For Quick Alerts
For Daily Alerts
Don't Miss!
- News ‘ಸೋಲಿನ ಭೀತಿಯಿಂದ ಕಮಲ-ದಳ ಮೈತ್ರಿ; ರಾಜ್ಯದ 25 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲುವು’
- Automobiles ಆಕರ್ಷಕ ಯಮಹಾ ಏರಾಕ್ಸ್ 155 ವರ್ಷನ್ ಎಸ್ ಸ್ಕೂಟರ್ ಬಿಡುಗಡೆ
- Finance BMRCL: ಚಲ್ಲಘಟ್ಟ ನಮ್ಮ ಮೆಟ್ರೋ ನಿಲ್ದಾಣದಲ್ಲಿ ಹೊಸ ಪಾದಚಾರಿ ಸೇತುವೆ
- Technology ವಿವೋ T3x 5G ಫೋನಿನ ಫಸ್ಟ್ ಸೇಲ್ ಯಾವಾಗ?..ಆಫರ್ ಬೆಲೆ ಎಷ್ಟು?
- Lifestyle ಮೊದಲ ಯತ್ನದಲ್ಲೇ ಯುಪಿಎಸ್ಸಿ ಪಾಸ್..! ಸ್ಫೂರ್ತಿಯಾಗಿದ್ದು ವಿರಾಟ್..!
- Sports ಟಿ20 ವಿಶ್ವಕಪ್ ಬಗ್ಗೆ ಸ್ಪಷ್ಟನೆ ಕೇಳಿದ ವಿರಾಟ್ ಕೊಹ್ಲಿ; ಕಹಾನಿ ಮೇ ಟ್ವಿಸ್ಟ್ ನೀಡಿದ ಬಿಸಿಸಿಐ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಕೆಸಿಎನ್ ಅವರಿಗೆ ರಾಷ್ಟ್ರಮಟ್ಟದ ಮನ್ನಣೆ
News
-Staff
By Staff
|
ಬೆಂಗಳೂರು,
ಡಿ.25
:
ಕನ್ನಡ
ಚಿತ್ರೋದ್ಯಮದ
'ಅಜಾತ
ಶತ್ರು'
ಕೆ.ಸಿ.ಎನ್
ಚಂದ್ರಶೇಖರ್
ಭಾರತೀಯ
ಚಲನಚಿತ್ರ
ಒಕ್ಕೂಟದ
ಉಪಾಧ್ಯಕ್ಷರಾಗಿ
ಆಯ್ಕೆಯಾಗಿದ್ದಾರೆ.
ಚಂದ್ರಶೇಖರ್
ರಾಜ್ಯ
ಚಲನಚಿತ್ರ
ವಾಣಿಜ್ಯ
ಮಂಡಳಿ
ಮತ್ತು
ಭಾರತ
ಚಲನಚಿತ್ರ
ವಾಣಿಜ್ಯ
ಮಂಡಳಿಯ
ಮಾಜಿ
ಅಧ್ಯಕ್ಷರಾಗಿಯೂ
ಸೇವೆ
ಸಲ್ಲಿಸಿದ್ದರು.
ಕನ್ನಡ
ಚಿತ್ರೋದ್ಯಮದಲ್ಲಿ
ಹಲವಾರು
ಚಿತ್ರಗಳನ್ನು
ನಿರ್ಮಿಸಿರುವ
ಚಂದ್ರಶೇಖರ್
ಭಾರತೀಯ
ಚಲನಚಿತ್ರ
ಒಕ್ಕೂಟಕ್ಕೆ
ಇದೇ
ಮೊದಲ
ಬಾರಿಗೆ
ಆಯ್ಕೆಯಾಗುತ್ತಿದ್ದಾರೆ.
500ಕ್ಕೂ
ಹೆಚ್ಚು
ಕನ್ನಡಚಿತ್ರಗಳ
ವಿತರಕರಾಗಿ,
50ಕ್ಕೂ
ಅಧಿಕ
ಸದಭಿರುಚಿಯ
ಕನ್ನಡ
ಚಿತ್ರಗಳ
ನಿರ್ಮಾಪಕರಾಗಿ
ಕನ್ನಡ
ಚಿತ್ರೋದ್ಯಮಕ್ಕೆ
ತಮ್ಮದೇ
ಆದಂತಹ
ಸೇವೆ
ಸಲ್ಲಿಸಿದ್ದ
ಚಂದ್ರಶೇಖರ್
ಅವರನ್ನು
ಭಾರತೀಯ
ಚಲನಚಿತ್ರ
ಒಕ್ಕೂಟಕ್ಕೆ
ಉಪಾಧ್ಯಕ್ಷರನ್ನಾಗಿ
ಆಯ್ಕೆ
ಮಾಡಿ
ಆ
ಮಟ್ಟಿಗಾದರೂ
ಕನ್ನಡಿಗರಿಗೆ
ರಾಷ್ಟ್ರ
ಮಟ್ಟದಲ್ಲಿ
ಸ್ಥಾನ
ಕಲ್ಪಿಸುತ್ತಿರುವುದು
ಸ್ವಾಗತಾರ್ಹ.
(ದಟ್ಸ್ಕನ್ನಡ
ಸಿನಿವಾರ್ತೆ)
Comments
ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ
Allow Notifications
You have already subscribed
Story first published: Tuesday, December 25, 2007, 16:29 [IST]
Other articles published on Dec 25, 2007