Don't Miss!
- Sports GT vs DC: ಡೆಲ್ಲಿ ವಿರುದ್ಧದ ಹೀನಾಯ ಸೋಲಿಗೆ ಇವರೇ ಕಾರಣ; ಶುಭ್ಮನ್ ಗಿಲ್ ಗರಂ
- News ಭಾರತೀಯ ರೈಲ್ವೆಗೆ 171 ವರ್ಷ: ಮೊದಲ ರೈಲು ಸಂಚಾರ ಎಲ್ಲಿಂದ ಎಲ್ಲಿಗೆ? ಪೋಸ್ಟ್ ಹಂಚಿಕೊಂಡ ರೈಲ್ವೆ
- Technology ಅಗ್ಗದ ದರದಲ್ಲಿ 5G ಫೋನ್ ಖರೀದಿಸಬೇಕೆ?..ಈ ಆಫರ್ ಮಿಸ್ ಮಾಡ್ಕೋಬೇಡಿ!
- Automobiles Kia: ಬಹುನಿರೀಕ್ಷಿತ ಕಿಯಾ ಕ್ಲಾವಿಸ್ ಮೈಕ್ರೋ ಎಸ್ಯುವಿ ಶೀಘ್ರದಲ್ಲೇ ಬಿಡಗಡೆ
- Finance Bullet train: ಮೇಡ್ ಇನ್ ಇಂಡಿಯಾ ಬುಲೆಟ್ ಟ್ರೈನ್ಗೆ ಶೀಘ್ರ ಚಾಲನೆ, ಗಂಟೆಗೆ 250 ವೇಗ
- Lifestyle ಬೇಸಿಗೆಯಲ್ಲಿ ದಿನಾ ಎಳನೀರು ಕುಡಿದರೆ ಏನಾಗುತ್ತೆ? ಯಾವ ಸಮಯದಲ್ಲಿ ಎಳನೀರು ಕುಡಿಯಬೇಕು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ತಂಗಿಯೆಂದರೆ ಹೀಗಿರಬೇಕು ಅನ್ನುತ್ತಿದ್ದಾರೆ ನಿರ್ಮಾಪಕರು..
'ತವರಿಗೆ ಬಾ ತಂಗಿ" ಚಿತ್ರದ ಯಶಸ್ಸಿನ ನಾಗಾಲೋಟ ಮುಂದುವರಿದಿದೆ. ಬಂಡವಾಳ 1 ಕೋಟಿ, ಲಾಭ 5 ಕೋಟಿ. ಇದು ಚಿತ್ರ 50 ದಿನ ಪೂರೈಸಿದ ಸಂದರ್ಭದಲ್ಲಿನ ಲೆಕ್ಕಾಚಾರ.
ಇದೇನು ಸಾಯಿ ಕೃಪೇನಾ? ಪವಾಡವಾ? ಎಂದು ತಂಗಿಯ ಈ ಪಾಟಿ ಯಶಸ್ಸಿನ ಬಗ್ಗೆ ಮಾತನಾಡಿದರೆ ನಿರ್ದೇಶಕ ಸಾಯಿಪ್ರಕಾಶ್ ಖುಷಿಯಾಗುತ್ತಾರೆ. 'ನಿರ್ಮಾಪಕ ಆರ್.ಎಸ್.ಗೌಡರ ಅದೃಷ್ಟ ಚೆನ್ನಾಗಿದೆ ಬಿಡಿ. ಸೂಪರ್ ಲೊಟ್ಟೊ ಬಂಪರ್ ಹೊಡೆದರು" ಎಂದು ಸಾಯಿ ನಗುತ್ತಾರೆ.
ಬಂಪರ್ನಲ್ಲಿ ನಿಮಗೆಷ್ಟು ಪರ್ಸೆಂಟೇಜು ಅನ್ನುವ ಪ್ರಶ್ನೆಗೆ ಸಾಯಿಪ್ರಕಾಶ್ ನಗುವುದಿಲ್ಲ . 'ಸಂಭಾವನೆಯ ಹೊರತಾಗಿ ಹೆಚ್ಚಿಗೆ ಒಂದು ಪೈಸೆಯೂ ಚುಕ್ತಾ ಆಗಿಲ್ಲ . ದುಡ್ಡಿನ ಮಾತಿರಲಿ ಒಂಚೂರು ಸ್ವೀಟನ್ನು ನಿರ್ಮಾಪಕರು ಕೊಟ್ಟಿಲ್ಲ" ಎಂದು ಗೌಡರ ಕಂಜೂಸ್ ಬುದ್ಧಿಯನ್ನು ಸಾಯಿ ಬಣ್ಣಿಸುತ್ತಾರೆ.
ಕೊನೆಯದಾಗಿ
ಸಾಯಿ
ಹೇಳುವುದು
:
'ಅವರವರ
ಅದೃಷ್ಟ
ಅವರದು.
ಗೌಡರದೇನು
ತಪ್ಪಿಲ್ಲ
ಬಿಡಿ;
ಒಂದುವೇಳೆ
ಸಿನಿಮಾ
ಸೋತಿದ್ದರೆ
ನಾವೇನು
ನಿರ್ಮಾಪಕರಿಗೆ
ಸಹಾಯ
ಮಾಡುತ್ತಿದ್ದೆವಾ
?"
'ತವರಿಗೆ
ಬಾ
ತಂಗಿ"
ಚಿತ್ರದ
ಯಶಸ್ಸಿನ
ಮೂಲಕ
ಸ್ಯಾಂಡಲ್ವುಡ್ನಲ್ಲಿ
ಮತ್ತೆ
ಬೇಡಿಕೆ
ಕುದುರಿಸಿಕೊಂಡಿರುವ
ಸಾಯಿಪ್ರಕಾಶ್
ಅವರ
ಹೊಸ
ಚಿತ್ರದ
ಹೆಸರು-
'ಅವಳೇ
ನನ್ನ
ಹುಡುಗಿ"