For Quick Alerts
For Daily Alerts
Don't Miss!
- News ವೃದ್ಧರ ಗೌಪ್ಯ ಮತದಾನ ವೇಳೆ ಅಕ್ರಮ: ಸಿಪಿಎಂ ಏಜೆಂಟ್ ಹಸ್ತಕ್ಷೇಪ: Video Viral
- Technology Vivo: ಶೀಘ್ರದಲ್ಲೇ ವಿವೋ Y38 5G ಸ್ಮಾರ್ಟ್ಫೋನ್; ವಿನ್ಯಾಸ ಮತ್ತು ಫೀಚರ್ಸ್ ಲೀಕ್
- Sports DC vs SRH: ಹೈದರಾಬಾದ್ ಬ್ಯಾಟರ್ಗಳನ್ನು ಕಟ್ಟಿಹಾಕಲಿದ್ದಾರಾ ಡೆಲ್ಲಿ ಬೌಲರ್ಸ್?; ಸಂಭಾವ್ಯ ಆಡುವ 11ರ ಬಳಗ
- Automobiles Mahindra: ದೊಡ್ಡ ಅಪಘಾತ ತಪ್ಪಿಸಿತು XUV700 ಕಾರಿನ ಈ ಸೇಫ್ಟಿ ಫೀಚರ್: ಎಲ್ಲರೂ ಸೇಫ್!
- Finance Bengaluru Rain:ಬಿಸಿಗಾಳಿ ಹೆಚ್ಚಳದಿಂದ ಬೆಂಗಳೂರು ನಗರಕ್ಕೆ ಅಧಿಕ ಮಳೆ, ಐಎಂಡಿ ಹೇಳಿದ್ದೇನು?
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಸುರೇಶ್ ಅವರನ್ನು ಅಂಬರಕ್ಕೇರಿಸಿದ ಸ್ಲಂ ಬಾಲ
News
-Staff
By Staff
|
ಅವಕಾಶಗಳ
ಹೆಚ್ಚಳದಿಂದ
ಸುರೇಶ್
ಉಬ್ಬಿಹೋಗಿಲ್ಲ.
ಬಂದ
ಅವಕಾಶಗಳನ್ನು
ಬಾಚಿಕೊಳ್ಳುವ
ಅವಕಾಶವಾದಿ
ಉತ್ಸಾಹವೂ
ಅವರಲ್ಲಿಲ್ಲ.
ಅವರದು
ಆತ್ಮಾವಲೋಕನದ
ಮನಸ್ಸು.
ಊರೆಲ್ಲ
ಭಲೇ
ಭಲೇ
ಎನ್ನುತ್ತಿದ್ದರೂ,
'ಸ್ಲಂ
ಬಾಲ"ದಲ್ಲಿನ
ನಿರ್ವಹಣೆ
ಅವರಿಗೆ
ಅಂಥ
ತೃಪ್ತಿಯೇನೂ
ತಂದಿಲ್ಲ.
ಇನ್ನೂ
ಚೆನ್ನಾಗಿ
ಅಭಿನಯಿಸಬೇಕಿತ್ತು
ಎನ್ನುವುದವರ
ಅನಿಸಿಕೆ.
ಪಾತ್ರದ
ಮೇಲೆ
ತಮ್ಮ
ರಂಗಭೂಮಿಯ
ನೆರಳು
ಬಿದ್ದಿದೆ,
ತಮ್ಮ
ಪಾತ್ರ
ನಿರ್ವಹಣೆಯಲ್ಲಿ
ವಿಪರೀತ
ನಾಟಕೀಯತೆಯಿದೆ
ಎಂದೂ
ಅವರಿಗೆ
ಅನ್ನಿಸಿದ್ದಿದೆ.
ಹಾಂ,
ಸುರೇಶ್
ಸದ್ಯಕ್ಕೆ
ಒಪ್ಪಿಕೊಂಡಿರುವ
ಚಿತ್ರ
'ಮುರಾರಿ".
ವಾಸು
ನಿರ್ದೇಶನದ
ಈ
ಚಿತ್ರದ
ನಾಯಕ
ಶ್ರೀಮುರಳಿ.
(ದಟ್ಸ್
ಕನ್ನಡ
ಚಿತ್ರವಾರ್ತೆ)
Comments
ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ
Allow Notifications
You have already subscribed
Story first published: Thursday, November 27, 2008, 12:50 [IST]
Other articles published on Nov 27, 2008