For Quick Alerts
For Daily Alerts
Don't Miss!
- Automobiles Kia: ಬ್ರೇಕ್ ಇಲ್ಲದ ಟ್ರಕ್ನಂತೆ ಮುನ್ನುಗ್ಗುತ್ತಿದೆ ಕಿಯಾ: ಈಗ ಸಣ್ಣ ಪಟ್ಟಣಗಳಲ್ಲೂ ಸಿಗಲಿದೆ!
- Sports RCB vs KKR: ಯಶ್ ಮೇಲೆ 'ದಯೆ' ತೋರುತ್ತಾರಾ ರಿಂಕು ಸಿಂಗ್?; ಜಿದ್ದು ತೀರಿಸಿಕೊಳ್ತಾರಾ ಆರ್ಸಿಬಿ ವೇಗಿ?
- Technology ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಡೀಪ್ಫೇಕ್ ದೊಡ್ಡ ಕಳವಳಕಾರಿ ಎಂದ ಮೋದಿ
- News ಚಿತ್ರದುರ್ಗದಲ್ಲಿ ಬಿಜೆಪಿಗೆ ಬಂಡಾಯದ ಬಿಸಿ: ಅಭ್ಯರ್ಥಿ ಬದಲಿಸದಿದ್ದರೆ ಪಕ್ಷೇತರ ಸ್ಪರ್ಧೆ, ಏ.3ಕ್ಕೆ ನಾಮಪತ್ರ ಸಲ್ಲಿಕೆ?
- Lifestyle ಯಾವ ದಿಕ್ಕಿಗೆ ತಲೆ ಇಟ್ಟು ಮಲಗಬಾರದು..? ಹಿರಿಯರು ಈ ರೀತಿ ಹೇಳೋದೇಕೆ.?
- Finance 25ನೇ ವಯಸ್ಸಿನಲ್ಲಿ 25,000 ರೂ.ನಿಂದ 7,000 ಕೋಟಿ ಗಳಿಸಿದ ವ್ಯಕ್ತಿ ಬಗ್ಗೆ ತಿಳಿಯಿರಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಪ್ರಾರ್ಥನೆಗೆ ಕೈಜೋಡಿಸಿದ ಪವಿತ್ರಾ ಲೋಕೇಶ್
News
oi-Rajendra Chintamani
By Rajendra
|
ಪತ್ರಕರ್ತ ಸದಾಶಿವ ಶೆಣೈ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಚೊಚ್ಚಲ ಚಿತ್ರ 'ಪ್ರಾರ್ಥನೆ'. ಸುಧಾರಾಣಿ ಅವರಿಂದ ತೆರವಾಗಿದ್ದ ನಾಯಕಿ ಸ್ಥಾನಕ್ಕೆ ರಾಜ್ಯಪ್ರಶಸ್ತಿ ವಿಜೇತ ನಟಿ ಪವಿತ್ರಾ ಲೋಕೇಶ್ ಆಯ್ಕೆಯಾಗಿದ್ದಾರೆ. ಹಿರಿಯ ನಟ ಹಾಗೂ ಚಲನಚಿತ್ರ ಕಲಾವಿದರ ಸಂಘದ ಅಧ್ಯಕ್ಷ ಅಶೋಕ್ ಸಹ 'ಪ್ರಾರ್ಥನೆ' ಚಿತ್ರದಲ್ಲಿ ನಟಿಸುತ್ತಿದ್ದಾರೆ.
ಸುದೀರ್ಘ ಸಮಯದ ಬಳಿಕ ನಟ ಅಶೋಕ್ ಪ್ರಾರ್ಥನೆಗೆ ಕೈಜೋಡಿಸಿರುವುದು ವಿಶೇಷ.'ಗಂಡುಗಲಿ ಕುಮಾರರಾಮ' ಚಿತ್ರೀಕರಣ ವೇಳೆ ಅಶೋಕ್ ಗಾಯಗೊಂಡಿದ್ದರು. ಚಿತ್ರದ ಉಳಿದ ತಾರಾಗಣದಲ್ಲಿ ಅನಂತನಾಗ್ ಮತ್ತು ಪ್ರಕಾಶ್ ರೈ ಸಹ ಇದ್ದಾರೆ.
ತಮ್ಮ 'ಪ್ರಾರ್ಥನೆ' ಚಿತ್ರದ ಬಗ್ಗೆ ಶೆಣೈ ಮಾತನಾಡುತ್ತಾ, ಪ್ರಕಾಶ್ ರೈ ಅವರು ಅತಿಥಿ ಪಾತ್ರದಲ್ಲಿ ಕಾಣಿಸಲಿದ್ದಾರೆ. ಅಶೋಕ್ ಅವರದು ಸತ್ವಭರಿತ ಪಾತ್ರ ಎಂದು ಶೆಣೈ ವಿವರ ನೀಡಿದರು. ಹರೀಶ್ ನಿರ್ಮಿಸುತ್ತಿರುವ ಚಿತ್ರಕ್ಕೆ ವೀರ್ ಸಮರ್ಥ್ ಅವರ ಸಂಗೀತ, ಜೆ ಎಂ ಪ್ರಹ್ಲಾದ್ ಅವರ ಕತೆ, ಎಸ್ ರಾಮಚಂದ್ರ ಅವರ ಛಾಯಾಗ್ರಹಣವಿದೆ.
Comments
ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ
Allow Notifications
You have already subscribed
Read more about: ಅನಂತನಾಗ್ anant nag ಪ್ರಾರ್ಥನೆ ಸುಧಾರಾಣಿ sudharani ಪ್ರೆಸ್ ಕ್ಲಬ್ veer samarth harish ಸದಾಶಿವ ಶೆಣೈ ವೀರ್ ಸಮರ್ಥ್ prarthane sadashiva shenoy ಪವಿತ್ರಾ ಲೋಕೇಶ್ pavithra lokesh
Wednesday, February 24, 2010, 11:49 Story first published: Wednesday, February 24, 2010, 11:49 [IST]
Other articles published on Feb 24, 2010