For Quick Alerts
For Daily Alerts
Don't Miss!
- Finance mukesh ambaniಗೆ 67 ವರ್ಷ, ಅವರು ಹೊಂದಿರುವ ದುಬಾರಿ ವಸ್ತುಗಳು ಏನೇನು ಗೊತ್ತಾ?
- News Rain Alert: ರಾಜ್ಯಾದ್ಯಂತ ಹಲವು ಜಿಲ್ಲೆಗಳಲ್ಲಿ ವ್ಯಾಪಕ ಮಳೆ; ಜಿಲ್ಲಾವಾರು ಮಳೆ ವಿವರ
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Sports ಆರ್ಸಿಬಿಗೆ ಸಹಿ ಹಾಕಲು ವಿರಾಟ್ ಕೊಹ್ಲಿ ಕೇಳಿದ್ದೇಗೆ?; ಕುತೂಹಲಕಾರಿ ಕಥೆ ಬಿಚ್ಚಿಟ್ಟ ಕೆಎಲ್ ರಾಹುಲ್
- Automobiles ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ಭಕ್ತಕುಂಬಾರ' ಹಲವು ಬಾರಿ ನೋಡಿದ್ದ ಆಚಾರ್ಯ
News
oi-Rajendra
By Rajendra
|
ಬೇಡರ ಕಣ್ಣಪ್ಪ, ಹೇಮರೆಡ್ಡಿ ಮಲ್ಲಮ್ಮ, ಜಗನ್ಮೋಹಿನಿ ಆಚಾರ್ಯರಿಗೆ ತುಂಬಾ ಇಷ್ಟವಾಗಿದ್ದವು. ಉಡುಪಿಯ ರಾಮಕೃಷ್ಣ ಟಾಕೀಸಿನಲ್ಲಿ 'ಭಕ್ತ ಕುಂಬಾರ' ಚಿತ್ರವನ್ನು ಹಲವಾರು ಬಾರಿ ಆಚಾರ್ಯರು ನೋಡಿದ್ದರು. ಆಕ್ಷನ್ ಸಿನಿಮಾಗಳಿಗಿಂತ ಹೆಚ್ಚಾಗಿ ಕಾಮಿಡಿ ಚಿತ್ರಗಳನ್ನು ಇಷ್ಟಪಡುತ್ತಿದ್ದರು. ಪಕ್ಷ ಸಂಘಟನೆಗೆ ನಿಧಿ ಸಂಗ್ರಹಿಸಲು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರೊಂದಿಗೆ ಪುನೀತ್ ಫಾರಂ ಬಾಗಿಲು ತಟ್ಟಿದ ಆಚಾರ್ಯರನ್ನು ಸ್ವತಃ ಡಾ. ರಾಜ್ ಸ್ವಾಗತಿಸಿದ್ದರು.
ತಿಂಡಿ, ಕಾಫಿ ಜೊತೆಗೆ ನಿರ್ಮಲ ಮನಸ್ಸಿನ ರಾಜ್ಕುಮಾರ್ ಜೊತೆ ಆಚಾರ್ಯ ಚಿತ್ರರಂಗದ ಕುರಿತು ಮಾತನಾಡಿದ್ದರು. ಆಚಾರ್ಯಅವರು ಬಂದ ಉದ್ದೇಶ ತಿಳಿಸಿದಾಗ, ರಾಜ್ ಪಾರ್ವತಮ್ಮನವರ ಮುಖ ನೋಡಿದ್ದರು. ಪಾರ್ವತಮ್ಮನವರು ಆ ಕಾಲಕ್ಕೆ ಅತಿ ಹೆಚ್ಚು ಎನ್ನಹುದಾಗಿದ್ದ ಕಂತೆಯೊಂದನ್ನು ಕೈಗಿಟ್ಟು ಒಳ್ಳೆದಾಗಲಿ ಎಂದಿದ್ದರು. ಹೀಗೆ ಆಚಾರ್ಯರ ಸಿನಿಮಾನುಭವ ಇನ್ನು ನೆನಪು ಮಾತ್ರ. (ಒನ್ಇಂಡಿಯಾ ಕನ್ನಡ)
Comments
ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ
Allow Notifications
You have already subscribed
English summary
Karnatak's former minister and a senior Bharatiya Janata Party leader late VS Acharya was a big fan of Kannada films. He watched Kannada matinee idol Dr.Rajkumar's 'Bhakta Kumbara' several times in Upudi's Ramakrishna talkies