For Quick Alerts
For Daily Alerts
Don't Miss!
- News Priyanka Gandhi: ಚುನಾವಣೆಯಲ್ಲಿ ಸದ್ದು ಮಾಡುತ್ತಿದೆ ಮಂಗಳಸೂತ್ರ: ಮೋದಿಗೆ ಪ್ರಿಯಾಂಕಾ ತಿರುಗೇಟು
- Sports CSK vs LSG IPL 2024: ಮಾರ್ಕಸ್ ಸ್ಟೋಯಿನಿಸ್ ಆರ್ಭಟಕ್ಕೆ ಸಿಎಸ್ಕೆ ಥಂಡಾ; ಚೆನ್ನೈಗೆ ನೀರು ಕುಡಿಸಿದ ಲಕ್ನೋ
- Lifestyle ಈ ಕಾರಣಕ್ಕೆ ನೀವು ಮಾವಿನ ಹಣ್ಣನ್ನು ನೀರಿನಲ್ಲಿ ನೆನೆಹಾಕಿಯೇ ತಿನ್ನಬೇಕು, ಅದು ನಿಮ್ಮ ತೋಟದಲ್ಲಿ ಬೆಳೆದಿದ್ದೇ ಆಗಿರಲಿ
- Automobiles ಪ್ರತಿ ಕಿ.ಮೀ ಚಲಿಸಲು 3.3 ರೂ. ವೆಚ್ಚ: 10 ಜನರು ಪ್ರಯಾಣಿಸುವ ಟಾಟಾ ಮ್ಯಾಜಿಕ್ ಬೈ-ಫ್ಯೂಯಲ್ ಲಗ್ಗೆ
- Finance ಸಾಲ ತಂದು ನೌಕರರಿಗೆ ಸಂಬಳ ನೀಡಿದ ಬೈಜುಸ್ ಸಂಸ್ಥೆ!
- Technology Realme: ಭಾರತದಲ್ಲಿ ರಿಯಲ್ಮಿ C65 5G ಸ್ಮಾರ್ಟ್ಫೋನ್ ಲಾಂಚ್ಗೆ ದಿನಾಂಕ ಫಿಕ್ಸ್! ಫೀಚರ್ಸ್ ಲೀಕ್..
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ರಿಮೇಕ್ಗೆ ಜೈ ಮತ್ತು ಸೈ -ವಿಷ್ಣು ವರ್ಧನ್
News
-Staff
By Staff
|
ಬೆಂಗಳೂರು ವಿವಿ ‘ಗೌರವ ಡಾಕ್ಟರೇಟ್’ ಪಡೆದ ಸಂಭ್ರಮದ ಮಧ್ಯೆ, ಪ್ರೆಸ್ಕ್ಲಬ್ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ವಿಷ್ಣು ವರ್ಧನ್ ಮಾತನಾಡುತ್ತಿದ್ದರು.
ಡಾಕ್ಟರೇಟ್ಗೆ ನಾನು ಅರ್ಹನೆ ಅಥವಾ ಅರ್ಹನಲ್ಲವೇ? ಈ ಪ್ರಶ್ನೆ ನನ್ನನ್ನು ಕಾಡುತ್ತಿದೆ. ಆದರೆ ಆಶೀರ್ವಾದ ರೂಪದಲ್ಲಿ ಬಂದಿರುವ ಡಾಕ್ಟರೇಟ್ ಬೇಡ ಎಂದು ಅಹಂಕಾರ ಪ್ರದರ್ಶಿಸಲಾರೆ ಎಂದರು.
ಈ ಪ್ರಶಸ್ತಿ /ಗೌರವ ನನ್ನ ಗುರುಗಳಾದ ಪುಟ್ಟಣ್ಣ ಅವರಿಗೆ ಅರ್ಪಿತ. ಪುಟ್ಟಣ್ಣ ಚಿತ್ರಮಂದಿರ ಉಳಿಸಿಕೊಳ್ಳಲು ಪ್ರಾಮಾಣಿಕವಾಗಿ ಹೋರಾಟ ನಡೆಸುವುದಾಗಿ ವಿಷ್ಣು ಈ ಸಂದರ್ಭದಲ್ಲಿ ಘೋಷಿಸಿದರು.
ವಿಷ್ಣು
ವಿಚಾರಧಾರೆಯ
ಸ್ಯಾಂಪಲ್ಗಳು
:
ಮತ್ತೊಂದು ಸುದ್ದಿ : ವಿಷ್ಣುವರ್ಧನ್ ಅಭಿನಯದ ಹೊಸ ಚಿತ್ರ ‘ವಿಷ್ಣು ಸೇನಾ’ ಚಿತ್ರ ಶುಕ್ರವಾರ(ಡಿ.23) ರಾಜ್ಯದೆಲ್ಲೆಡೆ ತೆರೆಕಾಣಲಿದೆ.
Post
your
views
ಮುಖಪುಟ / ಸ್ಯಾಂಡಲ್ವುಡ್
Comments
ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ
Allow Notifications
You have already subscribed
Story first published: Tuesday, April 5, 2005, 16:50 [IST]
Other articles published on Apr 5, 2005