Don't Miss!
- News ಡಿಕೆ ಸುರೇಶ್ ಆಪ್ತರಿಗೆ ಐಟಿ ಶಾಕ್; ಬಿಜೆಪಿ ದುಡ್ಡು ಹಂಚುತ್ತಿರುವುದು ಗೊತ್ತಿಲ್ಲವೆ? : ಡಿ ಕೆ ಶಿವಕುಮಾರ್ ಹೇಳಿದ್ದೇನು?
- Automobiles ಭರ್ಜರಿ ಸಿಹಿಸುದ್ದಿ: ಸ್ಕೋಡಾ ಕೊಡಿಯಾಕ್ ಎಸ್ಯುವಿಯ ಮೇಲೆ ಭರ್ಜರಿ ಡಿಸ್ಕೌಂಟ್
- Finance Bengaluru Suburban Rail Project: ದೊಡ್ಡಜಾಲದಿಂದ ಬೆಂಗಳೂರು ವಿಮಾನ ನಿಲ್ದಾಣಕ್ಕೆ ರೈಲು ಸಂಪರ್ಕ, ವಿವರ
- Technology Jio: ಅಗ್ಗದ ಜಿಯೋ ಸಿನಿಮಾ ಪ್ರೀಮಿಯಂ ಚಂದಾದಾರಿಕೆ ಘೋಷಣೆ! 29 ರೂ.ಗಳಿಂದ ಪ್ರಾರಂಭ..
- Lifestyle ಖುಲಾಯಿಸಿತು ಅದೃಷ್ಟ: ಫ್ಯಾಂಟಸಿ ಗೇಮ್ನಲ್ಲಿ ₹1.5 ಕೋಟಿ ಗೆದ್ದ ಮೆಕ್ಯಾನಿಕ್..!
- Sports IPL 2024: ಸಿಕ್ಸ್ ಹೊಡೆದು ತಪ್ಪಾಯ್ತು ಎಂದಿದ್ದೇಕೆ ರಿಷಬ್ ಪಂತ್ ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ರಮ್ಯಾಗೆ ಐಟಂ ಡಾನ್ಸರ್ ಎಂಬ ಬ್ರ್ಯಾಂಡ್ ಭಯವೇ?
ರಮ್ಯಾ ನನಗೆ ತುಂಬಾ ಆತ್ಮೀಯರು. ಆಕೆ ನನ್ನ ಗೆಳತಿ. ಈ ಚಿತ್ರದಲ್ಲಿ ಅಭಿನಯಿಸಿದರೆ ಆಕರ್ಷಣೆ ಇರುತ್ತದೆ. ಹಾಗೆಂದು ಆಕೆಯನ್ನು ಬಲವಂತ ಮಾಡಲ್ಲ. ತಾನು ಎಲ್ಲಿ ಐಟಂ ಡಾನ್ಸರ್ ಎಂದು ಬ್ರ್ಯಾಂಡ್ ಆಗುತ್ತೇನೋ ಎಂದು ಭಯವಿದ್ದರೆ ಬೇಡ. ಒಂದು ವೇಳೆ ರಮ್ಯಾ ಅಭಿನಯಿಸದಿದ್ದರೆ ಬೇರೊಬ್ಬರನ್ನು ಆಯ್ಕೆ ಮಾಡಿಕೊಳ್ಳುತ್ತೇನೆ ಎಂದಿದ್ದಾರೆ ಕವಿತಾ.
ಜಾನಿ ಮೇರಾ ನಾಮ್' ಚಿತ್ರದಲ್ಲಿ ದುನಿಯಾ ವಿಜಯ್ ಜೊತೆ "ಊರಿಗೊಬ್ಳೆ ಪದ್ಮಾವತಿ..." ಎಂದು ಕುಣಿದು ಪಡ್ಡೆಗಳ ಪಾಲಿಗೆ ಹೊಸ ಐಟಂ ಗರ್ಲ್ ಆಗಿ ಉದಯಿಸಿದ್ದ ರಮ್ಯಾ ಅವರಿಗೆ ಆದಾದ ಬಳಿಕ ಅದೇ ರೀತಿಯ ಮತ್ತೊಂದು ಸಾಂಗ್ನಲ್ಲಿ ರಮ್ಯಾಗೆ ಚಾನ್ಸ್ ಸಿಕ್ಕಿತ್ತು. ಅದೂ ಕ್ರೇಜಿಸ್ಟಾರ್ ರವಿಚಂದ್ರನ್ ಚಿತ್ರದಲ್ಲಿ.
ಒಟ್ಟಿನಲ್ಲಿ ಈ ಗಲಭೆಗೆಲ್ಲಾ ಕಾರಣವಾಗಿದ್ದು ಗೀತಸಾಹಿತಿ ಕವಿರಾಜ್ ಬರೆದಿರುವ "ಗಲಭೆ ಗಲಭೆ... ನಾ ಹೋದಲ್ಲೆಲ್ಲಾ ಗಲಭೆ.. ಆಚೆ ಸಿನಿಮಾದವರು ಹೀರೋಯಿನ್ ಆಗಿರು ಅಂತಾರೆ, ಈಚೆ ರಾಜಕೀಯದವರು ಪಾಲಿಟಿಕ್ಸ್ಗೆ ಬಾ ಅಂತಾರೆ..." ಎಂಬ ಹಾಡು. ಈ ಹಾಡಿನಲ್ಲಿ ರಮ್ಯಾ ಅಭಿನಯಿಸುತ್ತಾರೆ ಎಂದ ಕೂಡಲೆ ಇದೊಂದು ಐಟಂ ಹಾಡು ಎಂದು ಎಲ್ಲರೂ ತಿಳಿದಿದ್ದರು. ಆದರೆ ರಮ್ಯಾ ಮಾತ್ರ ತಾನು ಐಟಂ ಸಾಂಗ್ ಮಾಡಲ್ಲ ಮಾಡಲ್ಲ ಮಾಡಲ್ಲ ಎಂದಿದ್ದಾರೆ. (ಒನ್ಇಂಡಿಯಾ ಕನ್ನಡ)