For Quick Alerts
For Daily Alerts
Don't Miss!
- News Rain Alert: ರಾಜ್ಯಾದ್ಯಂತ ಹಲವು ಜಿಲ್ಲೆಗಳಲ್ಲಿ ವ್ಯಾಪಕ ಮಳೆ; ಜಿಲ್ಲಾವಾರು ಮಳೆ ವಿವರ
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Sports ಆರ್ಸಿಬಿಗೆ ಸಹಿ ಹಾಕಲು ವಿರಾಟ್ ಕೊಹ್ಲಿ ಕೇಳಿದ್ದೇಗೆ?; ಕುತೂಹಲಕಾರಿ ಕಥೆ ಬಿಚ್ಚಿಟ್ಟ ಕೆಎಲ್ ರಾಹುಲ್
- Automobiles ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಬಂಗಾರಪ್ಪನವರಿಗೆ ಒಲಿಯದ ಸಿನಿಮಾ ಸರಸ್ವತಿ
News
oi-Sriram
By Sriram
|
ಸೊರಬದ ಸಾರೇಕೊಪ್ಪ ಬಂಗಾರಪ್ಪ ಸಿನಿಮಾ ನಟ ಆಗಬೇಕೆಂಬ ಉದ್ದೇಶದಿಂದ ಸಿನಿಮಾ ಉದ್ಯಮದಲ್ಲಿ ತೊಡಗಿಕೊಂಡರಾದರೂ ಉದ್ಯಮದ ಹಿಂದುಮುಂದು ಗೊತ್ತಿಲ್ಲದ ಕಾರಣ ಯಶಸ್ವಿಯಾಗಲಿಲ್ಲ. ನಂತರ ರಾಜಕೀಯದಲ್ಲಿ ಭವಿಷ್ಯ ಕಂಡುಕೊಂಡರು. ಆದರೆ ಅವರ ಮಗ ಕುಮಾರ್ ಬಂಗಾರಪ್ಪ ತಕ್ಕಮಟ್ಟಿಗೆ ಅವರ ಕನಸನ್ನು ನನಸು ಮಾಡಿದ್ದಾರೆ.
ಇನ್ನೊಂದು ವಿಷಯವೆಂದರೆ, ಬಂಗಾರಪ್ಪನವರ ಮಗಳು ಗೀತಾ, 'ಅಣ್ಣಾವ್ರ' ಮಗ, ಕನ್ನಡದ ಖ್ಯಾತ ನಟ ಶಿವರಾಜ್ ಕುಮಾರ್ ಪತ್ನಿ. ಮಗಳ ಮೂಲಕ ನಟ ಅಳಿಯನನ್ನು ಪಡೆದು ತಮ್ಮ ಆಸೆಗೆ ನೀರೆರೆದಿದ್ದಾರೆ ಕೂಡ. ಡಾ. ರಾಜ್ ಕುಟುಂಬದ ಜೊತೆ ಕೇವಲ ಸಂಬಂಧ ಮಾತ್ರವಲ್ಲದೇ ಕಲಾ ಪೋಷಣೆಯನ್ನೂ ಅವರದೇ ಆದ ರೀತಿಯಲ್ಲಿ ಮಾಡಿದ್ದಾರೆ.
ಅವರ ಇನ್ನೊಬ್ಬ ಮಗ ಮಧು ಬಂಗಾರಪ್ಪ ಕೂಡ ಸಿನಿಮಾ ಉದ್ಯಮದಲ್ಲಿ ತುಂಬಾ ವರ್ಷಗಳಿಂದ 'ಆಕಾಶ್' ಆಡಿಯೋ ನಡೆಸಿಕೊಂಡು ಬರುವ ಮೂಲಕ ಸೇವೆಯಲ್ಲಿದ್ದಾರೆ. ಜತೆಗೆ 'ದೇವಿ' ಎನ್ನುವ ಚಿತ್ರದಲ್ಲಿ ನಟಿಸಿದ್ದಾರೆ. ಆ ಚಿತ್ರ ಬಿಡುಗಡೆ ಹಂತದಲ್ಲಿದೆ. (ಒನ್ ಇಂಡಿಯಾ ಕನ್ನಡ)
Comments
ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ
Allow Notifications
You have already subscribed
English summary
Former Karnataka Chief Minister S Bangarappa had dream to become an Actor. But that dream not fulfilled.
Story first published: Monday, December 26, 2011, 15:01 [IST]
Other articles published on Dec 26, 2011