Don't Miss!
- News Bengaluru-Tumkur Metro: 52.41 ಕಿ.ಮೀ. ಮಾರ್ಗ, 19 ನಿಲ್ದಾಣಗಳು; ತುಮಕೂರು-ಬೆಂಗಳೂರು ಮೆಟ್ರೋ ಅಪ್ಡೇಟ್
- Lifestyle ಏಪ್ರಿಲ್ನಲ್ಲಿ 14 ದಿನ ರಜೆ, ಏಪ್ರಿಲ್ 1ಕ್ಕೆ ಬ್ಯಾಂಕ್ಗಳಿಗೆ ರಜೆ ಇರಲು ಕಾರಣವೇನು?
- Sports ರೋಹಿತ್ vs ಹಾರ್ದಿಕ್: ಸತತ ಸೋಲಿನ ನಡುವೆಯೇ ಮುಂಬೈ ಇಂಡಿಯನ್ಸ್ ಇಬ್ಭಾಗ!?
- Automobiles ಸಾಟಿಯಿಲ್ಲದ ಮೈಲೇಜ್: ಈ ಮಾರುತಿ ಕಾರುಗಳು ಫುಲ್ ಟ್ಯಾಂಕ್ನಲ್ಲಿ 1200 ಕಿ.ಮೀ ಚಲಿಸುತ್ತೆ
- Finance ಷೇರು ಮಾರುಕಟ್ಟೆಯಲ್ಲಿ ಬಂಪರ್ ಲಾಟರಿ: ಹೂಡಿಕೆದಾರರಿಗೆ ಲಾಭವೋ ಲಾಭ!
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಕೃಷ್ಣನ್ ಲವ್ ಸ್ಟೋರಿ ಯಶಸ್ಸಿಗೆ ಕಾರಣ ಗೊತ್ತೇ?
ಸತತ ರಿಮೇಕ್ ಚಿತ್ರಗಳ ಹಾವಳಿ ಹಾಗೂ ಡಬ್ಬದಿಂದ ಮೇಲೇಳದ ಚಿತ್ರಗಳ ನಡುವೆ ಸ್ವಂತಿಕೆ ಚಿತ್ರ ಕೃಷ್ಣನ್ ಲವ್ ಸ್ಟೋರಿ ತಕ್ಕಮಟ್ಟಿಗೆ ಯಶಸ್ಸು ಗಳಿಸುತ್ತಿರುವುದು ಕನ್ನಡ ಚಿತ್ರರಂಗಕ್ಕೆ ಆಶಾದಾಯಕ ಸಂಗತಿಯಾಗಿದೆ.
ಸದಭಿರುಚಿಯ ಚಿತ್ರಗಳ ಪ್ರದರ್ಶನ ಹಾಗೂ ಸಂವಾದ ಚರ್ಚೆ ನಡೆಸಿಕೊಂಡು ಬರುತ್ತಿರುವ ಸಂವಾದ.ಕಾಂ ಬಳಗ ಈಗ ಕೃಷ್ಣನ್ ಲವ್ ಸ್ಟೋರಿ ಯಶಸ್ಸಿನ ಕಾರಣ ಹುಡುಕಿ ಹೊರಟಿದೆ. ಸಿನಿಮಾ ಆಸಕ್ತರನ್ನು ಒಂದೆಡೆ ಸೇರಿಸಿ, ಚಿತ್ರತಂಡದೊಡನೆ ಒಂದಿಷ್ಟು ಚರ್ಚೆ, ಹರಟೆ,ವಾದ ಹಾಗೂ ಕುಶಲೋಪರಿಯನ್ನು ವಿನಿಮಯ ಮಾಡಿಕೊಳ್ಳಲು ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ದಿನಾಂಕ
ಮತ್ತು
ಸಮಯ:
1st
August
2010,
ಭಾನುವಾರ·
10:00am
-
4:45pm
ಸ್ಥಳ:ಸಾಗರ್
ಚಿತ್ರಮಂದಿರ
ಮತ್ತು
ಹೋಟೆಲ್
ಅಡಿಗ
ರೆಸಿಡೆನ್ಸಿ
ಸಭಾಂಗಣ,
ಗಾಂಧಿನಗರ
ಕಾರ್ಯಕ್ರಮಕ್ಕೆ
ಶುಲ್ಕವೇನಾದರೂ
ನಿಗದಿ
ಮಾಡಲಾಗಿದೆಯೆ?
ಈ
ಕಾರ್ಯಕ್ರಮವನ್ನು
ಲಾಭರಹಿತವಾಗಿ
ಆಯೋಜಿಸಿದ್ದೇವಾದರೂ
ಖರ್ಚು
ವೆಚ್ಚವನ್ನು
ತೂಗಿಸಿಕೊಳ್ಳಲು
ರು.100
ನ್ನು
ಪ್ರವೇಶ
ಶುಲ್ಕವೆಂದು
ನಿಗದಿಗೊಳಿಸಲಾಗಿದೆ
ಎಂದು
ಸಂವಾದ
ಡಾಟ್.ಕಾಂನ
ಅರೇಹಳ್ಳಿ
ರವಿ
ಹೇಳಿದರು.
ಸಂವಾದದ
ಸಮಯ:ಮಧ್ಯಾಹ್ನ
2
ಗಂಟೆಯಿಂದ
ಚರ್ಚೆ
ನಡೆಯಲಿದೆ.
3.30
ರಿಂದ
3.45
ರವರೆಗೆ
ಕಾಫಿ
ಬಿಡುವು.
ಕೊನೆಯ
ಒಂದು
ಗಂಟೆ
3.45ರಿಂದ
4.45ರ
ವರೆಗೆ
ಪ್ರೇಕ್ಷಕರೊಡನೆ
ನೇರ
ಸಂವಾದವಿರುತ್ತದೆ.
ಭಾಗವಹಿಸುವವರು:
ನಿರ್ದೇಶಕ
ಶಶಾಂಕ್,
ಛಾಯಾಗ್ರಾಹಕ
ಶೇಖರಚಂದ್ರ
ಅಜಯ್,
ರಾಧಿಕಾ
ಪಂಡಿತ್,
ಚಂದ್ರು,
ಅಚ್ಯುತ
ಮೊದಲಾದವರು
ಪಾಲ್ಗೊಳ್ಳಲಿದ್ದಾರೆ.
ಕಾರ್ಯಕ್ರಮದ
ಪಾಸ್
ಮತ್ತು
ಇತರೆ
ವಿವರಗಳಿಗೆ
ಸಂಪರ್ಕಿಸಿ:
99004
39930
ಮತ್ತು
97317
55966
ಕನ್ನಡಸಾಹಿತ್ಯ.ಕಾಂನ ಅಂಗವಾದ ಸಂವಾದ.ಕಾಂ ಈಗಾಗಲೇ ಗಿರೀಶ್ ಕಾಸರವಳ್ಳಿ ಚಿತ್ರೋತ್ಸವ, ಸಿನಿಮಾ ಶಿಬಿರ,ವಿಮುಕ್ತಿ, ಕಬ್ಬಡ್ಡಿ, ಮನಸಾರೆ ಮುಂತಾದ ಚಿತ್ರಗಳ ವಿಶೇಷ ಪ್ರದರ್ಶನ ಹಾಗೂ ಸಂವಾದ ಕಾರ್ಯಕ್ರಮವನ್ನು ಆಯೋಜಿಸಿ ಸೈ ಎನಿಸಿಕೊಂಡಿದೆ.