For Quick Alerts
For Daily Alerts
Don't Miss!
- Technology WhatsApp: ವಾಟ್ಸಾಪ್ನಲ್ಲಿ ಈ ಕರೆಗಳನ್ನು ಸ್ವೀಕರಿಸದಂತೆ ಕೇಂದ್ರದಿಂದ ಎಚ್ಚರಿಕೆ! ಯಾಕೆ ಗೊತ್ತಾ?
- News Government Employees; ಸರ್ಕಾರಿ ನೌಕರರ ಜೀವ ವಿಮೆ ಪಾಲಿಸಿ ಅವಧಿ ಏರಿಕೆ
- Lifestyle ಬಾಯಿ ರುಚಿಗೆ ಗರಿ ಗರಿ ನಿಪ್ಪಟ್ಟು..! ಮನೆಯಲ್ಲೇ ಮಾಡಿ ಟೆಸ್ಟಿ ತಿಂಡಿ
- Automobiles Kia: ಬ್ರೇಕ್ ಇಲ್ಲದ ಟ್ರಕ್ನಂತೆ ಮುನ್ನುಗ್ಗುತ್ತಿದೆ ಕಿಯಾ: ಈಗ ಸಣ್ಣ ಪಟ್ಟಣಗಳಲ್ಲೂ ಸಿಗಲಿದೆ!
- Sports RCB vs KKR: ಯಶ್ ಮೇಲೆ 'ದಯೆ' ತೋರುತ್ತಾರಾ ರಿಂಕು ಸಿಂಗ್?; ಜಿದ್ದು ತೀರಿಸಿಕೊಳ್ತಾರಾ ಆರ್ಸಿಬಿ ವೇಗಿ?
- Finance 25ನೇ ವಯಸ್ಸಿನಲ್ಲಿ 25,000 ರೂ.ನಿಂದ 7,000 ಕೋಟಿ ಗಳಿಸಿದ ವ್ಯಕ್ತಿ ಬಗ್ಗೆ ತಿಳಿಯಿರಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಪ್ರೇಮ್ ಹೇಳಿದಂಗೆ ರಜನಿಕಾಂತ್ ಕೇಳ್ತಾರೆ!?
News
-Staff
By Staff
|
ಸುಂಟರಗಾಳಿ ರಕ್ಷಿತಾ ಕೈ ಹಿಡಿಯೋದು ಹೊರತುಪಡಿಸಿದಂತೆ, ಪ್ರೇಮ್ ಎರಡು ಕಾರಣಗಳಿಂದ ಮತ್ತೆ ಸುದ್ದಿಯಲ್ಲಿದ್ದಾರೆ.
ಪ್ರೇಮ್ರ ಹೊಸ ಚಿತ್ರ ‘ಪ್ರೀತಿ ಏಕೆ ಭೂಮಿ ಮೇಲಿದೆ’ ಚಿತ್ರದ ಮುಹೂರ್ತ ಸಮಾರಂಭ(ಆಗಸ್ಟ್ 4)ದಲ್ಲಿ ಸ್ಟೈಲ್ ಮಾಸ್ಟರ್ ರಜನೀಕಾಂತ್ ಪಾಲ್ಗೊಳ್ಳುತ್ತಿದ್ದಾರೆ! ಮತ್ತೊಂದು ಕಾರಣವೆಂದರೆ; ರಜನಿ ಮುಂದಿನ ಚಿತ್ರಕ್ಕೆ ಪ್ರೇಮ್ ಆ್ಯಕ್ಷನ್- ಕಟ್ ಹೇಳಲಿದ್ದಾರೆ!
ಹೌದು ‘ಜೋಗಿ’ಚಿತ್ರ ರಜನಿ-ಪ್ರೇಮ್ರ ನಡುವೆ ಸೇತುವೆಯಾಗಿಬಿಟ್ಟಿದೆ. ಕನ್ನಡದ ‘ಜೋಗಿ’ ಚಿತ್ರ ನೋಡಿದ ನಂತರ ರಜನಿ, ಈ ಚಿತ್ರವನ್ನು ತಮ್ಮ ಅಳಿಯ ಧನುಷ್ಗಾಗಿ ತಮಿಳಿನಲ್ಲಿ ನಿರ್ದೇಶಿಸುವಂತೆ ಪ್ರೇಮ್ಗೆ ಆಹ್ವಾನ ನೀಡಿದ್ದರು. ಆದರೆ ಯಾಕೋ ಪ್ರೇಮ್ ಒಪ್ಪಲಿಲ್ಲ. ಆದರೆ ರಜನಿ ಮುಂದಿನ ಚಿತ್ರಕ್ಕೆ ಉತ್ತಮ ಕಥೆಯಾಂದನ್ನು ಸಿದ್ಧಪಡಿಸಲು ಇಲ್ಲ ಅನ್ನಲಿಲ್ಲ!
ದಕ್ಷಿಣ ಭಾರತದ ನಂ.1 ತಾರೆಯ ಚಿತ್ರ ನಿರ್ದೇಶಿಸಲು ಪ್ರೇಮ್ ತುದಿಗಾಲ ಮೇಲೆ ನಿಂತಿದ್ದಾರೆ. ಈ ಮಧ್ಯೆ ರಜನಿಕಾಂತ್ರ‘ಶಿವಾಜಿ’ ತೆರೆಗೆ ಬರಲು ಸಜ್ಜಾಗುತ್ತಿದೆ.
Post
your
views
Comments
ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ
Allow Notifications
You have already subscribed
Story first published: Wednesday, April 5, 2006, 16:50 [IST]
Other articles published on Apr 5, 2006