ಕಿಚ್ಚ ಸುದೀಪ್ ಹೆದರಿಕೊಂಡ್ರು: ನೀವು ನಂಬ್ಲೇ ಬೇಕು

ನಾನು ಸುಸ್ತಾಗಿತ್ತು ಅಂತ ಮಲಗಿದ್ದೆ. ಇದ್ದಕ್ಕಿದ್ದಂತೆ ಬಾತ್ ರೂಮ್ ಡೋರ್ ಓಪನ್ ಆಗಿಬಿಟ್ಟಿದೆ. ಧಡ್ ಧಡ್ ಅಂತ ಅದು ಹೊಡೆದುಕೊಳ್ಳಲು ಶುರುಮಾಡಿದೆ. ನವೀನ್ ಮಯೂರ್ ಮತ್ತು ಸುದೀಪ್ ಗೆ ಬೆವರು ಕಿತ್ತುಕೊಂಡು ಬಂದಿದೆ. ಬೆಳಗಾಗುವ ತನಕ ಇಬ್ಬರೂ ಬಿಟ್ಟ ಕಣ್ಣು ಮುಚ್ಚಿಲ್ಲ.
ಬೆಳಿಗ್ಗೆ ಎದ್ದು ನೋಡಿದರೆ ಸುದೀಪ್ ಮತ್ತು ನವೀನ್ ಮೈ ಮೇಲೆ ಯಾರೋ ಗೀಚಿದಂತೆ ಗಾಯಗಳಾಗಿದ್ದವು. ಆವತ್ತೇ ಆ ಊರಿನ ಸಹವಾಸ ಬೇಡ ಎಂದು ಹೊರಟೇಬಿಟ್ವಿ. ಇವತ್ತಿಗೂ ಆ ಘಟನೆ ನೆನಪಾದ್ರೆ ಸುದೀಪ್ ಸಹ ಬೆವರುತ್ತಾರೆ!"
'ಸುದೀಪ್ ಎಂಬ ಸರಳ ಸರೋವರ' ಲೇಖನದಲ್ಲಿ ವಿನಾಯಕರಾಮ್ ಕಲಗಾರು ಅವರ ವಿಶೇಷ ಸಂದರ್ಶನದಲ್ಲಿ ಸುದೀಪ್ ಒಡನಾಡಿ ಡಾ. ಹರೀಶ್ ಹೇಳಿದ ಘಟನೆ'. (ಕೃಪೆ: ಸಿನಿಗಂಧ)
More from Filmibeat
English summary
Actor Sudeep feared very much once, in-front of his friend Dr Harish. It is mentioned in 'Journalist Vinayakaram Kalagaru Special article in Sinigandha'.


Click it and Unblock the Notifications











