'ಸೋದರಳಿಯ ಓಕೆ, ಅಕ್ಕ-ಭಾವ ಯಾಕೆ?'ಅಂದಿದ್ದ

ಅಂದು 'ಸಿದ್ಲಿಂಗು' ಆಡಿಯೋ ಬಿಡುಗಡೆ ಸಮಾರಂಭ. ಕಾರ್ಯಕ್ರಮಕ್ಕೆ ಬಂದಿದ್ದ ದುನಿಯಾ ವಿಜಯ್, ಭಾವ ಸಿದ್ದರಾಜು, ಅಕ್ಕ ಅಂಬುಜಾ ಹಾಗೂ ಸೋದರಳಿಯ ಯೋಗೀಶ್ ಮುಂದೆ ತಪ್ಪೊಪ್ಪಿಕೊಂಡರು. "ನಡೆದಿರುವುದು ಕೆಟ್ಟ ಕನಸು, ಮರೆತುಬಿಡಿ" ಎಂದ ವಿಜಯ್, "ನಾನು ಯಾವತ್ತಿದ್ದರೂ ಅಕ್ಕ ಅಂಬುಜಾಳ ಪ್ರೀತಿಯ ತಮ್ಮ" ಎಂದು ಕಣ್ಣೀರಾದರು.
ಅಕ್ಕ-ಭಾವ ನಂಗೆ ಸಾಕ್ಷಾತ್ ದೇವ್ರು, ನನ್ನನ್ನು ಬೆಳೆಸಿದ್ದೇ ಅಕ್ಕ-ಭಾವ. ಅವರು ಇಲ್ಲದೇ ಇರುತ್ತಿದ್ದರೆ, ನಾನು ಇಂದು ಇಲ್ಲಿ ಇರುತ್ತಿರಲಿಲ್ಲ. ನಾನು ಬಾಲ್ಯದಲ್ಲಿದ್ದಾಗ ಭಾವ ಸಿದ್ದರಾಜು ಜನತಾ ಬಜಾರ್ ನಲ್ಲಿ ಕೆಲಸ ಮಾಡುತ್ತಿದ್ದರು. ಅಕ್ಕ ಮತ್ತು ಭಾವ ಸಿನಿಮಾಕ್ಕೆ ಹೋದಾಗ, ಅವರ ಹಿಂದೆಯೇ ಹೋಗುತ್ತಿದ್ದೆ. ಕೊನೆಗೆ ಅಕ್ಕನೇ ಟಿಕೆಟ್ ಕೊಡಿಸುತ್ತಿದ್ದಳು" ಎಂದು ನೆನಪಿಸಿಕೊಂಡರು. ಮುಂದಿನ ಪುಟ ನೋಡಿ...
More from Filmibeat
English summary
Duniya Vijay Compromised with actor loose mada Yogesh family, Duniya vijay's sister Ambuja and brother in-law T P Siddaraju. He told that he brought-up and came to Sandalwood because of that family only.


Click it and Unblock the Notifications











