For Quick Alerts
For Daily Alerts
Don't Miss!
- News ಬಿಜೆಪಿ 400 ಸ್ಥಾನ ಪಡೆಯಲು ಹರಸಾಹಸ ಪಡುತ್ತಿರುವುದ್ಯಾಕೆ.?-ಯತೀಂದ ಸಿದ್ದರಾಮಯ್ಯ ಹೇಳಿದ್ದೇನು?
- Sports CSK vs RCB: ದಾಖಲೆಯ ಪುಟ ಸೇರಿದ ಉದ್ಘಾಟನಾ ಪಂದ್ಯ: 16.8 ಕೋಟಿ ಜನರಿಂದ ವೀಕ್ಷಣೆ
- Finance ಮೃತರ ಖಾತೆಯಲ್ಲಿರುವ ಹಣವನ್ನು ಕುಟುಂಬಸ್ಥರು ಡ್ರಾ ಮಾಡಬಹುದಾ, ಬ್ಯಾಂಕ್ ನಿಯಮಾವಳಿ ಏನು ಹೇಳುತ್ತೆ?
- Automobiles ಇನ್ಮುಂದೆ ಟೋಲ್ ಪ್ಲಾಜಾಗಳು ಕಣ್ಮರೆ: ಖುಷಿ ಪಡುವ ಮುನ್ನ ಈ ಸುದ್ದಿ ನೋಡಿ...
- Lifestyle ಬಾಯಲ್ಲಿ ನೀರು ತರಿಸುವ ಮಾವಿನ ಕಾಯಿ ಚಟ್ನಿ..! 5 ನಿಮಿಷದಲ್ಲಿ ರೆಡಿ..!
- Technology Motorola: ಮೊಟೊರೊಲಾ ಎಡ್ಜ್ 50 ಅಲ್ಟ್ರಾ ಸ್ಮಾರ್ಟ್ಫೋನ್ ಫೀಚರ್ಸ್ ಲೀಕ್! ವಿಶೇಷತೆ ಏನು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ರಘು ಮುಖರ್ಜಿ ಜೊತೆ ಪೂಜಾಗಾಂಧಿ ಚಿತ್ರ
News
oi-Rajendra Chintamani
By Rajendra
|
'ಅನು' ಚಿತ್ರಕ್ಕೆ ಆಕ್ಷನ್, ಕಟ್ ಹೇಳಿದ್ದ ಶಿವಗಣಪತಿ ಈಗ ಸಾಮಾಜಿಕ ಪಿಡುಗಿನ ಕುರಿತ ಸ್ವಮೇಕ್ ಚಿತ್ರವೊಂದನ್ನು ಕೈಗೆತ್ತಿಕೊಂಡಿದ್ದಾರೆ. ಚಿತ್ರಕ್ಕೆ 'ಸವಾರಿ' ಖ್ಯಾತಿಯ ರಘು ಮುಖರ್ಜಿ ನಾಯಕ ನಟ. ಇನ್ನೂ ಹೆಸರಿಡ ಈ ಚಿತ್ರಕ್ಕೆ ಪೂಜಾಗಾಂಧಿ ನಾಯಕಿ.
ಕೆಲ ದಿನಗಳ ಹಿಂದಷ್ಟೆ ಪೂಜಾಗಾಂಧಿ ಸ್ವಯಂ ಘೋಷಿತ ಬಿಡುವು ಘೊಷಿಸಿಕೊಂಡಿದ್ದರು. ಈಗ ಆ ಶಪಥವನ್ನು ಮುರಿದು ಈ ಹೊಸ ಚಿತ್ರವನ್ನು ಒಪ್ಪಿಕೊಂಡಿದ್ದಾರೆ. ಹದಿನೈದು ದಿನ ವಿಶ್ರಾಂತಿ ಮುಗಿಯುವ ಮುನ್ನವೇ ಹಾಜರಿ ಹೇಳಿರುವ ಪೂಜಾ ಅಚ್ಚರಿ ಮೂಡಿಸಿದ್ದಾರೆ.
ಅಂದಹಾಗೆ ಈ ಹೊಸ ಚಿತ್ರಕ್ಕೆ ಸುರೇಂದ್ರ ರೆಡ್ಡಿ ಛಾಯಾಗ್ರಹಣ, ಆಸ್ಟಿನ್ ಸಂಗೀತ ನಿರ್ದೇಶನವಿರುತ್ತದೆ. ಏತನ್ಮಧ್ಯೆ ಕಳೆದ ವರ್ಷ ಪೂಜಾಗಾಂಧಿ ನಟಿಸಿದ್ದ 'ಶ್ರೀ ಹರಿಕಥೆ' ಹಾಗೂ 'ತವರಿನ ಋಣ' ಚಿತ್ರಗಳು ಬಿಡುಗಡೆಗಾಗಿ ಕಾದಿವೆ.
Comments
ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ
Allow Notifications
You have already subscribed
Read more about: pooja gandhi ಪೂಜಾಗಾಂಧಿ shivaganapathi ಅನು ರಘು ಮುಖರ್ಜಿ raghu mukerjee ಸವಾರಿ ತವರಿನ ಋಣ sri harikathe ಶ್ರೀಹರಿಕಥೆ ಸುರೇಂದ್ರ ರೆಡ್ಡಿ ಶಿವಗಣಪತಿ movie savaari thavarina runa
Friday, January 29, 2010, 13:22 Story first published: Friday, January 29, 2010, 13:22 [IST]
Other articles published on Jan 29, 2010