twitter
    For Quick Alerts
    ALLOW NOTIFICATIONS  
    For Daily Alerts

    ರಾಜೇಂದ್ರಸಿಂಗ್‌ಬಾಬುಗೆ ಮರುಜನ್ಮ

    By Staff
    |

    ಬೆಂಗಳೂರು : ಚಿತ್ರೀಕರಣ ಸಂದರ್ಭದಲ್ಲಿ ಸಂಭವಿಸಿದ ಆಕಸ್ಮಿಕ ಅಪಘಾತದಲ್ಲಿ ಚಲನಚಿತ್ರ ನಿರ್ದೇಶಕ ರಾಜೇಂದ್ರ ಸಿಂಗ್‌ ಬಾಬು ಕೂದಲೆಳೆಯ ಅಂತರದಲ್ಲಿ ಅಪಾಯದಿಂದ ಪಾರಾಗಿದ್ದಾರೆ.

    ನಗರದ ರೇಸ್‌ಕೋರ್ಸ್‌ ರಸ್ತೆಯ ಹೈಲ್ಯಾಂಡ್ಸ್‌ ಹೋಟೆಲ್‌ ಸಮೀಪ ಶುಕ್ರವಾರ ನಡೆದ ಈ ದುರಂತದಲ್ಲಿ, ಛಾಯಾಗ್ರಾಹಕ ಗಿರಿ ಕಾಲು ಮುರಿದುಕೊಂಡು, ಅವರ ಸಹಾಯಕ ಚಂದ್ರು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.

    ರಾಜೇಂದ್ರಸಿಂಗ್‌ ಬಾಬು ನಿರ್ದೇಶನದ ‘ಮೋಹಿನಿ’ ಚಿತ್ರದ ಚಿತ್ರೀಕರಣ ಅಲ್ಲಿ ನಡೆಯುತ್ತಿತ್ತು. ವೇಗವಾಗಿ ಕಾರು ಬಂದು ನಿಲ್ಲುವ ದೃಶ್ಯವನ್ನು ಸೆರೆ ಹಿಡಿಯುವ ಸಂದರ್ಭದಲ್ಲಿ, ಬ್ರೇಕ್‌ ವೈಫಲ್ಯದಿಂದ ಅಪಘಾತ ನಡೆದಿದೆ.

    ಈ ಚಿತ್ರದಲ್ಲಿ ಆದಿತ್ಯ ಮತ್ತು ತೆಲುಗಿನ ಮೋಹಕ ಬೆಡಗಿ ಸದಾ ತಾರಾಗಣದಲ್ಲಿದ್ದಾರೆ.

    (ಇನ್ಫೋ ವಾರ್ತೆ)

    Post your views

    ಮುಖಪುಟ / ಸ್ಯಾಂಡಲ್‌ವುಡ್‌

    Thursday, March 28, 2024, 18:11
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X