For Daily Alerts
Don't Miss!
- Lifestyle ಏಪ್ರಿಲ್ 1ರಿಂದ 800 ಔಷಧಗಳು ದುಬಾರಿ..! ಎಷ್ಟು ಬೆಲೆ ಹೆಚ್ಚಳ.?
- Automobiles ಭಾರತದಲ್ಲಿ ಬಿಡುಗಡೆಗೆ ಸಜ್ಜಾದ ಬಹುನಿರೀಕ್ಷಿತ ಹೊಸ ಸ್ಕೋಡಾ ಸೂಪರ್ಬ್ ಕಾರು
- News ಪೂಜೆ ಮಾಡಿದ ಈ ಲಿಂಬೆಹಣ್ಣು ಲಕ್ಷಕ್ಕೆ ಹರಾಜ್! ಶಾಕ್ ಆಡ್ಬೇಡಿ ಇದು ನಿಜ...
- Sports IPL 2024: ಆರ್ಸಿಬಿ vs ಕೆಕೆಆರ್ ಪಂದ್ಯಕ್ಕೂ ಮುನ್ನ ಗಂಭೀರ್ನತ್ತ ಐಸ್-ಕೋಲ್ಡ್ ಲುಕ್ ನೀಡಿದ ಕೊಹ್ಲಿ
- Technology WhatsApp: ವಾಟ್ಸಾಪ್ನಲ್ಲಿ ಈ ಕರೆಗಳನ್ನು ಸ್ವೀಕರಿಸದಂತೆ ಕೇಂದ್ರದಿಂದ ಎಚ್ಚರಿಕೆ! ಯಾಕೆ ಗೊತ್ತಾ?
- Finance 25ನೇ ವಯಸ್ಸಿನಲ್ಲಿ 25,000 ರೂ.ನಿಂದ 7,000 ಕೋಟಿ ಗಳಿಸಿದ ವ್ಯಕ್ತಿ ಬಗ್ಗೆ ತಿಳಿಯಿರಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಪ್ರಿಯಾಂಕಳಿಗೆ ಮಾತು ಬೆಳ್ಳಿ ಮೌನ ಬಂಗಾರ!
News
oi-Staff
By *ಜಯಂತಿ
|
ಹೊಸ ಹುಡುಗಿ. ಕ್ಯಾಮೆರಾ ಪ್ರಭೆಯಲ್ಲಿ, ಮೈಕ್ ಎದುರಲ್ಲಿ ಮಾತನಾಡುವುದು ಕಷ್ಟ. ಸುದ್ದಿಗೋಷ್ಠಿ ನಂತರವಾದರೂ ಮನಸ್ಸು ಬಿಚ್ಚಲಿ ಎಂದು ಕೆಲವು ಪತ್ರಕರ್ತರು ಪ್ರಿಯಾಂಕಳನ್ನು ಮಾತಿಗೆ ಕರೆದರು. ಟೀವಿ ಬೆಳಕಿಗೆ ತನ್ನನ್ನು ಒಡ್ಡಿಕೊಂಡಿದ್ದ ಪ್ರಿಯಾಂಕ ನಿಧಾನವಾಗಿ ಪತ್ರಕರ್ತರ ಎದುರು ಕೂತಳು.
ಯಜ್ಞ ಚಿತ್ರದಲ್ಲಿ ಮಾಡ್ ಹುಡುಗಿಯ ಪಾತ್ರ. ಗಂಗಾ ಎನ್ನುವ ತೆಲುಗು ಸಿನಿಮಾದಲ್ಲಿ ನಟಿಸಿದ್ದೇನೆ. ತಮಿಳು ಚಿತ್ರವೊಂದರಲ್ಲಿ ಅಭಿನಯಿಸುತ್ತಿದ್ದೇನೆ. ಹೊಸ ಕನ್ನಡ ಅವಕಾಶಗಳು ಬರುತ್ತಿವೆ. ಆದರೆ, ತಮಿಳು ಚಿತ್ರದ ಕಾರಣ ಕನ್ನಡದಲ್ಲಿ ಹೊಸ ಚಿತ್ರವನ್ನು ಒಪ್ಪಿಕೊಳ್ಳಲಾಗುತ್ತಿಲ್ಲ ಎಂದರು ಪ್ರಿಯಾಂಕ. ಮುಂದೆ? ಪ್ರಿಯಾಂಕ ಕಣ್ಣುಗಳು ಕಿಟಕಿಯತ್ತ. ಆಕೆಯ ಬೆರಳುಗಳು ಕೈಚೀಲದಲ್ಲಿ ಏನನ್ನೋ ಹುಡುಕುತ್ತಿದ್ದವು. ಮನಸ್ಸು? ಚೆನ್ನೈನ ಫ್ಲೈಟ್ ಹತ್ತಿತ್ತೇನೋ?
Comments
ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ
Allow Notifications
You have already subscribed
Read more about: kannada movies ಜಯಂತಿ jayanthi director krishna brahma ಕನ್ನಡಸಿನಿಮಾ ಯಜ್ಞ ಪ್ರಿಯಾಂಕ ನಿರ್ದೇಶಕಕೃಷ್ಣಬ್ರಹ್ಮ ಸಂಗೀತಮುರಳಿಕೃಷ್ಣ yagna kannada actress priyanka director murali krishna
Friday, January 30, 2009, 16:06 Story first published: Friday, January 30, 2009, 16:06 [IST]
Other articles published on Jan 30, 2009