ಡಾ ರಾಜ್ ಜೊತೆ ಮುಕ್ತ ಮಾತುಕತೆಯಿತ್ತು: ಅಂಬರೀಷ್

ವರನಟ ಡಾ ರಾಜ್ ಸಹೋದರರಾದ ಎಸ್ ಪಿ ವರದರಾಜ್ ಸ್ಮರಣಾರ್ತ 'ಎಸ್ ಪಿ ವರದರಾಜ್ ಆತ್ಮೀಯರ ಬಳಗ' ನಗರದಲ್ಲಿ ಹಮ್ಮಿಕೊಂಡಿದ್ದ ಪ್ರಶಸ್ತಿಪ್ರಧಾನ ಸಮಾರಂಭದಲ್ಲಿ ಮಾತನಾಡುತ್ತಿದ್ದ ಅಂಬಿ ಈ ವಿಷಯವನ್ನು ಹೇಳಿಕೊಂಡರು. "ಎಸ್ ಪಿ ವರದರಾಜು ಮನಸ್ಸು ಮುಟ್ಟುವಂತಹ ಚಿತ್ರ ನಿರ್ಮಿಸುವುದರ ಜೊತೆಗೆ ಅಷ್ಟೇ ಆಕರ್ಷಕ ವ್ಯಕ್ತಿತ್ವ ಕೂಡ ಹೊಂದಿದವರಾಗಿದ್ದರು" ಎಂದಿದ್ದಾರೆ.
ಸದ್ಯಕ್ಕೆ ರೆಬಲ್ ಸ್ಟಾರ್ ಅಂಬರೀಷ್, ಎಸ್ ನಾರಾಯಣ್ ಪುತ್ರ ಪಂಕಜ್ ಮುಖ್ಯಭೂಮಿಕೆಯಲ್ಲಿರುವ 'ರಣ' ಚಿತ್ರದಲ್ಲಿ ನಟಿಸುತ್ತಿದ್ದಾರೆ. ಜೊತೆಗೆ ಚಾಲೆಂಜಿಗ್ ಸ್ಟಾರ್ ದರ್ಶನ್ ನಾಯಕತ್ವದ 'ಬುಲ್ ಬುಲ್' ಹಾಗೂ ಪಂಕಜ್ ನಾಯಕತ್ವದ ಇನ್ನೊಂದು ಚಿತ್ರ 'ಚೌಡಯ್ಯ'ದಲ್ಲಿಯೂ ನಟಿಸಲಿದ್ದಾರೆ ಅಂಬಿ. ಹೀಗೆ ಅಂಬಿ ಅಭಿಮಾನಿಗಳಿಗೆ, ಈ ವರ್ಷ ಅವರ ಈ ವರ್ಷ ಸಾಕಷ್ಟು ಚಿತ್ರಗಳು ಕಾದಿವೆ. (ಒನ್ ಇಂಡಿಯಾ ಕನ್ನಡ)
More from Filmibeat
English summary
Rebel Star Ambarish told that he had discussion with Dr Raj Many times and he was very close to him. And also he told, Dr Rajkumar's brother SP Varadaraj is Great Personality.


Click it and Unblock the Notifications











