ಈ ದೀಪಾವಳಿಗೆ ಕನ್ನಡ ಚಿತ್ರಗಳ ಬಿಡುಗಡೆ ಯಾಕಿಲ್ಲ?

ಆದರೆ ಕನ್ನಡೇತರ ಮೂರು ಸಿನಿಮಾಗಳು ದೀಪಾವಳಿಗೆ ಬಿಡುಗಡೆ ಆಗುತ್ತಿವೆ. ಅಥವಾ ಥಿಯೇಟರಿನಲ್ಲಿ ನಿಮಗೋಸ್ಕರ ಕಾದಿವೆ ಎನ್ನಬಹುದು. ಅವು ಬಿಗ್ ಬಜೆಟ್ ಹಾಗೂ ದೊಡ್ಡ ಸ್ಟಾರ್ ಗಳ ಚಿತ್ರಗಳು ಎಂಬುದೂ ವಿಶೇಷ. ಅವು, ಶಾರೂಖ್ ಖಾನ್, ಸೂರ್ಯ ಹಾಗೂ ವಿಜಯ್ ರಂಥ ಅತಿರಥ ಮಹಾರಥರ ಸಿನಿಮಾಗಳು.
ಕರ್ನಾಟಕದ ಫಿಲ್ಮ್ ಚೇಂಬರ್ ಈ ದೀಪಾವಳಿಗೆ ಮೂರು ಕನ್ನಡೇತರ ಸಿನಿಮಾಗಳ ಬಿಡುಗಡೆಗೆ ಗ್ರೀನ್ ಸಿಗ್ನಲ್ ನೀಡಿದೆ. ಬಿಡುಗಡೆ ಕಾಣುತ್ತಿರುವ ಚಿತ್ರಗಳು ಹಿಂದಿಯ ರಾ. ಒನ್, ಹಾಗೂ ತಮಿಳು ಭಾಷೆಯ ವೇಲಾಯುಧಂ ಹಾಗೂ 7 ಅಮ್ ಅರಿವು. ಇವೆಲ್ಲಾ ಸಾಕಷ್ಟು ನಿರೀಕ್ಷೆಹುಟ್ಟಿಸಿರುವ ಚಿತ್ರಗಳು. ಬೆಂಗಳೂರಿನಲ್ಲೂ ಕ್ರೇಜ್ ಕಡಿಮೆ ಇಲ್ಲ.
ಇದು ಮೊದಲೇ ನಿರ್ಧಾರವಾಗಿರುವ ಕಾರಣದಿಂದ ಯಾವುದೇ ಕನ್ನಡ ಚಿತ್ರಗಳು ಬಿಡುಗಡೆ ಆಗಿಲ್ಲ ಎಂಬುದು ಗಾಂಧಿನಗರದಿಂದ ಬಂದ ಸುದ್ದಿ. ಆದರೆ ಇದನ್ನು ಫಿಲ್ಮ್ ಚೇಂಬರ್ ನಿರಾಕರಿಸುತ್ತಿದೆ ಮತ್ತು ಸ್ಪಷ್ಟನೆ ಕೂಡ ನೀಡಿದೆ. ಕಾರಣ ಹಾಗೂ ಸ್ಪಷ್ಟೀಕರಣ ಮುಂದಿನ ಪುಟದಲ್ಲಿವೆ, ಓದಿಕೊಳ್ಳಿ...
More from Filmibeat
English summary
For this Deepavali festival, there is no kaannada films to release. Only non-kannada films are releasing for this deepavali. Because most of the kannada movies have to release Nov. 1st, because of Kannada Rajyothsava.


Click it and Unblock the Notifications











