Don't Miss!
- News ವಸೂಲಿ ಟೈಟಾನ್ಸ್, ಇಂಪ್ಯಾಕ್ಟ್ ಪ್ಲೇಯರ್ ಇ.ಡಿ; ಮೋದಿ, ಬಿಜೆಪಿಯನ್ನು ಅಣಕಿಸಿದ ಮಹಿಳಾ ಕ್ರಿಕೆಟರ್
- Lifestyle ಏಪ್ರಿಲ್ 1ರಿಂದ 800 ಔಷಧಗಳು ದುಬಾರಿ..! ಎಷ್ಟು ಬೆಲೆ ಹೆಚ್ಚಳ.?
- Automobiles ಭಾರತದಲ್ಲಿ ಬಿಡುಗಡೆಗೆ ಸಜ್ಜಾದ ಬಹುನಿರೀಕ್ಷಿತ ಹೊಸ ಸ್ಕೋಡಾ ಸೂಪರ್ಬ್ ಕಾರು
- Sports IPL 2024: ಆರ್ಸಿಬಿ vs ಕೆಕೆಆರ್ ಪಂದ್ಯಕ್ಕೂ ಮುನ್ನ ಗಂಭೀರ್ನತ್ತ ಐಸ್-ಕೋಲ್ಡ್ ಲುಕ್ ನೀಡಿದ ಕೊಹ್ಲಿ
- Technology WhatsApp: ವಾಟ್ಸಾಪ್ನಲ್ಲಿ ಈ ಕರೆಗಳನ್ನು ಸ್ವೀಕರಿಸದಂತೆ ಕೇಂದ್ರದಿಂದ ಎಚ್ಚರಿಕೆ! ಯಾಕೆ ಗೊತ್ತಾ?
- Finance 25ನೇ ವಯಸ್ಸಿನಲ್ಲಿ 25,000 ರೂ.ನಿಂದ 7,000 ಕೋಟಿ ಗಳಿಸಿದ ವ್ಯಕ್ತಿ ಬಗ್ಗೆ ತಿಳಿಯಿರಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
‘ ಗಿರೀಶ್ ಗರಡಿಯಲ್ಲಿ ನಾನು ಕಲಿತದ್ದು ಸಾಕಷ್ಟು’
ಸಂತೋಷದಲ್ಲಿ
ನನಗೆ
ಮಾತೇ
ಹೊರಡುತ್ತಿಲ್ಲ.
ಚೊಚ್ಚಲ
ಚಿತ್ರ
ನಿರ್ಮಾಪಕಿಗೆ
'ಸ್ವರ್ಣ
ಕಮಲ"ಕ್ಕಿಂತ
ಇನ್ನೇನು
ಬೇಕು
ಹೇಳಿ?
-
ಪ್ರಶಸ್ತಿ
ಸುದ್ದಿ
ಗೊತ್ತಾದ
ಕ್ಷಣದಲ್ಲಿ
ಸೌಂದರ್ಯ
ಅವರ
ಮೊದಲ
ಪ್ರತಿಕ್ರಿಯೆಯಿದು.
ಸಂತೋಷದ
ತುತ್ತ
ತುದಿಯಲ್ಲಿದ್ದ
ಸೌಂದರ್ಯ
ಮುಖದಲ್ಲಿ
ಸಾರ್ಥಕ
ನಗೆಯಿತ್ತು.
ಸ್ವರ್ಣ
ಕಮಲದ
ಕಳೆಯಿತ್ತು.
ತಮ್ಮ
ನಿರ್ಮಾಣದ
ಮೊದಲ
ಚಿತ್ರ
'ದ್ವೀಪ"ಕ್ಕೆ
ಸ್ವರ್ಣ
ಕಮಲ
ಪ್ರಶಸ್ತಿ
ಸಂದ
ಖುಷಿಯನ್ನು
ಖಾಸಗಿ
ಟಿವಿ
ಚಾನೆಲ್ಲೊಂದರ
ಜೊತೆ
ಅವರು
ಹಂಚಿಕೊಂಡರು...
'ಬಹಳ
ವರ್ಷಗಳಿಂದ
ನಾನು
ಕನ್ನಡ
ಸಿನಿಮಾ
ಮಾಡಬೇಕೆಂದು
ಕೊಂಡಿದ್ದೆ.
ಮಾಮೂಲು
ಸಿನಿಮಾ
ನಿರ್ಮಾಣ
ಮಾಡುವುದು
ಇಷ್ಟವಿರಲಿಲ್ಲ.
ಏನಾದರೂ
ಹೊಸದನ್ನು
ಮಾಡುವ
ತುಡಿತ
ಇತ್ತು.
ಗಿರೀಶ್
ಕಾಸರವಳ್ಳಿ
ರೈಟ್
ಅನಿಸಿತು.
ಅವರ
ಸ್ಕಿೃಪ್ಟ್
ನೋಡಿಯೇ
ನಾನು
'ದ್ವೀಪ"ಕ್ಕೆ
ಹಣ
ಹಾಕಲು
ತೀರ್ಮಾನಿಸಿಬಿಟ್ಟೆ.
ಗಿರೀಶ್ ಅವರ ಜೊತೆ ಕೆಲಸ ಮಾಡೋದೇ ಅಪರೂಪದ ಅನುಭವ. ಅವರು ತಣ್ಣಗಿನ ಮನುಷ್ಯ. ಯಾರಿಂದ ಏನು ತಗೋಬೇಕು ಅನ್ನೋದು ಅವರಿಗೆ ಕರಗತ. ನಾನು ಎಷ್ಟೆಲ್ಲಾ ಚಿತ್ರಗಳಲ್ಲಿ ನಟಿಸಿದ್ದರೂ, ಅವರ ಗರಡಿಯಲ್ಲಿ ಕಲಿತದ್ದು ಸಾಕಷ್ಟು".
ಆಸ್ಕರ್ಗೆ
ನಾಮಿನೇಟ್
ಆಗಿದ್ದ
ಲಗಾನ್ನಂಥಾ
ಚಿತ್ರವನ್ನೂ
ಮೀರಿಸಿದಿರಲ್ಲಾ
ಎಂಬ
ಪ್ರಶ್ನೆಗೆ,
'ಲಗಾನ್
ಚಿತ್ರ
ನನಗೂ
ಮೆಚ್ಚು.
ಆ
ಚಿತ್ರದ
ತಂಡಕ್ಕೆ
ನನ್ನ
ಅಭಿನಂದನೆಗಳು"
ಎಂದು
ಮುಗುಮ್ಮಾಗಿ
ಉತ್ತರ
ಕೊಟ್ಟ
ಸೌಂದರ್ಯ
ಮಂದಹಾಸ
ಬೀರಿದರು.
ಅಂದಹಾಗೆ,
ಸೌಂದರ್ಯ
ತಮ್ಮ
ಸಂತೋಷದ
ಶಿಖರದ
ಸಂಭ್ರಮವನ್ನು
ಅನುಭವಿಸುತ್ತಿರುವುದು
ಬೆಂಗಳೂರಲ್ಲಿ.
(ಇನ್ಫೋ
ವಾರ್ತೆ)