For Quick Alerts
For Daily Alerts
Don't Miss!
- News Siddaramaiah: ಹುಬ್ಬಳ್ಳಿಯ ನೇಹಾ ಹಿರೇಮಠ ನಿವಾಸಕ್ಕೆ ಸಿಎಂ ಭೇಟಿ: ಪ್ರಕರಣ ಬಗ್ಗೆ ಸಿದ್ದರಾಮಯ್ಯ ಹೇಳಿದ್ದೇನು?
- Lifestyle ದೇಹದಲ್ಲಿ ಈ ಬದಲಾವಣೆ ಆದರೆ ನಿಮ್ಮಲ್ಲಿ ವಿಟಮಿನ್ ಬಿ12 ಕೊರತೆಯಾಗಿದೆ ಎಂದರ್ಥ
- Sports IPL 2024: ಹೈದರಾಬಾದ್ ಅಂಗಳದಲ್ಲಿ ಗೆಲ್ಲುವುದೆ ಆರ್ಸಿಬಿ: ಟಾಸ್ ವರದಿ ಹೀಗಿದೆ
- Automobiles Honda: ಬಡವರ ಕನಸು ನನಸು.. ಕಡಿಮೆ ಬೆಲೆಗೆ ಸಿಗುತ್ತವೆ ಈ ಬೈಕ್ಗಳು
- Technology Sennheiser: ಭಾರತದಲ್ಲಿ ಸೆನ್ಹೈಸರ್ ಮೊಮೆಂಟಮ್ ಟ್ರೂ ವೈರ್ಲೆಸ್ 4 ಲಾಂಚ್! ಬೆಲೆ 20 ಸಾವಿರ
- Finance ಒಂದೆರಡಲ್ಲ ಒಂಬತ್ತು ಬಾರಿ ಉದ್ಯಮದಲ್ಲಿ ವಿಫಲತೆ, ಮಾನಸಿಕ ಖಿನ್ನತೆ ಸವಾಲುಗಳನ್ನು ಮೆಟ್ಟಿ ನಿಂತ ಉದ್ಯಮಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಅಣ್ಣಾ ಚಳವಳಿಗೆ ಧುಮುಕಿದ ಅಣ್ಣಯ್ಯ ರವಿಚಂದ್ರನ್
News
oi-Rajendra Chintamani
By Rajendra
|
ಭ್ರಷ್ಟಾಚಾರದ ವಿರುದ್ಧ ತೊಡೆತಟ್ಟಿರುವ ಗಾಂಧಿವಾದಿ ಅಣ್ಣಾ ಹಜಾರೆ ಅವರನ್ನು ಕನಸುಗಾರ ರವಿಚಂದ್ರನ್ ಬೆಂಬಲಿಸಿದ್ದಾರೆ. ನಾಗಾವರದಲ್ಲಿ ಭರದಿಂದ ಸಾಗಿರುವ 'ನರಸಿಂಹ' ಚಿತ್ರೀಕರಣದಲ್ಲಿ ಮಾತನಾಡುತ್ತಾ ರವಿ ತಮ್ಮ ಬೆಂಬಲವನ್ನು ಅಣ್ಣಾಗೆ ಸೂಚಿಸಿದ್ದಾರೆ.
ಭ್ರಷ್ಟಾಚಾರದ ವಿರುದ್ಧ ಇಡೀ ದೇಶವೆ ಎದ್ದು ನಿಂತಿರುವುದು ನಿಜಕ್ಕೂ ಅಭಿನಂದನೀಯ. ಈ ರೀತಿ ಆಗುತ್ತಿರುವುದಕ್ಕೆ ಅತೀವ ಸಂತಸವಾಗುತ್ತಿದೆ. ಜನ ಲೋಕಪಾಲ್ ವಿಧೇಯಕ ಜಾರಿಯಾವುದರ ಜೊತೆಗೆ ಭ್ರಷ್ಟರಿಗೆ ಶಿಕ್ಷೆಯೂ ಆಗಬೇಕು ಎಂದು ಅಣ್ಣಯ್ಯ ರವಿಮಾಮ ತಿಳಿಸಿದ್ದಾರೆ.
ಯಾರೂ ಸಾಚಾ ಅಲ್ಲ. ಒಂದಲ್ಲ ಒಂದು ರೀತಿಯಲ್ಲಿ ಎಲ್ಲರೂ ಭ್ರಷ್ಟರು ಎಂಬ ಮಾತನ್ನು ರವಿಚಂದ್ರನ್ ಒಪ್ಪುತ್ತ್ತಾರೆ. ಅಣ್ಣಾ ಊರೇನೆ ಅಂದರೂ ನೀ ನನ್ನ ದೇವರು...ಅಣ್ಣಯ್ಯ ಅಣ್ಣಯ್ಯ ಬಾರೋ ಅಕ್ಕರೆ ಸಕ್ಕರೆ ತಾರೋ...ಎಂಬರ್ಥದ ಮಾತುಗಳು ರವಿಚಂದ್ರನ್ ಅಂತರಂಗದಿಂದ ಧ್ವನಿಸಿವೆ. (ಏಜೆನ್ಸೀಸ್)
Comments
ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ
Allow Notifications
You have already subscribed
Read more about: ರವಿಚಂದ್ರನ್ ಕ್ರೇಜಿಸ್ಟಾರ್ ಅಣ್ಣಾ ಹಜಾರೆ ಉಪವಾಸ ಜನ ಲೋಕಪಾಲ ಮಸೂದೆ ravichandran crazy star anna hazare fast jan lokpal bill
English summary
Crazy Star Ravichandran supports Anna Hazare. Ravichandran speaking to media on the sets of his 'Narasimha'. He says whatever constitutional amendment is required also should happen and corrupt should be punished.
Story first published: Saturday, August 27, 2011, 11:17 [IST]
Other articles published on Aug 27, 2011