ಇಷ್ಟಕ್ಕೂ ಗಣೇಶನ 'ಮದುವೆ ಮನೆ' ತೋಪಾಗಿದ್ದೇಕೆ?

ಚಿತ್ರ ಸೂಪರ್ ಆಗಿದೆ. ಮತ್ತೊಂದು ಮುಂಗಾರು ಮಳೆ ಆಗುವುದು ಗ್ಯಾರಂಟಿ ಎಂದಿದ್ದ ವಿತರಕ ಕೆ ಮಂಜು, ಅಡ್ಡಗೋಡೆ ಮೇಲೆ ದೀಪ ಇಟ್ಟಂತೆ ಜನ ಚಿತ್ರಮಂದಿರಕ್ಕೆ ಬರದಿದ್ದರೆ ನಾವೇನು ಮಾಡೋಣ ಹೇಳಿ ಎಂದರು.
ಒಟ್ಟಿನಲ್ಲಿ ಸುನಿಲ್ ಕುಮಾರ್ ಸಿಂಗ್ ಚೊಚ್ಚಲ ನಿರ್ದೇಶನದ ಶ್ರಮ ಚಿತ್ರದಲ್ಲಿ ಎದ್ದು ಕಾಣುತ್ತದೆ. ಆದರೆ ಅವರ ಶ್ರಮಕ್ಕೆ ಫಲ ಸಿಕ್ಕಿಲ್ಲ. ಯೋಗರಾಜ್ ಭಟ್ ಹೇಳಿದಂತೆ "ಎಕ್ಕರಾಜ ರಾಣಿ ನಿನ್ನ ಕೈಯೊಳಗೆ ಹಿಡಿ ಮಣ್ಣು ನಿನ್ನ ಬಾಯೊಳಗೆ..ಸಾಲ ಜಾಸ್ತಿ ಆದರೆ ಆಗ್ಲಿ ಬಿಡಿ, ದೇವರವ್ನೆ ಮನೆ ಮಾರಿಬಿಡಿ." ಎಂಬಂತಾಗಿದೆ.
More from Filmibeat
English summary
Golden Star Ganesh these days facing streak of bad luck. His latest movie Maduve Mane not doing well at box office. sources says producer Rehman sold his house and he is under loss.


Click it and Unblock the Notifications











