Don't Miss!
- News Rain Alert: ರಾಜ್ಯಾದ್ಯಂತ ಹಲವು ಜಿಲ್ಲೆಗಳಲ್ಲಿ ವ್ಯಾಪಕ ಮಳೆ; ಜಿಲ್ಲಾವಾರು ಮಳೆ ವಿವರ
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Sports ಆರ್ಸಿಬಿಗೆ ಸಹಿ ಹಾಕಲು ವಿರಾಟ್ ಕೊಹ್ಲಿ ಕೇಳಿದ್ದೇಗೆ?; ಕುತೂಹಲಕಾರಿ ಕಥೆ ಬಿಚ್ಚಿಟ್ಟ ಕೆಎಲ್ ರಾಹುಲ್
- Automobiles ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ನೆನಪಿರಲಿ, ಹಂಸಲೇಖ ಈಗ ‘ಕಟ್-ಆ್ಯಕ್ಷನ್’ ಹೇಳ್ತಾರೆ!
1987ರ
‘ಪ್ರೇಮಲೋಕ’
ಯಾರಿಗೆ
ನೆನಪಿಲ್ಲ.
ರವಿಚಂದ್ರನ್ರ
‘ಪ್ರೇಮಲೋಕ’
ದಲ್ಲಿ
ಗಾನಮಾಧುರ್ಯ
ಹರಡಿದ್ದ
ಹಂಸಲೇಖ,
ಈಗ
ನಿರ್ದೇಶನಕ್ಕೆ
ಇಳಿದಿದ್ದಾರೆ.
ಅವರಿಗೆ
ಒಳ್ಳೆಯದಾಗಲಿ...
ಕೋಳಿ ಜಗಳದಿಂದಾಗಿ ಈ ಅವಧಿಯಲ್ಲಿ ಹಂಸಲೇಖಗೆ ಹಿಟ್ ಹಾಡುಗಳನ್ನು ಕೊಡಲಾಗಲಿಲ್ಲ. ರವಿಚಂದ್ರನ್ ಸಂಗೀತ ನಿರ್ದೇಶಕರಾಗಿ ಹಿಟ್ಟು(?) ಹಾಡುಗಳನ್ನು ಕೊಟ್ಟರು! ಆ ಮೂಲಕ ಸಂಗೀತಪ್ರೇಮಿಗಳನ್ನು ಶೋಷಿಸಿದರು!
ಈಗ ವಿಚಾರ ಏನಪ್ಪಾ ಅಂದ್ರೆ, ಹಂಸಲೇಖ ತಮ್ಮ ಚಿತ್ರಬದುಕಿನ ಇನ್ನೊಂದು ರಂಗಕ್ಕೆ ಪಾದಾರ್ಪಣೆ ಮಾಡಿದ್ದಾರೆ. ಸಂಗೀತ ನಿರ್ದೇಶಕರಾಗಿದ್ದ ಅವರೀಗ, ಚಿತ್ರ ನಿರ್ದೇಶಕರಾಗಿ ಬಡ್ತಿ ಪಡೆದಿದ್ದಾರೆ. ಅವರು ನಿರ್ದೇಶಿಸಲಿರುವ ಚಿತ್ರದ ಹೆಸರು ‘ನಲ್ಮೆ’.
ಸ್ಯಾಂಡಲ್ವುಡ್ಗೆ 1993ರಲ್ಲಿ ‘ಬಾ ನಲ್ಲೆ ಮಧುಚಂದ್ರ’ ಚಿತ್ರದ ಮೂಲಕ ಮಿಂಚಿನ ಪ್ರವೇಶ ಪಡೆದಿದ್ದ ಐಎಎಸ್ ಅಧಿಕಾರಿ ಮತ್ತು ನಟ ಶಿವರಾಮ್, ‘ನಲ್ಮೆ’ ಚಿತ್ರದ ನಾಯಕರು(ಅವರ ಇತ್ತೀಚಿನ ಚಿತ್ರ ‘ನಾಗ’ ಸದ್ದಿಲ್ಲದೆ ಮಲಗಿದೆ). ಕೊಪ್ಪಳದ ಹಿರೇಮಠ್ ಚಿತ್ರದ ನಿರ್ಮಾಪಕರು.
ಐಟಿ ಸಂಸ್ಕೃತಿ ಮತ್ತು ದೇಸಿ ಸಂಸ್ಕೃತಿ ನಡುವಿನ ಸಂಘರ್ಷ ‘ನಲ್ಮೆ’ ಚಿತ್ರದಲ್ಲಿ ಪ್ರತಿಧ್ವನಿಸಲಿದೆ ಎಂದು ನಟ ಶಿವರಾಮ್ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಮುಖಪುಟ / ಸ್ಯಾಂಡಲ್ವುಡ್