Don't Miss!
- Sports IPL 2024 :ಬಲಿಷ್ಠ ಹೈದರಾಬಾದ್ ಬಗ್ಗು ಬಡಿದ ಆರ್ಸಿಬಿ: ಕಮಿನ್ಸ್ ಪಡೆಗೆ ಹೀನಾಯ ಸೋಲು
- News ಸಿಯಾಚಿನ್ ಬಳಿ ಚೀನಾ ಆಕ್ರಮಿತ ಕಾಶ್ಮೀರದಲ್ಲಿ ಹೊಸ ರಸ್ತೆ ನಿರ್ಮಾಣ; ಖಚಿತಪಡಿಸಿದ ಉಪಗ್ರಹ ಚಿತ್ರಗಳು
- Lifestyle ಪುಟ್ಟ ಕಂದಮ್ಮಗಳ ಮುಖದಲ್ಲಿ ನಗು ತರಿಸಲು ಟೀಚರ್ ಮಾಡಿದ ಕೆಲಸ ನೋಡಿ, ಮಕ್ಕಳ ಪಾಲಿನ ದೇವತೆ ಇವರು
- Automobiles Honda: ಬಡವರ ಕನಸು ನನಸು.. ಕಡಿಮೆ ಬೆಲೆಗೆ ಸಿಗುತ್ತವೆ ಈ ಬೈಕ್ಗಳು
- Technology Sennheiser: ಭಾರತದಲ್ಲಿ ಸೆನ್ಹೈಸರ್ ಮೊಮೆಂಟಮ್ ಟ್ರೂ ವೈರ್ಲೆಸ್ 4 ಲಾಂಚ್! ಬೆಲೆ 20 ಸಾವಿರ
- Finance ಒಂದೆರಡಲ್ಲ ಒಂಬತ್ತು ಬಾರಿ ಉದ್ಯಮದಲ್ಲಿ ವಿಫಲತೆ, ಮಾನಸಿಕ ಖಿನ್ನತೆ ಸವಾಲುಗಳನ್ನು ಮೆಟ್ಟಿ ನಿಂತ ಉದ್ಯಮಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಸಾರಥಿ ಯಶಸ್ಸಿನ ನಂತರ 'ಚಿಂಗಾರಿ' ಯಾದ ದರ್ಶನ್
ಚಾಲೆಂಜಿಂಗ್ ಸ್ಟಾರ್ ದರ್ಶನ್ ಈಗ ಸಂಪೂರ್ಣ ಯಶಸ್ಸಿನ ಅಲೆಯಲ್ಲಿ ತೇಲುತ್ತಿದ್ದಾರೆ. ಸಾರಥಿ ಚಿತ್ರದ ಜೈತ್ರಯಾತ್ರೆ ಮುಗಿಸಿ, ಅಭಿಮಾನಿಗಳ ಪ್ರೀತ್ಯಾದರಗಳಿಂದ ಖುಷಿ ಪಟ್ಟಿದ್ದಾರೆ.
ಮೈಸೂರಿಗೆ ಇನ್ನೂ ಸಾರಥಿ ರೋಡ್ ಶೋ ಬಂಡಿ ಸಾಗಬೇಕಿತ್ತು. ಬಹುಶಃ ನ.15 ಹಾಗೂ ನ.16 ರಂದು ಮೈಸೂರಿಗೆ ತೆರಳಿ ಭರ್ಜರಿ ಸ್ಟೇಜ್ ಶೋ ನೀಡುವ ಬಯಕೆ ದರ್ಶನ್ ಗಿದೆ.
ದರ್ಶನ್ ಗೆ ಈಗ ಮಾನಸಿಕ ನೆಮ್ಮದಿಯಂತೂ ಸಿಕ್ಕಿದೆ. ಇನ್ನು ತಮ್ಮ ಒಳಗಿರುವ ಪ್ರತಿಭೆಯನ್ನು ಹೊರಚೆಲ್ಲಿ ನಟಿಸಬೇಕಿದೆ. ಹಲವು ದಿನಗಳ ಬ್ರೇಕ್ ನಂತರ ಮೈಚಳಿ ಬಿಟ್ಟು ನಟಿಸುವುದು ತುಸು ಕಷ್ಟ ಎಂಬ ಸತ್ಯ ದರ್ಶನ್ ಗೂ ಇದೆ.
ಆದರೆ, ಮಂಡ್ಯ ಅಭಿಮಾನಿಗಳ ಮುಂದೆ ಮಂಡಿಯೂರಿದ ನಂತರ ಮನಸ್ಸು ಸ್ಥಿರವಾಗಿದೆ ಎಂದು ದರ್ಶನ್ ತಮ್ಮ ಆಪ್ತರಲ್ಲಿ ಹೇಳಿಕೊಂಡಿದ್ದಾರೆ.
ಸಾರಥಿ ಬಾಕ್ಸಾಫಿಸ್ ಭರ್ಜರಿ ಕಲೆಕ್ಷನ್ ನಂತರ ದರ್ಶನ್ ಮುಂದಿನ ನಡೆ ಏನು? ಯಾವಾಗಿಂದ ಮತ್ತೆ ಶೂಟಿಂಗ್ ಗೆ ಬರುತ್ತಾರೆ? ಮತ್ತೆ ಹಿಂದಿನಂತೆ ನಟಿಸಲು ಸಾಧ್ಯವೇ? ಎಂಬ ಹತ್ತು ಹಲವು ಪ್ರಶ್ನೆಗಳು ಎಲ್ಲರನ್ನು ಕಾಡುತ್ತಿದೆ? ಇದಕ್ಕೆ ಅಲ್ಪಸ್ವಲ್ಪ ಉತ್ತರ ನಮಗೆ ಸಿಕ್ಕಿದೆ.
ದರ್ಶನ್
ಜೈತ್ರಯಾತ್ರೆ
ನಂತರ
ಸಂತಸ
ಯಾತ್ರೆ
ಯಾವ
ಕಡೆ
ಸಾಗಲಿದೆ
ಮುಂದೆ
ನೋಡಿ...