For Quick Alerts
For Daily Alerts
Don't Miss!
- News ಉಕ್ರೇನ್ ವಿರುದ್ಧ ರಷ್ಯಾ ಗಂಭೀರ ಆರೋಪ!
- Lifestyle ಯೇಸುವನ್ನು ಶಿಲುಬೆಗೆ ಹಾಕಿದ ದಿನವನ್ನು ಗುಡ್ ಪ್ರೈಡೇ ಎಂದು ಹೇಳುವುದೇಕೆ?
- Sports RR vs DC: ಅವೇಶ್ ಖಾನ್, ರಿಯಾನ್ ಪರಾಗ್ ಶೈನ್; ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ವಿನ್
- Automobiles ಸಾಟಿಯಿಲ್ಲದ ಮೈಲೇಜ್: ಈ ಮಾರುತಿ ಕಾರುಗಳು ಫುಲ್ ಟ್ಯಾಂಕ್ನಲ್ಲಿ 1200 ಕಿ.ಮೀ ಚಲಿಸುತ್ತೆ
- Finance ಷೇರು ಮಾರುಕಟ್ಟೆಯಲ್ಲಿ ಬಂಪರ್ ಲಾಟರಿ: ಹೂಡಿಕೆದಾರರಿಗೆ ಲಾಭವೋ ಲಾಭ!
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
‘ಮಸಾಲ’ನಾಗಶೇಖರ್ ಚಿತ್ರದಲ್ಲಿ ಕಾಮಿಡಿ ಟೈಂ ಗಣೇಶ್!
News
oi-Staff
By Super
|
ಕತೆ, ಚಿತ್ರಕತೆಯನ್ನು ಬರೆದು ಆ್ಯಕ್ಷನ್-ಕಟ್ ಹೇಳುವ ಅವರ ಬಹುದಿನದ ಹಂಬಲ, ನಿಜವಾಗುವ ದಿನಗಳು ಹತ್ತಿರದಲ್ಲಿಯೇ ಇವೆ. ನಾಗಶೇಖರ್ ಚಿತ್ರದಲ್ಲಿ ನಟಿಸಲು, ಸ್ಯಾಂಡಲ್ವುಡ್ನ ಸದ್ಯದ ಓಡುವ ಕುದುರೆ 'ಕಾಮಿಡಿ ಟೈಂ" ಗಣೇಶ್ ಗ್ರೀನ್ ಸಿಗ್ನಲ್ ನೀಡಿದ್ದಾರೆ. ಚಿತ್ರದ ಕತೆ ಬಗ್ಗೆ ಸಾಕಷ್ಟು ಕುತೂಹಲ ಕೆರಳಿಸಿರುವ ನಾಗಶೇಖರ್, ಏನ್ ಬೇಕಾದರೂ ಕೇಳಿ, ಕತೆ ತಂಟೆಗೆ ಬರಬೇಡಿ ಎನ್ನುತ್ತಿದ್ದಾರೆ!
ಚಿತ್ರಕತೆ ಬರೆಯಲು ಸುಮಾರು 1ವರ್ಷ ತೆಗೆದುಕೊಂಡಿರುವ ನಾಗಶೇಖರ್, ಅತ್ಯಂತ ಶ್ರದ್ಧೆಯಿಂದ ಹೊಸ ಜವಾಬ್ದಾರಿ ನಿರ್ವಹಿಸಲು ಮಾಡಿರುವ ಹೋಮ್ವರ್ಕ್ ಕಡಿಮೆಯೇನಿಲ್ಲ. ಚೊಚ್ಚಲ ಚಿತ್ರಕ್ಕೆ ಚೆಂದದ ಹಾಡುಗಳನ್ನು ಮಾಡಲು ಬಯಸಿರುವ ಅವರು, ಚಿತ್ರದ ಸಂಗೀತಕ್ಕಾಗಿ ಇಳಯರಾಜರ ಬೆನ್ನು ಹತ್ತಿದ್ದಾರೆ. ನೇರವಾಗಿ ಈ ಬಗ್ಗೆ ಇಳಯರಾಜ ಜೊತೆ ಪುಟ್ಟ ಮಾತುಕತೆ ಸಹಾ ನಡೆಸಿದ್ದಾರೆ.
ಕೆ.ಮಂಜು ಸಿನಿಮಾ ನಿರ್ಮಾಣಕ್ಕೆ ಆಸಕ್ತಿವಹಿಸಿದ್ದು, ಎಲ್ಲವೂ ಸುಸೂತ್ರವಾದರೆ, ಹೊಸ ನಿರ್ದೇಶಕನ ಸ್ಥಾನವನ್ನು ನಾಗಶೇಖರ್ ಅಲಂಕರಿಸಲಿದ್ದಾರೆ.
Comments
ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ
Allow Notifications
You have already subscribed
English summary
Actor Nagashekhar who is planning to direct a new film for which he has written the story and the screenplay has now got a green signal from Ganesh, who is at present the current heartthrob of the Kannada film industry.