Don't Miss!
- Sports DC vs GT IPL 2024: ಅಕ್ಷರ್, ರಿಷಭ್ ಶೈನಿಂಗ್; ಗುಜರಾತ್ ವಿರುದ್ಧ ಡೆಲ್ಲಿ ಜಯಭೇರಿ
- News ದ್ವೇಷ ಉತ್ತೇಜಿಸುವ ಪೋಸ್ಟ್: ಕರ್ನಾಟಕ ಬಿಜೆಪಿ ವಿರುದ್ಧ ದೂರು ದಾಖಲಿಸಿದ ಚುನಾವಣಾ ಆಯೋಗ
- Technology ಒಪ್ಪೋ ಫೈಂಡ್ X7 ಅಲ್ಟ್ರಾ ಕ್ಯಾಮೆರಾ: ಮೊಬೈಲ್ ಫೋಟೋಗ್ರಫಿಗೆ ಅತ್ಯುತ್ತಮ ಫೋನ್!
- Lifestyle 613 ದಿನ ಕೊರೊನಾ ವಿರುದ್ಧ ಹೋರಾಡಿ ವೃತಪಟ್ಟ ವ್ಯಕ್ತಿ..!
- Automobiles ಸ್ವಂತ ದುಡಿಮೆಯಲ್ಲಿ ಹೊಸ ಕಾರು ಖರೀದಿಸಿ ಯುವ ನಟಿಯ ಭಾವನಾತ್ಮಕ ಪೋಸ್ಟ್
- Finance ರಿಲಯನ್ಸ್ಗೆ 28,607 ಕೋಟಿ ನಷ್ಟ, ಕಾರಣ ಏನು ಗೊತ್ತೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಕನ್ನಡ ನಿರ್ಮಾಪಕರ ಗಾಳಕ್ಕೆ ಬಿದ್ದ ತ್ರಿಶಾ
ಅತಡು ಚಿತ್ರದಲ್ಲಿ ನಾನೇ ನಾಯಕಿಯಗಿದ್ದೆ ಮತ್ತು ಅದು ನನ್ನ ಮೆಚ್ಚಿನ ಪಾತ್ರ. ಇದೇ ಪಾತ್ರವನ್ನು ಕನ್ನಡದಲ್ಲಿ ಮಾಡಲು ನನಗೇನು ಸಮಸ್ಯೆಯಿಲ್ಲ, ಡೇಟ್ಸ್ ನೋಡಿ ಮುಂದಿನ ನಿರ್ಧಾರ ತಿಳಿಸುತ್ತೇನೆ. ಕಥೆ ಮತ್ತು ಚಿತ್ರಕಥೆ ಚೆನ್ನಾಗಿರುವುದರಿಂದ ಈ ಚಿತ್ರ ಕನ್ನಡದಲ್ಲೂ ಗೆಲ್ಲುತ್ತದೆ ಎನ್ನುವ ವಿಶ್ವಾಶ ಇದೆ ಎಂದು ಕನ್ನಡದಲ್ಲಿ ನಟಿಸಲು ಒಪ್ಪಿಗೆ ನೀಡಿರುವುದನ್ನು ತ್ರಿಶಾ ಖಚಿತ ಪಡಿಸುತ್ತಾರೆ.ಈ ಹಿಂದೆ ಯೋಗರಾಜ್ ಭಟ್ ರ ಲಗೋರಿ ಚಿತ್ರದಲ್ಲಿ ತ್ರಿಶಾ ನಟಿಸುತ್ತಾರೆ ಎಂದು ಸುದ್ದಿ ಕಾಡ್ಗಿಚ್ಚಿನಂತೆ ಹಬ್ಬಿತ್ತು. ತಾನು ನಟಿಸುತ್ತಿಲ್ಲ ಎಂದು ಹೇಳುವ ಮೂಲಕ ತ್ರಿಶಾ ತಣ್ಣೀರೆರಚಿದ್ದರು.
ಸುಮಾರು
5
ಅಥವಾ
6
ಕೋಟಿ
ರೂಪಾಯಿಗಳಲ್ಲಿ
ಚಿತ್ರ
ನಿರ್ಮಿಸ
ಬೇಕೆಂದು
ನಿರ್ಧರಿಸಿದ್ದೇನೆ.
ಇದಕ್ಕೆ
ಪುನೀತ್
ರಾಜಕುಮಾರ್
ಅಥವಾ
ದರ್ಶನ್
ನಾಯಕರಾಗಿ
ನಟಿಸಬೇಕೆಂಬುದು
ನನ್ನ
ಆಸೆ.
ಈಗಾಗಲೆ
ಅವರ
ಜೊತೆ
ಮಾತನಾಡಿದ್ದೇನೆ.
ಡೇಟ್ಸ್
ಇನ್ನು
ಹೊಂದಾಣಿಕೆಯಾಗಿಲ್ಲ
ಎಂದು
ಗೋವರ್ಧನ್
ವಿವರ
ನೀಡಿದ್ದಾರೆ.
ಅತಡು
ಚಿತ್ರವನ್ನು
ತೆಲುಗಿನಲ್ಲಿ
25
ಕೋಟಿ
ರು.ವೆಚ್ಚದಲ್ಲಿ
ನಿರ್ಮಿಸಿದ್ದ್ದರು.
ಆಂಧ್ರದಲ್ಲಿ
ಹಲವಾರು
ಪ್ರಶಸ್ತಿಗಳನ್ನು
ಆ
ಚಿತ್ರ
ಪಡೆದುಕೊಂಡಿತ್ತು.
(ದಟ್ಸ್
ಕನ್ನಡ
ಚಿತ್ರವಾರ್ತೆ)