ
ಮೆಚ್ಚಿನ
ತಾಣ?
ವಿಧಾನಸೌಧ
ಬೆಂಗಳೂರಿನಲ್ಲಿ
ಕುಳಿತು
ನೋಡಿದ
ಚಿತ್ರಗಳು?
ಬಂಗಾರದ
ಮನುಷ್ಯ,
ಸಂಪತ್ತಿಗೆ
ಸವಾಲ್,
ಪ್ರೇಮಲೋಕ
,
ಪುಪ್ಪಕವಿಮಾನ....
ಇತ್ಯಾದಿ.
ಬೆಂಗಳೂರಿನಲ್ಲಿ
ಧ್ವನಿಮುದ್ರಿತವಾದ
ಮರೆಯದ
ಹಾಡು?
ವಿರಾಮದ
ನಂತರ
ಹಾಡಿದ
'ಶ್ರೀಗಂಧ'
ಚಿತ್ರದ
ಅಂಧರಮ್ಮ
ಅಂಧರು
....ಗೀತೆ.
ಬೆಂಗಳೂರಿನಲ್ಲಿ
ಅಂದು-ಇಂದು
?
ಎಲ್ಲ
ವಿಷಯಗಳಲ್ಲಿಯೂ
ಪ್ರಗತಿ
ಆಗಿದೆ.
ಬಾಳಿನ
ವೇಗ
ಕೂಡ
ಬೆಳೆದಿದೆ.
ಬೆಂಗಳೂರು
ಬೆಳವಣಿಗೆ
ಬಗ್ಗೆ
ಹೇಳಿ
?
ಬೆಳವಣಿಗೆ
ತಾನಾಗಿ
ನಡೆದಿದೆ-ನಡೆಯುತ್ತದೆ.
Every
thing
happens
we
are
not
the
reasons.
ಬೆಂಗಳೂರು-ಚೆನ್ನೈ
ನಡುವೆ
ನೀವು
ಕಂಡ
ಸಾಮ್ಯತೆ?
ಈ
ಎರಡೂ
ನಗರಗಳು
ಅದ್ಭುತವಾದ
ರಸಜ್ಞತೆಯ
ಕೇಂದ್ರಗಳು.
ಬೆಂಗಳೂರಿನಲ್ಲಿ
ಇದುವರೆಗೆ
ನೀಡಿರುವ
ಗಾಯನ
ಕಾರ್ಯಕ್ರಮಗಳು
?
ಲೆಕ್ಕ
ಇಲ್ಲದಷ್ಟು
,
ಲೆಕ್ಕ
ಇಡದಷ್ಟು.
ಬೆಂಗಳೂರಿನಲ್ಲಿ
ವೃತ್ತಿ
ಜೀವನದ
ವಿಶೇಷ
ಅನುಭವ
?
ಭಕ್ತಕುಂಬಾರ
ಚಿತ್ರಕ್ಕೆ
ಹಾಡುವ
ಮುನ್ನ
ರಾಜ್ರೊಂದಿಗೆ
ನಡೆದ
ಹೃದಯ
ಸಂವಾದ.
ಈ
ನಗರದಲ್ಲಿನ
ನಿಮ್ಮ
ಮೆಚ್ಚಿನ
ತಿಳಿಸು?
ಅಂದು
ಕೇಸರಿಬಾತ್.ಆ
ಮೇಲೆ
ಖಾಲಿ
ದೋಸೆ,
ಬಾಸುಂದಿ.
ಕಪ್ಪು-ಬಿಳುಪು
ಚಿತ್ರಗಳಲ್ಲಿ
ಮತ್ತು
ವರ್ಣದಲ್ಲಿ
ಬೆಂಗಳೂರು
ಕಂಡಾಗ
?
ಸ್ವಾರಸ್ಯ
ಬಣ್ಣದಲ್ಲಿಲ್ಲ.
ಚಿತ್ರಗಳ
ಪ್ರಾಶಸ್ತ್ಯದಲ್ಲಿದೆ.
ಎರಡರಲ್ಲಿಯೂ
ಬೆಂಗಳೂರಿನ
ಕಾವ್ಯಗಳಿವೆ.
ಬೆಂಗಳೂರಿಗೆ
ನಿಮ್ಮ
ಆಗಮನದ
ಬಗ್ಗೆ
?
ಇಲ್ಲಿಗೆ
ಹೃದಯಪೂರ್ವಕವಾಗಿ
ಬರುತ್ತೇನೆ.
ಮತ್ತೆ
ಮತ್ತೆ
ಇಲ್ಲಿಗೆ
ಬರಲು
ದೇವರು
ಅನುವು
ಮಾಡಿ
ಕೊಡಲಿ.
ಇಲ್ಲಿನ
ನಿವಾಸಿಗಳಿಗೆ
ಕಿವಿ
ಮಾತು?
ಬೆಂಗಳೂರು
ಕನ್ನಡಿಗರ
ಕೈ
ಗನ್ನಡಿ.
ಸಂಗೀತದ
ಅಲೆಗಳ
ಮೇಲೆ
ಸ್ವಚ್ಥ,
ಸೌಂದರ್ಯ,
ಸ್ವಾವಲಂಬಿ
ಬೆಂಗಳೂರು
ಶಾಶ್ವತವಾಗಿ
ಉಳಿಯಲಿ.
(ಸ್ನೇಹ ಸೇತು : ವಿಜಯ ಕರ್ನಾಟಕ )