For Quick Alerts
For Daily Alerts
Don't Miss!
- Finance ಭಾರತದ ಮೊದಲ ಬುಲೆಟ್ ರೈಲಿನ ಬ್ಯಾಲೆಸ್ಟ್ಲೆಸ್ ಟ್ರ್ಯಾಕ್ ಸಿಸ್ಟಮ್ ಹಳಿ ಚಿತ್ರ ಬಹಿರಂಗ
- Lifestyle ಮೈ ತೂಕ ಕಡಿಮೆಯಾಗಲು ಈ ಪುದೀನಾ ನೀರು ಸಹಕಾರಿಯೇ? ಇದರ ಇತರ ಪ್ರಯೋಜನಗಳೇನು?
- News Poornachandra Tejaswi: ವಿಸ್ಮಯಲೋಕವನ್ನೇ ತೆರೆದಿಡುವ ತೇಜಸ್ವಿಯವರ ಪುಸ್ತಕಗಳು
- Technology ಬಜೆಟ್ ದರದಲ್ಲಿ ಬೆಸ್ಟ್ 5G ಫೋನ್ ಬೇಕಿದ್ರೆ, ಈ ಲಿಸ್ಟ್ ಒಮ್ಮೆ ಗಮನಿಸಿ!
- Sports Kohli vs Gambhir: ಹೈ-ವೋಲ್ಟೇಜ್ ಪಂದ್ಯದ ಬಗ್ಗೆ ಕೌಂಟರ್ ನೀಡಿದ ದಿನೇಶ್ ಕಾರ್ತಿಕ್
- Automobiles ಇನ್ಮುಂದೆ ಟೋಲ್ ಪ್ಲಾಜಾಗಳು ಕಣ್ಮರೆ: ಖುಷಿ ಪಡುವ ಮುನ್ನ ಈ ಸುದ್ದಿ ನೋಡಿ...
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಕಿಚ್ಚ ಸುದೀಪ್ ಹೆದರಿಕೊಂಡ್ರು: ನೀವು ನಂಬ್ಲೇ ಬೇಕು
News
oi-Sriram
By Sriram
|
ನಾನು ಸುಸ್ತಾಗಿತ್ತು ಅಂತ ಮಲಗಿದ್ದೆ. ಇದ್ದಕ್ಕಿದ್ದಂತೆ ಬಾತ್ ರೂಮ್ ಡೋರ್ ಓಪನ್ ಆಗಿಬಿಟ್ಟಿದೆ. ಧಡ್ ಧಡ್ ಅಂತ ಅದು ಹೊಡೆದುಕೊಳ್ಳಲು ಶುರುಮಾಡಿದೆ. ನವೀನ್ ಮಯೂರ್ ಮತ್ತು ಸುದೀಪ್ ಗೆ ಬೆವರು ಕಿತ್ತುಕೊಂಡು ಬಂದಿದೆ. ಬೆಳಗಾಗುವ ತನಕ ಇಬ್ಬರೂ ಬಿಟ್ಟ ಕಣ್ಣು ಮುಚ್ಚಿಲ್ಲ.
ಬೆಳಿಗ್ಗೆ ಎದ್ದು ನೋಡಿದರೆ ಸುದೀಪ್ ಮತ್ತು ನವೀನ್ ಮೈ ಮೇಲೆ ಯಾರೋ ಗೀಚಿದಂತೆ ಗಾಯಗಳಾಗಿದ್ದವು. ಆವತ್ತೇ ಆ ಊರಿನ ಸಹವಾಸ ಬೇಡ ಎಂದು ಹೊರಟೇಬಿಟ್ವಿ. ಇವತ್ತಿಗೂ ಆ ಘಟನೆ ನೆನಪಾದ್ರೆ ಸುದೀಪ್ ಸಹ ಬೆವರುತ್ತಾರೆ!"
'ಸುದೀಪ್ ಎಂಬ ಸರಳ ಸರೋವರ' ಲೇಖನದಲ್ಲಿ ವಿನಾಯಕರಾಮ್ ಕಲಗಾರು ಅವರ ವಿಶೇಷ ಸಂದರ್ಶನದಲ್ಲಿ ಸುದೀಪ್ ಒಡನಾಡಿ ಡಾ. ಹರೀಶ್ ಹೇಳಿದ ಘಟನೆ'. (ಕೃಪೆ: ಸಿನಿಗಂಧ)
Comments
ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ
Allow Notifications
You have already subscribed
English summary
Actor Sudeep feared very much once, in-front of his friend Dr Harish. It is mentioned in 'Journalist Vinayakaram Kalagaru Special article in Sinigandha'.
Story first published: Tuesday, June 19, 2012, 17:58 [IST]
Other articles published on Jun 19, 2012