Don't Miss!
- News Karnataka rain: ಗುಡುಗು, ಸಿಡಿಲು ಬಡಿತದಿಂದ ರಕ್ಷಣೆ ಪಡೆಯಲು ಏನೇನು ಮಾಡಬೇಕು? ಸಲಹೆಗಳು ಇಲ್ಲಿವೆ
- Sports DC vs SRH: ಹೈದರಾಬಾದ್ ಬ್ಯಾಟರ್ಗಳನ್ನು ಕಟ್ಟಿಹಾಕಲಿದ್ದಾರಾ ಡೆಲ್ಲಿ ಬೌಲರ್ಸ್?; ಸಂಭಾವ್ಯ ಆಡುವ 11ರ ಬಳಗ
- Technology ನಿಮ್ಮ ಬಳಿ ರೆಡ್ಮಿಯ ಈ ಫೋನ್ ಇದ್ರೆ, ಇಲ್ಲಿದೆ ನಿಮಗೆ ಗುಡ್ನ್ಯೂಸ್!
- Automobiles Mahindra: ದೊಡ್ಡ ಅಪಘಾತ ತಪ್ಪಿಸಿತು XUV700 ಕಾರಿನ ಈ ಸೇಫ್ಟಿ ಫೀಚರ್: ಎಲ್ಲರೂ ಸೇಫ್!
- Finance Bengaluru Rain:ಬಿಸಿಗಾಳಿ ಹೆಚ್ಚಳದಿಂದ ಬೆಂಗಳೂರು ನಗರಕ್ಕೆ ಅಧಿಕ ಮಳೆ, ಐಎಂಡಿ ಹೇಳಿದ್ದೇನು?
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ರಕ್ಷಿತಾರ ಪರಮಾಪ್ತ ಗೆಳತಿ ಯಾರೂಂತ ಗೊತ್ತಾ?
''ಅಮೃತ ಮಹೋತ್ಸವದ ನೆಪದಲ್ಲಿ ರಮ್ಯಾ ಮತ್ತು ನಾನಷ್ಟೇ ಅಲ್ಲ ಇಡೀ ಕನ್ನಡ ಚಿತ್ರದ್ಯಮವೇ ಒಂದಾಗಿದೆ. ಹಿರಿಯ ಕಿರಿಯ ಕಲಾವಿದರೆಲ್ಲಾ ಒಂದೇ ವೇದಿಕೆಯಲ್ಲಿ ಸಮಾಗಮವಾಗುತ್ತಿರುವುದು ನಿಜಕ್ಕೂ ನನಗೆ ಖುಷಿ ಕೊಟ್ಟಿದೆ ಎಂದು ರಕ್ಷಿತಾ ಮೇಡಂ ಹರ್ಷ ವ್ಯಕ್ತಪಡಿಸಿದರು. ಕಳೆದ ಎರಡು ದಿನಗಳಿಂದ ನಾನು ರಿಹರ್ಸಲ್ ಗೆ ಬರುತ್ತಿದ್ದೇನೆ.ಮುಂಚೆಯಿಂದಲೂ ನನಗೆ ನೃತ್ಯದಲ್ಲಿ ಒಂಚೂರು ಟಚ್ ಇರುವ ಕಾರಣ ತಡವಾಗಿ ರಿಹರ್ಸಲ್ ಗೆ ಬರುತ್ತಿದ್ದರೂ ನನಗೇನು ಸಮಸ್ಯೆ ಎದಿರಾಗುತ್ತಿಲ್ಲ ಎಂದರು.
ಅಮೃತ ಮಹೋತ್ಸವಕ್ಕೆ ರವಿಚಂದ್ರನ್ ರೊಂದಿಗೆ ನನ್ನದೊಂದು ಪುಟ್ಟ ಕಾರ್ಯಕ್ರಮವಿದೆ. ಮನೆಯಲ್ಲಿ ಪುಟ್ಟ ಮಗು ಇರುವ ಕಾರಣ ರಿಹರ್ಸ್ ಗಾಗಿ ಹೆಚ್ಚು ಸಮಯ ಮೀಸಲಾಗುತ್ತಿಲ್ಲ ಎಂದರು. ರಮ್ಯಾ ನಡುವಿನ ಮುನಿಸಿಗೆ ಕಾರಣ ಏನು? ಎಂಬ ಪ್ರಶ್ನೆಗೆ, ''ಹಾಗೇನು ಇಲ್ಲ, ನಾವಿಬ್ಬರೂ ವಿಭಿನ್ನ ಮನೋಭಾವದವರು. ಹಾಗಾಗಿ ನಾವು ಶತ್ರುಗಳಂತೆ ಕಂಡಿರಬಹುದು. ನಿಜ ಹೇಳಬೇಕೆಂದರೆ ನಾವಿಬ್ಬರೂ ಪರಮಾಪ್ತ ಸೇಹಿತರು ಎಂಬ ಘೋರ ಸತ್ಯವನ್ನು ರಕ್ಷಿತಾಬಹಿರಂಗಪಡಿಸಿದರು.
(ದಟ್ಸ್ ಕನ್ನಡ ಚಿತ್ರವಾರ್ತೆ)
ರವಿಚಂದ್ರನ್
ಗರಡಿಯಲ್ಲಿ
ಸುಂದರ
ಸುಂದರಿಯರು!
ಎಪ್ಪತ್ತೈದರ
ಯೌವನದಲ್ಲಿ
ಕನ್ನಡ
ಚಿತ್ರರಂಗ