ರಿಮೇಕ್ಗೆ ಜೈ ಮತ್ತು ಸೈ -ವಿಷ್ಣು ವರ್ಧನ್
ಬೆಂಗಳೂರು ವಿವಿ ‘ಗೌರವ ಡಾಕ್ಟರೇಟ್’ ಪಡೆದ ಸಂಭ್ರಮದ ಮಧ್ಯೆ, ಪ್ರೆಸ್ಕ್ಲಬ್ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ವಿಷ್ಣು ವರ್ಧನ್ ಮಾತನಾಡುತ್ತಿದ್ದರು.
ಡಾಕ್ಟರೇಟ್ಗೆ ನಾನು ಅರ್ಹನೆ ಅಥವಾ ಅರ್ಹನಲ್ಲವೇ? ಈ ಪ್ರಶ್ನೆ ನನ್ನನ್ನು ಕಾಡುತ್ತಿದೆ. ಆದರೆ ಆಶೀರ್ವಾದ ರೂಪದಲ್ಲಿ ಬಂದಿರುವ ಡಾಕ್ಟರೇಟ್ ಬೇಡ ಎಂದು ಅಹಂಕಾರ ಪ್ರದರ್ಶಿಸಲಾರೆ ಎಂದರು.
ಈ ಪ್ರಶಸ್ತಿ /ಗೌರವ ನನ್ನ ಗುರುಗಳಾದ ಪುಟ್ಟಣ್ಣ ಅವರಿಗೆ ಅರ್ಪಿತ. ಪುಟ್ಟಣ್ಣ ಚಿತ್ರಮಂದಿರ ಉಳಿಸಿಕೊಳ್ಳಲು ಪ್ರಾಮಾಣಿಕವಾಗಿ ಹೋರಾಟ ನಡೆಸುವುದಾಗಿ ವಿಷ್ಣು ಈ ಸಂದರ್ಭದಲ್ಲಿ ಘೋಷಿಸಿದರು.
ವಿಷ್ಣು ವಿಚಾರಧಾರೆಯ ಸ್ಯಾಂಪಲ್ಗಳು :
ಮತ್ತೊಂದು ಸುದ್ದಿ : ವಿಷ್ಣುವರ್ಧನ್ ಅಭಿನಯದ ಹೊಸ ಚಿತ್ರ ‘ವಿಷ್ಣು ಸೇನಾ’ ಚಿತ್ರ ಶುಕ್ರವಾರ(ಡಿ.23) ರಾಜ್ಯದೆಲ್ಲೆಡೆ ತೆರೆಕಾಣಲಿದೆ.
Post your views
ಮುಖಪುಟ / ಸ್ಯಾಂಡಲ್ವುಡ್


Click it and Unblock the Notifications