ಜಗ್ಗೇಶ್ ಎಂಬ ಭಂಡನ ‘ಬಕ್ರಾ’ವತಾರ
- ಚೈತನ್ಯ
- ಈ ಏಳೆಂಟು ತಿಂಗಳು ಜಗ್ಗೇಶ್ ಎಲ್ಲಿದ್ದರು?
ಎರಡು ಅಂಬ್ಯುಲೆನ್ಸ್ ವ್ಯಾನ್ಗಳನ್ನು ನೀಡಿದ್ದೇನೆ. ನನ್ನದೇ ಸ್ವಂತ ದುಡ್ಡಿನಲ್ಲಿ ಸುಮಾರು 18ಕಿ.ಮಿ.ರಸ್ತೆಗೆ ಟಾರ್ ಹಾಕಿಸಿದ್ದೇನೆ. ಇದೆಲ್ಲದರ ಪ್ರತಿಫಲವಾಗಿ ಇತ್ತೀಚೆಗೆ ನೆಡೆದ ಗ್ರಾಮ ಪಂಚಾಯ್ತಿ ಚುನಾವಣೆಗಳಲ್ಲಿ ಕಾಂಗ್ರೆಸ್ 414 ಸೀಟುಗಳಲ್ಲಿ 205ರಲ್ಲಿ ಗೆದ್ದಿವೆ. ಜೆಡಿಎಸ್ ಹಾಗೂ ಬಿಜೆಪಿಯ ವಶವಾಗಿದ್ದ ಎರಡು ಹೋಬಳಿಗಳು ಇಂದು ನಮ್ಮ ಕೈಯಲ್ಲಿದೆ. ನಮ್ಮ ಜಿಲ್ಲೆಯಲ್ಲಿ ಕಳೆದ 15 ವರ್ಷಗಳಲ್ಲಿ ಕಾಂಗ್ರೆಸ್ ಮೂಲೆ ಗುಂಪಾಗಿತ್ತು. ಈಗ ಶೇ.65ರಷ್ಟು ಜಿಲ್ಲೆ ನಮ್ಮ ಕೈವಶವಾಗಿದೆ. ಇದೆಲ್ಲ ನಾನು ಚಿತ್ರರಂಗದಿಂದ ಸ್ವಲ್ಪ ಕಾಲ ದೂರ ಉಳಿದಿದ್ದರಿಂದ ಸಾಧ್ಯವಾಯಿತು.
- ನೀವು ರಾಜಕೀಯದಲ್ಲಿ ಸಕ್ರಿಯರಾಗಿದ್ದಾಗ ನಿಮ್ಮ ಅಭಿಮಾನಿಗಳು ಸುಮ್ಮನಿದ್ದರೇ?
- ವಿಶಿಷ್ಟ ಮ್ಯಾನರಿಸಂನಿಂದ ಒಂದು ಹೊಸ ಟ್ರೆಂಡ್ ಹುಟ್ಟು ಹಾಕಿದವರು ನೀವು. ನಂತರ ಒಂದೇ ತರಹದ ಪಾತ್ರಗಳನ್ನು ಮಾಡಿದಿರಿ. ಎಲ್ಲೋ ಒಂದು ಕಡೆ ನಿಮ್ಮ ಅಭಿನಯ ನಿಂತ ನೀರಾಗಿದೆ ಎಂದೆನಿಸಿದೆಯೇ?
- ಸದ್ಯಕ್ಕೆ ಡಿಫರೆಂಟ್ ಆಗಿ ಏನಾದರೂ ಮಾಡಬೇಕೆಂಬ ಯೋಜನೆಯಿದೆಯೇ ?
- ಚಿತ್ರರಂಗದ ಸದ್ಯದ ಪರಿಸ್ಥಿತಿಯ ಬಗ್ಗೆ ಏನಂತೀರಿ ?
(ಸ್ನೇಹಸೇತು : ವಿಜಯಕರ್ನಾಟಕ)
Post your views
ಮುಖಪುಟ / ಸ್ಯಾಂಡಲ್ವುಡ್


Click it and Unblock the Notifications