For Quick Alerts
For Daily Alerts
Don't Miss!
- News Rain Alert: ರಾಜ್ಯಾದ್ಯಂತ ಹಲವು ಜಿಲ್ಲೆಗಳಲ್ಲಿ ವ್ಯಾಪಕ ಮಳೆ; ಜಿಲ್ಲಾವಾರು ಮಳೆ ವಿವರ
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Sports ಆರ್ಸಿಬಿಗೆ ಸಹಿ ಹಾಕಲು ವಿರಾಟ್ ಕೊಹ್ಲಿ ಕೇಳಿದ್ದೇಗೆ?; ಕುತೂಹಲಕಾರಿ ಕಥೆ ಬಿಚ್ಚಿಟ್ಟ ಕೆಎಲ್ ರಾಹುಲ್
- Automobiles ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ದಯಾನಾಯಕ್ಗೆ ಬೆಳಗೆರೆ ಡೈಲಾಗ್
News
oi-Staff
By Super
|
ಮೆಜೆಸ್ಟಿಕ್ ಮತ್ತು ಧರ್ಮ ಚಿತ್ರಗಳ ನಿರ್ಮಾಪಕರಾದ ರಾಮಮೂರ್ತಿ ಈಗ ದಯಾನಾಯಕ್ರನ್ನು ಕನ್ನಡಕ್ಕೆ ಕರೆತರುತ್ತಿದ್ದಾರೆ. ಚಿತ್ರದ ಹೆಸರೂ ದಯಾನಾಯಕ್.
ದಯಾನಾಯಕ್ ವಿಶೇಷತೆ ಏನೆಂದರೆ- ದಟ್ಸ್ಕನ್ನಡದೊಂದಿಗೆ ಸ್ನೇಹಸಂಪರ್ಕ ಹೊಂದಿರುವ ಹಾಯ್ ಬೆಂಗಳೂರ್! ಪತ್ರಿಕೆಯ ಸಂಪಾದಕ ರವಿ ಬೆಳಗೆರೆಯವರ ಸಂಭಾಷಣೆ. ಸಿನಿಮಾ ಎಂದರೆ ಸಾಮಾನ್ಯವಾಗಿ ದೂರವಿರುವ ಬೆಳಗೆರೆ, ದಯಾನಾಯಕ್ಗೆ ಮಾತು ಬರೆಯಲು ಹೂಂಗುಟ್ಟಿದ್ದಾರೆ.
ಭೂಗತ ಲೋಕ ಬೆಳಗೆರೆಗೆ ಅಂಗೈಗೆರೆಗಳಷ್ಟು ಸ್ಪಷ್ಟ. ಮುಂಬೈ ಭೂಗತ ಲೋಕದ ಬಗ್ಗೆಯೂ ಅವರಲ್ಲಿ ಸಾಕಷ್ಟು ಮೆಟೀರಿಯಲ್ ಇದೆ. ಹೀಗಾಗಿ ಬೆಳಗೆರೆ ಸಂಭಾಷಣೆ ಚಿತ್ರಕ್ಕೆ ಕಳೆಕಟ್ಟುವ ನಿರೀಕ್ಷೆಯಿದೆ. ಇನ್ನು , ಮುಂಬಯಿ ಭೂಗತ ಲೋಕಕ್ಕೆ 1970 ರಿಂದ ಪ್ರಾರಂಭವಾದ ಇತಿಹಾಸವಿದೆ. ಇದನ್ನೆಲ್ಲ ತಲೆಯಲ್ಲಿಟ್ಟುಕೊಂಡು ಮೈಸೂರು ಹರೀಶ್ ಕಥೆ ಹೊಸೆದಿದ್ದಾರೆ.
Comments
ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ
Allow Notifications
You have already subscribed
English summary
Dayanayak in Kannada ! Dialogues by Ravi Belagere, Hai Bengalore !