ನಂಯಜಮಾನ್ರು ಬಡವರ ಬಂಧು: ಭಾರತಿ ವಿಷ್ಣು

ಶಿಬಿರದಲ್ಲಿ ಹೃದಯ ಸಂಬಂಧಿ ಕಾಯಿಲೆ ಇರುವವರಿಗೆ ಚಿಕಿತ್ಸೆ ಹಾಗೂ ತಪಾಸಣೆ ನಡೆಯಲಿದೆ. ರಾಮಯ್ಯ ಆಸ್ಪತ್ರೆ, ಡಾ.ಸೋಲಂಕಿ ಕಣ್ಣಿನ ಆಸ್ಪತ್ರೆ, ರಾಜರಾಜೇಶ್ವರಿ ದಂತ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ, ಬಿಜಿಎಸ್ ಗ್ಲೋಬಲ್ ಆಸ್ಪತ್ರೆ, ಸಪ್ತಗಿರಿ ಆಸ್ಪತ್ರೆ ಹಾಗೂ ಕರ್ನಾಟಕ ರೆಡ್ ಕ್ರಾಸ್ ರಕ್ತನಿಧಿ ಸಂಸ್ಥೆಯ ವೈದ್ಯರು ತಪಾಸಣೆ ಮಾಡಲಿದ್ದಾರೆ.
ಡಿ.30ರಂದು ಒಂದೇ ದಿನ ರಾಜ್ಯದ ನಾನಾ ಕೇಂದ್ರಗಳಲ್ಲಿ ವಿಷ್ಣು ಅಭಿನಯದ ಜನಪ್ರಿಯ ಚಿತ್ರಗಳನ್ನು ಪ್ರದರ್ಶಿಸಲಾಗುತ್ತದೆ. ಈ ನಿಟ್ಟಿನಲ್ಲಿ ಕರ್ನಾಟಕ ಚಲನಚಿತ್ರ ಅಕಾಡೆಮಿಯ ಬೆಳ್ಳಿ ಮಂಡಲ ಶ್ರಮಿಸುತ್ತಿದೆ ಎಂದು ಟಿ ಎಸ್ ನಾಗಾಭರಣ ತಿಳಿಸಿದ್ದಾರೆ.
More from Filmibeat
English summary
Bharati Vishnuvardhan says my husband is Badavara Bandhu. On the occasion of Dr Vishnuvardhana death anniversary medical checkups like Blood pressure, sugar, dental, artificial limb, polio, women related diseases, eye, blood camp is conducted said the actress.


Click it and Unblock the Notifications











